AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧೋನಿ ಪತ್ನಿ ಸಾಕ್ಷಿಗೆ ಇಬ್ಬರು ಮಕ್ಕಳಂತೆ!

ನಿವೃತ್ತಿಯ ಅಂಚಿನಲ್ಲಿರುವ ಹೆಲಿಕಾಪ್ಟರ್​ ಶಾಟ್​ ಜನಕ ಸದ್ಯಕ್ಕೆ ಕ್ರಿಕೆಟ್​ ಆಡೋದ್ರಿಂದ ದೂರವಿದ್ದಾರೆ. ಈ ಮಧ್ಯೆ ಕೊರೊನಾ ಕಂಟಕ ಎದುರಾಗಿದೆ. ಹಾಗಾಗಿ, ಮನೆಯಲ್ಲೇ ಲಾಕ್​ ಡೌನ್​ ಆಗಬೇಕಾದ ಪ್ರಮೇಯ ಎದುರಾಗಿದೆ. ಆದ್ರೆ ಇದಕ್ಕಾಗಿಯೇ ಕಾದುಕುಳಿತಂತೆ ಧೋನಿ, ಅವರ ಪತ್ನಿ ಮತ್ತು ಪುತ್ರಿ ಈ ಅವಕಾಶವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಪರಿವರ್ತಿಸಿಕೊಂಡಿದ್ದಾರೆ. ಧೋನಿ ಪುತ್ರಿ ಜೀವಾ ಅಂತೂ ಪಪ್ಪಾನ್ನ ಅಪ್ಪಿಕೊಂಡೇ ಇರ್ತಾಳೆ. ಧೋನಿಗೂ ಇದೇ ಬೇಕಿತ್ತು ಅನಿಸುತ್ತೆ. ಈ ಪ್ರಪಂಚದಲ್ಲಿ ತಾನುಂಟು ತನ್ನ ಮಗಳುಂಟು ಅಷ್ಟೇಯಾ ಅಂತಾ ತಮ್ಮ ತೋಟದ […]

ಧೋನಿ ಪತ್ನಿ ಸಾಕ್ಷಿಗೆ ಇಬ್ಬರು ಮಕ್ಕಳಂತೆ!
ಸಾಧು ಶ್ರೀನಾಥ್​
|

Updated on:Apr 21, 2020 | 3:35 PM

Share

ನಿವೃತ್ತಿಯ ಅಂಚಿನಲ್ಲಿರುವ ಹೆಲಿಕಾಪ್ಟರ್​ ಶಾಟ್​ ಜನಕ ಸದ್ಯಕ್ಕೆ ಕ್ರಿಕೆಟ್​ ಆಡೋದ್ರಿಂದ ದೂರವಿದ್ದಾರೆ. ಈ ಮಧ್ಯೆ ಕೊರೊನಾ ಕಂಟಕ ಎದುರಾಗಿದೆ. ಹಾಗಾಗಿ, ಮನೆಯಲ್ಲೇ ಲಾಕ್​ ಡೌನ್​ ಆಗಬೇಕಾದ ಪ್ರಮೇಯ ಎದುರಾಗಿದೆ. ಆದ್ರೆ ಇದಕ್ಕಾಗಿಯೇ ಕಾದುಕುಳಿತಂತೆ ಧೋನಿ, ಅವರ ಪತ್ನಿ ಮತ್ತು ಪುತ್ರಿ ಈ ಅವಕಾಶವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಪರಿವರ್ತಿಸಿಕೊಂಡಿದ್ದಾರೆ.

ಧೋನಿ ಪುತ್ರಿ ಜೀವಾ ಅಂತೂ ಪಪ್ಪಾನ್ನ ಅಪ್ಪಿಕೊಂಡೇ ಇರ್ತಾಳೆ. ಧೋನಿಗೂ ಇದೇ ಬೇಕಿತ್ತು ಅನಿಸುತ್ತೆ. ಈ ಪ್ರಪಂಚದಲ್ಲಿ ತಾನುಂಟು ತನ್ನ ಮಗಳುಂಟು ಅಷ್ಟೇಯಾ ಅಂತಾ ತಮ್ಮ ತೋಟದ ಮನೆಯಲ್ಲಿ ರೌಂಡ್ಸ್ ಮೇಲೆ ರೌಂಡ್ಸ್ ಹೊಡೀತಿದ್ದಾರೆ. ಅದಕ್ಕೆ ಯಾರೂ ಬ್ರೇಕ್ ಹಾಕೋವ್ರೂ ಇಲ್ಲ!

ಇದಕ್ಕೆಲ್ಲ ಸಾಕ್ಷಿಯಾಗಿರುವ ಧೋನಿ ಪತ್ನಿ ಸಾಕ್ಷಿ, ನನಗೀಗ ಇಬ್ಬರು ಮಕ್ಕಳು. ಎರಡೂ ರೌಂಡ್ಸ್ ಹೊಡೀತಿವೆ ನೋಡಿ ಎಂದು ಬೀಗುತ್ತಿದ್ದಾರೆ. ಹೀಗೇ ತಣ್ಣಗಿರಲಿ ಧೋನಿ ನಿವೃತ್ತಿನಂತರದ ಬದುಕು!

Published On - 3:33 pm, Tue, 21 April 20

ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು