AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧೋನಿ ಪತ್ನಿ ಸಾಕ್ಷಿಗೆ ಇಬ್ಬರು ಮಕ್ಕಳಂತೆ!

ನಿವೃತ್ತಿಯ ಅಂಚಿನಲ್ಲಿರುವ ಹೆಲಿಕಾಪ್ಟರ್​ ಶಾಟ್​ ಜನಕ ಸದ್ಯಕ್ಕೆ ಕ್ರಿಕೆಟ್​ ಆಡೋದ್ರಿಂದ ದೂರವಿದ್ದಾರೆ. ಈ ಮಧ್ಯೆ ಕೊರೊನಾ ಕಂಟಕ ಎದುರಾಗಿದೆ. ಹಾಗಾಗಿ, ಮನೆಯಲ್ಲೇ ಲಾಕ್​ ಡೌನ್​ ಆಗಬೇಕಾದ ಪ್ರಮೇಯ ಎದುರಾಗಿದೆ. ಆದ್ರೆ ಇದಕ್ಕಾಗಿಯೇ ಕಾದುಕುಳಿತಂತೆ ಧೋನಿ, ಅವರ ಪತ್ನಿ ಮತ್ತು ಪುತ್ರಿ ಈ ಅವಕಾಶವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಪರಿವರ್ತಿಸಿಕೊಂಡಿದ್ದಾರೆ. ಧೋನಿ ಪುತ್ರಿ ಜೀವಾ ಅಂತೂ ಪಪ್ಪಾನ್ನ ಅಪ್ಪಿಕೊಂಡೇ ಇರ್ತಾಳೆ. ಧೋನಿಗೂ ಇದೇ ಬೇಕಿತ್ತು ಅನಿಸುತ್ತೆ. ಈ ಪ್ರಪಂಚದಲ್ಲಿ ತಾನುಂಟು ತನ್ನ ಮಗಳುಂಟು ಅಷ್ಟೇಯಾ ಅಂತಾ ತಮ್ಮ ತೋಟದ […]

ಧೋನಿ ಪತ್ನಿ ಸಾಕ್ಷಿಗೆ ಇಬ್ಬರು ಮಕ್ಕಳಂತೆ!
ಸಾಧು ಶ್ರೀನಾಥ್​
|

Updated on:Apr 21, 2020 | 3:35 PM

Share

ನಿವೃತ್ತಿಯ ಅಂಚಿನಲ್ಲಿರುವ ಹೆಲಿಕಾಪ್ಟರ್​ ಶಾಟ್​ ಜನಕ ಸದ್ಯಕ್ಕೆ ಕ್ರಿಕೆಟ್​ ಆಡೋದ್ರಿಂದ ದೂರವಿದ್ದಾರೆ. ಈ ಮಧ್ಯೆ ಕೊರೊನಾ ಕಂಟಕ ಎದುರಾಗಿದೆ. ಹಾಗಾಗಿ, ಮನೆಯಲ್ಲೇ ಲಾಕ್​ ಡೌನ್​ ಆಗಬೇಕಾದ ಪ್ರಮೇಯ ಎದುರಾಗಿದೆ. ಆದ್ರೆ ಇದಕ್ಕಾಗಿಯೇ ಕಾದುಕುಳಿತಂತೆ ಧೋನಿ, ಅವರ ಪತ್ನಿ ಮತ್ತು ಪುತ್ರಿ ಈ ಅವಕಾಶವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಪರಿವರ್ತಿಸಿಕೊಂಡಿದ್ದಾರೆ.

ಧೋನಿ ಪುತ್ರಿ ಜೀವಾ ಅಂತೂ ಪಪ್ಪಾನ್ನ ಅಪ್ಪಿಕೊಂಡೇ ಇರ್ತಾಳೆ. ಧೋನಿಗೂ ಇದೇ ಬೇಕಿತ್ತು ಅನಿಸುತ್ತೆ. ಈ ಪ್ರಪಂಚದಲ್ಲಿ ತಾನುಂಟು ತನ್ನ ಮಗಳುಂಟು ಅಷ್ಟೇಯಾ ಅಂತಾ ತಮ್ಮ ತೋಟದ ಮನೆಯಲ್ಲಿ ರೌಂಡ್ಸ್ ಮೇಲೆ ರೌಂಡ್ಸ್ ಹೊಡೀತಿದ್ದಾರೆ. ಅದಕ್ಕೆ ಯಾರೂ ಬ್ರೇಕ್ ಹಾಕೋವ್ರೂ ಇಲ್ಲ!

ಇದಕ್ಕೆಲ್ಲ ಸಾಕ್ಷಿಯಾಗಿರುವ ಧೋನಿ ಪತ್ನಿ ಸಾಕ್ಷಿ, ನನಗೀಗ ಇಬ್ಬರು ಮಕ್ಕಳು. ಎರಡೂ ರೌಂಡ್ಸ್ ಹೊಡೀತಿವೆ ನೋಡಿ ಎಂದು ಬೀಗುತ್ತಿದ್ದಾರೆ. ಹೀಗೇ ತಣ್ಣಗಿರಲಿ ಧೋನಿ ನಿವೃತ್ತಿನಂತರದ ಬದುಕು!

Published On - 3:33 pm, Tue, 21 April 20

Follow Us
ರಾಷ್ಟ್ರಪತಿಗಳ ಗಮನಸೆಳೆದ ಕರಗ: ದ್ರೌಪದಿ ಮುರ್ಮು ಹೇಳಿದ್ದೇನು ಗೊತ್ತಾ?
ರಾಷ್ಟ್ರಪತಿಗಳ ಗಮನಸೆಳೆದ ಕರಗ: ದ್ರೌಪದಿ ಮುರ್ಮು ಹೇಳಿದ್ದೇನು ಗೊತ್ತಾ?
ಚಂಡೀಗಢದ ಬಿಜೆಪಿ ಕಚೇರಿಯ ಹೊರಗೆ ಗ್ರೆನೇಡ್ ಸ್ಫೋಟ; ವಿಡಿಯೋ ಇಲ್ಲಿದೆ
ಚಂಡೀಗಢದ ಬಿಜೆಪಿ ಕಚೇರಿಯ ಹೊರಗೆ ಗ್ರೆನೇಡ್ ಸ್ಫೋಟ; ವಿಡಿಯೋ ಇಲ್ಲಿದೆ
ನೀವು ಯಾಕೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ? ನೇರವಾಗಿ ಉತ್ತರಿಸಿದ ಉಪೇಂದ್ರ
ನೀವು ಯಾಕೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ? ನೇರವಾಗಿ ಉತ್ತರಿಸಿದ ಉಪೇಂದ್ರ
ದಾವಣಗೆರೆಗೆ ಬಂದ ಸಿದ್ದರಾಮಯ್ಯಗೆ ಪ್ರೀತಿಯಿಂದ ಕ್ಲಾಸ್ ತೆಗೆದುಕೊಂಡ ಅಭಿಮಾನಿ
ದಾವಣಗೆರೆಗೆ ಬಂದ ಸಿದ್ದರಾಮಯ್ಯಗೆ ಪ್ರೀತಿಯಿಂದ ಕ್ಲಾಸ್ ತೆಗೆದುಕೊಂಡ ಅಭಿಮಾನಿ
ಟೋಲ್‌ನಲ್ಲಿ ಹೊಸ ನಿಯಮ ಪರಿಣಾಮ: ಫಾಸ್ಟ್‌ಟ್ಯಾಗ್​ಗೆ ಹೆಚ್ಚಿದ ಬೇಡಿಕೆ
ಟೋಲ್‌ನಲ್ಲಿ ಹೊಸ ನಿಯಮ ಪರಿಣಾಮ: ಫಾಸ್ಟ್‌ಟ್ಯಾಗ್​ಗೆ ಹೆಚ್ಚಿದ ಬೇಡಿಕೆ
ಯಮರಾಜನನ್ನು ಭೇಟಿಯಾದ ರಾಹುಲ್ ಗಾಂಧಿ
ಯಮರಾಜನನ್ನು ಭೇಟಿಯಾದ ರಾಹುಲ್ ಗಾಂಧಿ
ಮಹಿಳಾ ಉದ್ಯೋಗಿಯ ತುಟಿಗೆ ಚುಂಬಿಸಲು ಹೋದ ಕಾಮುಕ: ವೀಡಿಯೋ ವೈರಲ್
ಮಹಿಳಾ ಉದ್ಯೋಗಿಯ ತುಟಿಗೆ ಚುಂಬಿಸಲು ಹೋದ ಕಾಮುಕ: ವೀಡಿಯೋ ವೈರಲ್
ಜನಗಣತಿ: ಸ್ವಯಂ ಗಣತಿ ಹೇಗೆ ಮಾಡುವುದು? ಸಾರ್ವಜನಿಕರು ಭಾಗಿಯಾಗೋದು ಹೇಗೆ?
ಜನಗಣತಿ: ಸ್ವಯಂ ಗಣತಿ ಹೇಗೆ ಮಾಡುವುದು? ಸಾರ್ವಜನಿಕರು ಭಾಗಿಯಾಗೋದು ಹೇಗೆ?
ಜಾತ್ರೆಯಲ್ಲಿ ಯುವತಿಯರನ್ನು ಹಿಂಬಾಲಿಸಿ ಖಾಸಗಿ ಭಾಗ ಮುಟ್ಟಿ ಹಿಂಸೆ
ಜಾತ್ರೆಯಲ್ಲಿ ಯುವತಿಯರನ್ನು ಹಿಂಬಾಲಿಸಿ ಖಾಸಗಿ ಭಾಗ ಮುಟ್ಟಿ ಹಿಂಸೆ
ಎರಡು ಸಿಂಹಗಳನ್ನು ಧೈರ್ಯವಾಗಿ ಎದುರಿಸಿದ ಬಸವ
ಎರಡು ಸಿಂಹಗಳನ್ನು ಧೈರ್ಯವಾಗಿ ಎದುರಿಸಿದ ಬಸವ