AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs Australia 2nd Test: ಟೀಂ ಇಂಡಿಯಾಗೆ ಆಸರೆಯಾದ ರಹಾನೆ ಶತಕ: ಇಲ್ಲಿದೆ ಚಿತ್ರನೋಟ

ಎರಡನೇ ಟೆಸ್ಟ್​ನಲ್ಲಿ ಆಸ್ಟ್ರೇಲಿಯಾ 195ರನ್​ಗಳಿಗೆ ಆಲ್​ಔಟ್​ ಆಗಿತ್ತು. ನಂತರ ಬ್ಯಾಟಿಂಗ್​ಗೆ ಇಳಿದ ಭಾರತ ಆರಂಭದಲ್ಲೇ ಶಾಕ್​ಗೆ ಒಳಗಾಗಿತ್ತು. ನಂತರ ರಹಾನೆ-ಜಡೇಜಾ ಜತೆಯಾಟದಿಂದ ಟೀಂ ಇಂಡಿಯಾ 277ರನ್​ಗಳಿಗೆ ಐದು ವಿಕೆಟ್​ ಕಳೆದುಕೊಂಡು ಆಡುತ್ತಿದೆ. ಅಲ್ಲದೆ, 82 ರನ್​ ಮುನ್ನಡೆ ಕಾಯ್ದುಕೊಂಡಿದೆ. ರಹಾನೆ 104 ಹಾಗೂ ಜಡೆಜಾ 40 ರನ್​ಗಳಿಸಿ ಆಡುತ್ತಿದ್ದಾರೆ.

ರಾಜೇಶ್ ದುಗ್ಗುಮನೆ
|

Updated on:Dec 27, 2020 | 1:32 PM

Share
ಶತಕದ ಸಂಭ್ರಮದಲ್ಲಿ ರಹಾನೆ.

ಶತಕದ ಸಂಭ್ರಮದಲ್ಲಿ ರಹಾನೆ.

1 / 12
ನಾಯಕತ್ವದ ಆಟ ಪ್ರದರ್ಶಿಸಿದ ರಹಾನೆ.

ನಾಯಕತ್ವದ ಆಟ ಪ್ರದರ್ಶಿಸಿದ ರಹಾನೆ.

2 / 12
ರಹಾನೆ ಕ್ಯಾಚ್​​ ಬಿಟ್ಟ ಸ್ಮಿತ್​.

ರಹಾನೆ ಕ್ಯಾಚ್​​ ಬಿಟ್ಟ ಸ್ಮಿತ್​.

3 / 12
ಅದ್ಭುತ ಶಾಟ್​ ಬಾರಿಸಿದ ರಹಾನೆ

ಅದ್ಭುತ ಶಾಟ್​ ಬಾರಿಸಿದ ರಹಾನೆ

4 / 12
104 ರನ್​ ಬಾರಿಸುವ ಮೂಲಕ ಭಾರತಕ್ಕೆ ಆಸರೆ ಆದ ರಹಾನೆ

104 ರನ್​ ಬಾರಿಸುವ ಮೂಲಕ ಭಾರತಕ್ಕೆ ಆಸರೆ ಆದ ರಹಾನೆ

5 / 12
ಜಡೇಜಾ-ರಹಾನೆ ಜೊತೆಯಾಟದಲ್ಲಿ ನೂರು ರನ್​ ಪೇರಿಸಿದರು.

ಜಡೇಜಾ-ರಹಾನೆ ಜೊತೆಯಾಟದಲ್ಲಿ ನೂರು ರನ್​ ಪೇರಿಸಿದರು.

6 / 12
ಅದ್ಭತ ಆಟ ಪ್ರದರ್ಶಿಸಿದ ರಹಾನೆ-ಜಡೇಜಾ

ಅದ್ಭತ ಆಟ ಪ್ರದರ್ಶಿಸಿದ ರಹಾನೆ-ಜಡೇಜಾ

7 / 12
ಟೀಂ ಇಂಡಿಯಾ ಆಟಗಾರರು ಭಾರತದ ಬಾವುಟ ಹಾರಿಸಿ ಸಂಭ್ರಮಿಸಿದ್ದು ಹೀಗೆ

ಟೀಂ ಇಂಡಿಯಾ ಆಟಗಾರರು ಭಾರತದ ಬಾವುಟ ಹಾರಿಸಿ ಸಂಭ್ರಮಿಸಿದ್ದು ಹೀಗೆ

8 / 12
ಮಳೆ ಬಂದ ಕಾರಣ ಪಿಚ್​ಅನ್ನು ಮುಚ್ಚಲಾಯಿತು.

ಮಳೆ ಬಂದ ಕಾರಣ ಪಿಚ್​ಅನ್ನು ಮುಚ್ಚಲಾಯಿತು.

9 / 12
ಮ್ಯಾಚ್​ ಆರಂಭಕ್ಕೂ ಮೊದಲು ಪಿಚ್​ ಕಂಡಿದ್ದು ಹೀಗೆ..

ಮ್ಯಾಚ್​ ಆರಂಭಕ್ಕೂ ಮೊದಲು ಪಿಚ್​ ಕಂಡಿದ್ದು ಹೀಗೆ..

10 / 12
ಮೆಲ್ಬೋರ್ನ್​ ಸ್ಡೇಡಿಯಂ

ಮೆಲ್ಬೋರ್ನ್​ ಸ್ಡೇಡಿಯಂ

11 / 12
ಮ್ಯಾಚ್​ಗೂ ಮೊದಲು ಕೋಚ್​ ರವಿ ಶಾಸ್ತ್ರಿ ಇಂದ ಮಾರ್ಗದರ್ಶನ ಪಡೆದ ಟೀಂ ಇಂಡಿಯಾ ಆಟಗಾರರು

ಮ್ಯಾಚ್​ಗೂ ಮೊದಲು ಕೋಚ್​ ರವಿ ಶಾಸ್ತ್ರಿ ಇಂದ ಮಾರ್ಗದರ್ಶನ ಪಡೆದ ಟೀಂ ಇಂಡಿಯಾ ಆಟಗಾರರು

12 / 12

Published On - 1:31 pm, Sun, 27 December 20

ಬಾಂಗ್ಲಾದಲ್ಲಿ ಮತ್ತೋರ್ವ ಹಿಂದೂ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು
ಬಾಂಗ್ಲಾದಲ್ಲಿ ಮತ್ತೋರ್ವ ಹಿಂದೂ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ
ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ
ಬಿಗ್​​ಬಾಸ್​​ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್
ಬಿಗ್​​ಬಾಸ್​​ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು
ಬೆಂಗಳೂರಲ್ಲಿ 26 ಕಿ.ಮೀ. ಹೆಜ್ಜೆ ಹಾಕಿದ ಪಾದಚಾರಿಗಳು: ಕಾರಣ ಏನು?
ಬೆಂಗಳೂರಲ್ಲಿ 26 ಕಿ.ಮೀ. ಹೆಜ್ಜೆ ಹಾಕಿದ ಪಾದಚಾರಿಗಳು: ಕಾರಣ ಏನು?
ಟಿ20 ವಿಶ್ವಕಪ್​ಗೆ ತಂಡ ಪ್ರಕಟವಾದ ಬೆನ್ನಲ್ಲೇ ಅಬ್ಬರಿಸಿದ ಆಸೀಸ್ ನಾಯಕ
ಟಿ20 ವಿಶ್ವಕಪ್​ಗೆ ತಂಡ ಪ್ರಕಟವಾದ ಬೆನ್ನಲ್ಲೇ ಅಬ್ಬರಿಸಿದ ಆಸೀಸ್ ನಾಯಕ
ಗಿಲ್ಲಿ ಹಾಡಿಗೆ ಧ್ರುವಂತ್ ಅಪಸ್ವರ: ಉಗುರಲ್ಲೇ ಕೊಲ್ಲುವೆ ಎಂದ ಗಿಲ್ಲಿ
ಗಿಲ್ಲಿ ಹಾಡಿಗೆ ಧ್ರುವಂತ್ ಅಪಸ್ವರ: ಉಗುರಲ್ಲೇ ಕೊಲ್ಲುವೆ ಎಂದ ಗಿಲ್ಲಿ
ರಾಮನಗರ: ನಡುರಸ್ತೆಯಲ್ಲೇ ವಾಮಾಚಾರ; ನ್ಯೂಇಯರ್​ ಸಂಭ್ರಮದಲ್ಲಿದ್ದವರಿಗೆ ಶಾಕ್
ರಾಮನಗರ: ನಡುರಸ್ತೆಯಲ್ಲೇ ವಾಮಾಚಾರ; ನ್ಯೂಇಯರ್​ ಸಂಭ್ರಮದಲ್ಲಿದ್ದವರಿಗೆ ಶಾಕ್