AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧೋನಿ ಪತ್ನಿ ಸಾಕ್ಷಿಗೆ ಇಬ್ಬರು ಮಕ್ಕಳಂತೆ!

ನಿವೃತ್ತಿಯ ಅಂಚಿನಲ್ಲಿರುವ ಹೆಲಿಕಾಪ್ಟರ್​ ಶಾಟ್​ ಜನಕ ಸದ್ಯಕ್ಕೆ ಕ್ರಿಕೆಟ್​ ಆಡೋದ್ರಿಂದ ದೂರವಿದ್ದಾರೆ. ಈ ಮಧ್ಯೆ ಕೊರೊನಾ ಕಂಟಕ ಎದುರಾಗಿದೆ. ಹಾಗಾಗಿ, ಮನೆಯಲ್ಲೇ ಲಾಕ್​ ಡೌನ್​ ಆಗಬೇಕಾದ ಪ್ರಮೇಯ ಎದುರಾಗಿದೆ. ಆದ್ರೆ ಇದಕ್ಕಾಗಿಯೇ ಕಾದುಕುಳಿತಂತೆ ಧೋನಿ, ಅವರ ಪತ್ನಿ ಮತ್ತು ಪುತ್ರಿ ಈ ಅವಕಾಶವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಪರಿವರ್ತಿಸಿಕೊಂಡಿದ್ದಾರೆ. ಧೋನಿ ಪುತ್ರಿ ಜೀವಾ ಅಂತೂ ಪಪ್ಪಾನ್ನ ಅಪ್ಪಿಕೊಂಡೇ ಇರ್ತಾಳೆ. ಧೋನಿಗೂ ಇದೇ ಬೇಕಿತ್ತು ಅನಿಸುತ್ತೆ. ಈ ಪ್ರಪಂಚದಲ್ಲಿ ತಾನುಂಟು ತನ್ನ ಮಗಳುಂಟು ಅಷ್ಟೇಯಾ ಅಂತಾ ತಮ್ಮ ತೋಟದ […]

ಧೋನಿ ಪತ್ನಿ ಸಾಕ್ಷಿಗೆ ಇಬ್ಬರು ಮಕ್ಕಳಂತೆ!
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Apr 21, 2020 | 3:35 PM

Share

ನಿವೃತ್ತಿಯ ಅಂಚಿನಲ್ಲಿರುವ ಹೆಲಿಕಾಪ್ಟರ್​ ಶಾಟ್​ ಜನಕ ಸದ್ಯಕ್ಕೆ ಕ್ರಿಕೆಟ್​ ಆಡೋದ್ರಿಂದ ದೂರವಿದ್ದಾರೆ. ಈ ಮಧ್ಯೆ ಕೊರೊನಾ ಕಂಟಕ ಎದುರಾಗಿದೆ. ಹಾಗಾಗಿ, ಮನೆಯಲ್ಲೇ ಲಾಕ್​ ಡೌನ್​ ಆಗಬೇಕಾದ ಪ್ರಮೇಯ ಎದುರಾಗಿದೆ. ಆದ್ರೆ ಇದಕ್ಕಾಗಿಯೇ ಕಾದುಕುಳಿತಂತೆ ಧೋನಿ, ಅವರ ಪತ್ನಿ ಮತ್ತು ಪುತ್ರಿ ಈ ಅವಕಾಶವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಪರಿವರ್ತಿಸಿಕೊಂಡಿದ್ದಾರೆ.

ಧೋನಿ ಪುತ್ರಿ ಜೀವಾ ಅಂತೂ ಪಪ್ಪಾನ್ನ ಅಪ್ಪಿಕೊಂಡೇ ಇರ್ತಾಳೆ. ಧೋನಿಗೂ ಇದೇ ಬೇಕಿತ್ತು ಅನಿಸುತ್ತೆ. ಈ ಪ್ರಪಂಚದಲ್ಲಿ ತಾನುಂಟು ತನ್ನ ಮಗಳುಂಟು ಅಷ್ಟೇಯಾ ಅಂತಾ ತಮ್ಮ ತೋಟದ ಮನೆಯಲ್ಲಿ ರೌಂಡ್ಸ್ ಮೇಲೆ ರೌಂಡ್ಸ್ ಹೊಡೀತಿದ್ದಾರೆ. ಅದಕ್ಕೆ ಯಾರೂ ಬ್ರೇಕ್ ಹಾಕೋವ್ರೂ ಇಲ್ಲ!

ಇದಕ್ಕೆಲ್ಲ ಸಾಕ್ಷಿಯಾಗಿರುವ ಧೋನಿ ಪತ್ನಿ ಸಾಕ್ಷಿ, ನನಗೀಗ ಇಬ್ಬರು ಮಕ್ಕಳು. ಎರಡೂ ರೌಂಡ್ಸ್ ಹೊಡೀತಿವೆ ನೋಡಿ ಎಂದು ಬೀಗುತ್ತಿದ್ದಾರೆ. ಹೀಗೇ ತಣ್ಣಗಿರಲಿ ಧೋನಿ ನಿವೃತ್ತಿನಂತರದ ಬದುಕು!

Published On - 3:33 pm, Tue, 21 April 20

Follow Us
ಕೆಪಿಎಸ್​ಸಿಯಲ್ಲಿ ಮತ್ತೊಂದು ಅಕ್ರಮ: ಅವ್ಯವಹಾರ ಗೊತ್ತಾದ್ಮೇಲೂ ಪೋಸ್ಟಿಂಗ್!
ಕೆಪಿಎಸ್​ಸಿಯಲ್ಲಿ ಮತ್ತೊಂದು ಅಕ್ರಮ: ಅವ್ಯವಹಾರ ಗೊತ್ತಾದ್ಮೇಲೂ ಪೋಸ್ಟಿಂಗ್!
ದೇಶಾದ್ಯಂತ ಇಂದಿನಿಂದ ನಾಲ್ಕು ದಿನಗಳ ಕಾಲ ಬ್ಯಾಂಕ್​ಗಳು ಬಂದ್
ದೇಶಾದ್ಯಂತ ಇಂದಿನಿಂದ ನಾಲ್ಕು ದಿನಗಳ ಕಾಲ ಬ್ಯಾಂಕ್​ಗಳು ಬಂದ್
‘ನನ್ನತ್ರ ನಡ್ಯಲ್ಲ’; ಕಾವ್ಯಾಗೆ ಖಡಕ್ ವಾರ್ನಿಂಗ್ ಕೊಟ್ಟ ಗಗನ್ ಚಿನ್ನಪ್ಪ
‘ನನ್ನತ್ರ ನಡ್ಯಲ್ಲ’; ಕಾವ್ಯಾಗೆ ಖಡಕ್ ವಾರ್ನಿಂಗ್ ಕೊಟ್ಟ ಗಗನ್ ಚಿನ್ನಪ್ಪ
ಜಿಬಿಎ ಪೌರಕಾರ್ಮಿಕನ ಮೇಲೆ ಹಲ್ಲೆ; ಕೇರಳದ ಯುವಕ, ಯುವತಿ ಪೊಲೀಸ್ ವಶಕ್ಕೆ
ಜಿಬಿಎ ಪೌರಕಾರ್ಮಿಕನ ಮೇಲೆ ಹಲ್ಲೆ; ಕೇರಳದ ಯುವಕ, ಯುವತಿ ಪೊಲೀಸ್ ವಶಕ್ಕೆ
ದೆಹಲಿಗೆ ಆಗಮಿಸಿದ ರಷ್ಯಾ ಅಧ್ಯಕ್ಷ ಪುಟಿನ್
ದೆಹಲಿಗೆ ಆಗಮಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಇಂದು ಈ ರಾಶಿಯವರು ಹಣಕಾಸಿನ ವಿಚಾರದಲ್ಲಿ ಜಾಗೃತರಾಗಿರಿ
ಇಂದು ಈ ರಾಶಿಯವರು ಹಣಕಾಸಿನ ವಿಚಾರದಲ್ಲಿ ಜಾಗೃತರಾಗಿರಿ
ಮುಂಬೈನ ರೈಲಿನಲ್ಲಿ ನೇತಾಡುತ್ತಿದ್ದಾಗ ಕೆಳಗೆ ಬಿದ್ದ ಮಹಿಳೆ!
ಮುಂಬೈನ ರೈಲಿನಲ್ಲಿ ನೇತಾಡುತ್ತಿದ್ದಾಗ ಕೆಳಗೆ ಬಿದ್ದ ಮಹಿಳೆ!
ಬಿಜೆಪಿ ಪಾದಯಾತ್ರೆಗೆ ತೆರೆ: ಹೋರಾಟ ಅಂತ್ಯವಲ್ಲ, ಆರಂಭ ಎಂದ ಕೇಸರಿ ಪಡೆ
ಬಿಜೆಪಿ ಪಾದಯಾತ್ರೆಗೆ ತೆರೆ: ಹೋರಾಟ ಅಂತ್ಯವಲ್ಲ, ಆರಂಭ ಎಂದ ಕೇಸರಿ ಪಡೆ
ಜಾರಕಿಹೊಳಿ ಮನೆಯಲ್ಲಿ ED ಶೋಧ ಅಂತ್ಯ, 37 ಗಂಟೆಗಳ ಕಾಲ ನಡೆದ ಪರಿಶೀಲನೆ
ಜಾರಕಿಹೊಳಿ ಮನೆಯಲ್ಲಿ ED ಶೋಧ ಅಂತ್ಯ, 37 ಗಂಟೆಗಳ ಕಾಲ ನಡೆದ ಪರಿಶೀಲನೆ
ಮಂಜನ ಮಾತಿನಿಂದ ಬಿಗ್ ಬಾಸ್ ಮನೆಯಲ್ಲಿ ಕಿರಿಕಿರಿ; ಕಣ್ಣೀರು ಹಾಕಿದ ಸ್ಪರ್ಧಿ
ಮಂಜನ ಮಾತಿನಿಂದ ಬಿಗ್ ಬಾಸ್ ಮನೆಯಲ್ಲಿ ಕಿರಿಕಿರಿ; ಕಣ್ಣೀರು ಹಾಕಿದ ಸ್ಪರ್ಧಿ