AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs Australia 2nd Test: ಟೀಂ ಇಂಡಿಯಾಗೆ ಆಸರೆಯಾದ ರಹಾನೆ ಶತಕ: ಇಲ್ಲಿದೆ ಚಿತ್ರನೋಟ

ಎರಡನೇ ಟೆಸ್ಟ್​ನಲ್ಲಿ ಆಸ್ಟ್ರೇಲಿಯಾ 195ರನ್​ಗಳಿಗೆ ಆಲ್​ಔಟ್​ ಆಗಿತ್ತು. ನಂತರ ಬ್ಯಾಟಿಂಗ್​ಗೆ ಇಳಿದ ಭಾರತ ಆರಂಭದಲ್ಲೇ ಶಾಕ್​ಗೆ ಒಳಗಾಗಿತ್ತು. ನಂತರ ರಹಾನೆ-ಜಡೇಜಾ ಜತೆಯಾಟದಿಂದ ಟೀಂ ಇಂಡಿಯಾ 277ರನ್​ಗಳಿಗೆ ಐದು ವಿಕೆಟ್​ ಕಳೆದುಕೊಂಡು ಆಡುತ್ತಿದೆ. ಅಲ್ಲದೆ, 82 ರನ್​ ಮುನ್ನಡೆ ಕಾಯ್ದುಕೊಂಡಿದೆ. ರಹಾನೆ 104 ಹಾಗೂ ಜಡೆಜಾ 40 ರನ್​ಗಳಿಸಿ ಆಡುತ್ತಿದ್ದಾರೆ.

ರಾಜೇಶ್ ದುಗ್ಗುಮನೆ
|

Updated on:Dec 27, 2020 | 1:32 PM

Share
ಶತಕದ ಸಂಭ್ರಮದಲ್ಲಿ ರಹಾನೆ.

ಶತಕದ ಸಂಭ್ರಮದಲ್ಲಿ ರಹಾನೆ.

1 / 12
ನಾಯಕತ್ವದ ಆಟ ಪ್ರದರ್ಶಿಸಿದ ರಹಾನೆ.

ನಾಯಕತ್ವದ ಆಟ ಪ್ರದರ್ಶಿಸಿದ ರಹಾನೆ.

2 / 12
ರಹಾನೆ ಕ್ಯಾಚ್​​ ಬಿಟ್ಟ ಸ್ಮಿತ್​.

ರಹಾನೆ ಕ್ಯಾಚ್​​ ಬಿಟ್ಟ ಸ್ಮಿತ್​.

3 / 12
ಅದ್ಭುತ ಶಾಟ್​ ಬಾರಿಸಿದ ರಹಾನೆ

ಅದ್ಭುತ ಶಾಟ್​ ಬಾರಿಸಿದ ರಹಾನೆ

4 / 12
104 ರನ್​ ಬಾರಿಸುವ ಮೂಲಕ ಭಾರತಕ್ಕೆ ಆಸರೆ ಆದ ರಹಾನೆ

104 ರನ್​ ಬಾರಿಸುವ ಮೂಲಕ ಭಾರತಕ್ಕೆ ಆಸರೆ ಆದ ರಹಾನೆ

5 / 12
ಜಡೇಜಾ-ರಹಾನೆ ಜೊತೆಯಾಟದಲ್ಲಿ ನೂರು ರನ್​ ಪೇರಿಸಿದರು.

ಜಡೇಜಾ-ರಹಾನೆ ಜೊತೆಯಾಟದಲ್ಲಿ ನೂರು ರನ್​ ಪೇರಿಸಿದರು.

6 / 12
ಅದ್ಭತ ಆಟ ಪ್ರದರ್ಶಿಸಿದ ರಹಾನೆ-ಜಡೇಜಾ

ಅದ್ಭತ ಆಟ ಪ್ರದರ್ಶಿಸಿದ ರಹಾನೆ-ಜಡೇಜಾ

7 / 12
ಟೀಂ ಇಂಡಿಯಾ ಆಟಗಾರರು ಭಾರತದ ಬಾವುಟ ಹಾರಿಸಿ ಸಂಭ್ರಮಿಸಿದ್ದು ಹೀಗೆ

ಟೀಂ ಇಂಡಿಯಾ ಆಟಗಾರರು ಭಾರತದ ಬಾವುಟ ಹಾರಿಸಿ ಸಂಭ್ರಮಿಸಿದ್ದು ಹೀಗೆ

8 / 12
ಮಳೆ ಬಂದ ಕಾರಣ ಪಿಚ್​ಅನ್ನು ಮುಚ್ಚಲಾಯಿತು.

ಮಳೆ ಬಂದ ಕಾರಣ ಪಿಚ್​ಅನ್ನು ಮುಚ್ಚಲಾಯಿತು.

9 / 12
ಮ್ಯಾಚ್​ ಆರಂಭಕ್ಕೂ ಮೊದಲು ಪಿಚ್​ ಕಂಡಿದ್ದು ಹೀಗೆ..

ಮ್ಯಾಚ್​ ಆರಂಭಕ್ಕೂ ಮೊದಲು ಪಿಚ್​ ಕಂಡಿದ್ದು ಹೀಗೆ..

10 / 12
ಮೆಲ್ಬೋರ್ನ್​ ಸ್ಡೇಡಿಯಂ

ಮೆಲ್ಬೋರ್ನ್​ ಸ್ಡೇಡಿಯಂ

11 / 12
ಮ್ಯಾಚ್​ಗೂ ಮೊದಲು ಕೋಚ್​ ರವಿ ಶಾಸ್ತ್ರಿ ಇಂದ ಮಾರ್ಗದರ್ಶನ ಪಡೆದ ಟೀಂ ಇಂಡಿಯಾ ಆಟಗಾರರು

ಮ್ಯಾಚ್​ಗೂ ಮೊದಲು ಕೋಚ್​ ರವಿ ಶಾಸ್ತ್ರಿ ಇಂದ ಮಾರ್ಗದರ್ಶನ ಪಡೆದ ಟೀಂ ಇಂಡಿಯಾ ಆಟಗಾರರು

12 / 12

Published On - 1:31 pm, Sun, 27 December 20

ಒಟ್ಟಾಗಿ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದ ಧನುಶ್ ಹಾಗೂ ಸ್ಪಂದನಾ
ಒಟ್ಟಾಗಿ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದ ಧನುಶ್ ಹಾಗೂ ಸ್ಪಂದನಾ
ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್