AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

T20 ಗೆ ಈ 3 ಬದಲಾವಣೆ ತಂದರೆ ಹೇಗೆ? ನೀವೇನಂತೀರಿ.. ಸಚಿನ್​, ಸೌರವ್​ಗೆ ಶೇನ್ ವಾರ್ನ್​ ಪ್ರಶ್ನೆ

ರಾಜಸ್ಥಾನ್​ ರಾಯಲ್ಸ್​ಗೆ ಮಾರ್ಗದರ್ಶಿಯಾಗಿರುವ ಮಾಜಿ ಕ್ರಿಕೆಟಿಗ ಶೇನ್​ ವಾರ್ನ್​ IPL T20 ಪಂದ್ಯಾವಳಿಯಲ್ಲಿ ತುಸು ಬದಲಾಣೆಗಳನ್ನು ತರುವ ಸಲಹೆ ನೀಡಿದ್ದಾರೆ. ಅಂದ ಹಾಗೆ, ಶೇನ್ ವಾರ್ನ್​ ನೀಡಿರುವ ಆ ಮೂರು ಸಲಹೆಗಳು ಯಾವುವು ಗೊತ್ತಾ? ಇಲ್ಲಿದೆ ನೋಡಿ 1. T20 ಮ್ಯಾಚ್​ ನಡೆಸುವ ಪ್ರತಿ ಸ್ಟೇಡಿಯಂನಲ್ಲಿ ಬೌಂಡರಿ ಆದಷ್ಟು ವಿಸ್ತಾರವಾಗಿರಬೇಕು 2. ಪ್ರತಿ ಬೌಲರ್​ಗೆ ಕನಿಷ್ಠ 5 ಓವರ್ ಮಾಡುವ ಅವಕಾಶ ಕಲ್ಪಿಸಬೇಕು 3. T20 ಮ್ಯಾಚ್​ ನಡೆಯುವ ಪಿಚ್​ ನಾಲ್ಕನೇ ದಿನದ ಟೆಸ್ಟ್​ ಮ್ಯಾಚ್​ ವೇಳೆ […]

T20 ಗೆ ಈ 3 ಬದಲಾವಣೆ ತಂದರೆ ಹೇಗೆ? ನೀವೇನಂತೀರಿ.. ಸಚಿನ್​, ಸೌರವ್​ಗೆ ಶೇನ್ ವಾರ್ನ್​ ಪ್ರಶ್ನೆ
KUSHAL V
| Edited By: |

Updated on: Oct 03, 2020 | 1:06 PM

Share

ರಾಜಸ್ಥಾನ್​ ರಾಯಲ್ಸ್​ಗೆ ಮಾರ್ಗದರ್ಶಿಯಾಗಿರುವ ಮಾಜಿ ಕ್ರಿಕೆಟಿಗ ಶೇನ್​ ವಾರ್ನ್​ IPL T20 ಪಂದ್ಯಾವಳಿಯಲ್ಲಿ ತುಸು ಬದಲಾಣೆಗಳನ್ನು ತರುವ ಸಲಹೆ ನೀಡಿದ್ದಾರೆ.

ಅಂದ ಹಾಗೆ, ಶೇನ್ ವಾರ್ನ್​ ನೀಡಿರುವ ಆ ಮೂರು ಸಲಹೆಗಳು ಯಾವುವು ಗೊತ್ತಾ? ಇಲ್ಲಿದೆ ನೋಡಿ 1. T20 ಮ್ಯಾಚ್​ ನಡೆಸುವ ಪ್ರತಿ ಸ್ಟೇಡಿಯಂನಲ್ಲಿ ಬೌಂಡರಿ ಆದಷ್ಟು ವಿಸ್ತಾರವಾಗಿರಬೇಕು 2. ಪ್ರತಿ ಬೌಲರ್​ಗೆ ಕನಿಷ್ಠ 5 ಓವರ್ ಮಾಡುವ ಅವಕಾಶ ಕಲ್ಪಿಸಬೇಕು 3. T20 ಮ್ಯಾಚ್​ ನಡೆಯುವ ಪಿಚ್​ ನಾಲ್ಕನೇ ದಿನದ ಟೆಸ್ಟ್​ ಮ್ಯಾಚ್​ ವೇಳೆ ಇರುವ ಪಿಚ್​ ಹಾಗೇ ಇರಬೇಕು

ಇದರ ಜೊತೆಗೆ, ಶೇನ್​ ವಾರ್ನ್​ ತಾನು ನೀಡಿರುವ ಈ ಮೂರು ಸಲಹೆಗಳ ಬಗ್ಗೆ ಮಾಜಿ ಕ್ರಿಕೆಟಿಗರಾದ ಸಚಿನ್​ ಟೆಂಡೂಲ್ಕರ್​ ಮತ್ತು ಸೌರವ್​ ಗಂಗೂಲಿಯ ಸಲಹೆ ಸಹ ಕೇಳಿದ್ದಾರೆ. ನೀವೇನಂತೀರಿ?

ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಶೆಟ್ಟಿ ಗ್ಯಾಂಗ್ ಮೆರೆತ ರಶ್ಮಿಕಾ ಮಂದಣ್ಣ: ಬಂದಿಲ್ಲ ಮದುವೆ ಆಹ್ವಾನ
ಶೆಟ್ಟಿ ಗ್ಯಾಂಗ್ ಮೆರೆತ ರಶ್ಮಿಕಾ ಮಂದಣ್ಣ: ಬಂದಿಲ್ಲ ಮದುವೆ ಆಹ್ವಾನ