AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

T20 ಗೆ ಈ 3 ಬದಲಾವಣೆ ತಂದರೆ ಹೇಗೆ? ನೀವೇನಂತೀರಿ.. ಸಚಿನ್​, ಸೌರವ್​ಗೆ ಶೇನ್ ವಾರ್ನ್​ ಪ್ರಶ್ನೆ

ರಾಜಸ್ಥಾನ್​ ರಾಯಲ್ಸ್​ಗೆ ಮಾರ್ಗದರ್ಶಿಯಾಗಿರುವ ಮಾಜಿ ಕ್ರಿಕೆಟಿಗ ಶೇನ್​ ವಾರ್ನ್​ IPL T20 ಪಂದ್ಯಾವಳಿಯಲ್ಲಿ ತುಸು ಬದಲಾಣೆಗಳನ್ನು ತರುವ ಸಲಹೆ ನೀಡಿದ್ದಾರೆ. ಅಂದ ಹಾಗೆ, ಶೇನ್ ವಾರ್ನ್​ ನೀಡಿರುವ ಆ ಮೂರು ಸಲಹೆಗಳು ಯಾವುವು ಗೊತ್ತಾ? ಇಲ್ಲಿದೆ ನೋಡಿ 1. T20 ಮ್ಯಾಚ್​ ನಡೆಸುವ ಪ್ರತಿ ಸ್ಟೇಡಿಯಂನಲ್ಲಿ ಬೌಂಡರಿ ಆದಷ್ಟು ವಿಸ್ತಾರವಾಗಿರಬೇಕು 2. ಪ್ರತಿ ಬೌಲರ್​ಗೆ ಕನಿಷ್ಠ 5 ಓವರ್ ಮಾಡುವ ಅವಕಾಶ ಕಲ್ಪಿಸಬೇಕು 3. T20 ಮ್ಯಾಚ್​ ನಡೆಯುವ ಪಿಚ್​ ನಾಲ್ಕನೇ ದಿನದ ಟೆಸ್ಟ್​ ಮ್ಯಾಚ್​ ವೇಳೆ […]

T20 ಗೆ ಈ 3 ಬದಲಾವಣೆ ತಂದರೆ ಹೇಗೆ? ನೀವೇನಂತೀರಿ.. ಸಚಿನ್​, ಸೌರವ್​ಗೆ ಶೇನ್ ವಾರ್ನ್​ ಪ್ರಶ್ನೆ
KUSHAL V
| Updated By: ಸಾಧು ಶ್ರೀನಾಥ್​|

Updated on: Oct 03, 2020 | 1:06 PM

Share

ರಾಜಸ್ಥಾನ್​ ರಾಯಲ್ಸ್​ಗೆ ಮಾರ್ಗದರ್ಶಿಯಾಗಿರುವ ಮಾಜಿ ಕ್ರಿಕೆಟಿಗ ಶೇನ್​ ವಾರ್ನ್​ IPL T20 ಪಂದ್ಯಾವಳಿಯಲ್ಲಿ ತುಸು ಬದಲಾಣೆಗಳನ್ನು ತರುವ ಸಲಹೆ ನೀಡಿದ್ದಾರೆ.

ಅಂದ ಹಾಗೆ, ಶೇನ್ ವಾರ್ನ್​ ನೀಡಿರುವ ಆ ಮೂರು ಸಲಹೆಗಳು ಯಾವುವು ಗೊತ್ತಾ? ಇಲ್ಲಿದೆ ನೋಡಿ 1. T20 ಮ್ಯಾಚ್​ ನಡೆಸುವ ಪ್ರತಿ ಸ್ಟೇಡಿಯಂನಲ್ಲಿ ಬೌಂಡರಿ ಆದಷ್ಟು ವಿಸ್ತಾರವಾಗಿರಬೇಕು 2. ಪ್ರತಿ ಬೌಲರ್​ಗೆ ಕನಿಷ್ಠ 5 ಓವರ್ ಮಾಡುವ ಅವಕಾಶ ಕಲ್ಪಿಸಬೇಕು 3. T20 ಮ್ಯಾಚ್​ ನಡೆಯುವ ಪಿಚ್​ ನಾಲ್ಕನೇ ದಿನದ ಟೆಸ್ಟ್​ ಮ್ಯಾಚ್​ ವೇಳೆ ಇರುವ ಪಿಚ್​ ಹಾಗೇ ಇರಬೇಕು

ಇದರ ಜೊತೆಗೆ, ಶೇನ್​ ವಾರ್ನ್​ ತಾನು ನೀಡಿರುವ ಈ ಮೂರು ಸಲಹೆಗಳ ಬಗ್ಗೆ ಮಾಜಿ ಕ್ರಿಕೆಟಿಗರಾದ ಸಚಿನ್​ ಟೆಂಡೂಲ್ಕರ್​ ಮತ್ತು ಸೌರವ್​ ಗಂಗೂಲಿಯ ಸಲಹೆ ಸಹ ಕೇಳಿದ್ದಾರೆ. ನೀವೇನಂತೀರಿ?

ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?