AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ravichandran Ashwin Centuary | ಚೆನ್ನೈನಲ್ಲಿ ಐದನೇ ಶತಕ ಬಾರಿಸಿದ ಅಶ್ವಿನ್​: ಆ ಅದ್ಭುತ ಸೆಂಚುರಿ ಹಿಂದಿದೆ ಈ ಟ್ರಿಕ್​?

Ravichandran Ashwin Centuary | ಅಶ್ವಿನ್​ ಓರ್ವ ಅದ್ಭುತ ಸ್ಪಿನ್ನರ್​. ಹೀಗಾಗಿ, ಎದುರಾಳಿ ಹಾಕುವ ಬೌಲ್​ ಯಾವ ರೀತಿ ಬೀಳುತ್ತದೆ ಎಂಬುದನ್ನು ಗಮನಿಸುವ ಕಲೆ ಅಶ್ವಿನ್​ಗೆ ಕರಗತವಾಗಿದೆ.

Ravichandran Ashwin Centuary | ಚೆನ್ನೈನಲ್ಲಿ ಐದನೇ ಶತಕ ಬಾರಿಸಿದ ಅಶ್ವಿನ್​: ಆ ಅದ್ಭುತ ಸೆಂಚುರಿ ಹಿಂದಿದೆ ಈ ಟ್ರಿಕ್​?
ಶತಕ ಬಾರಿಸಿದ ಆರ್​ ಅಶ್ವಿನ್​
ರಾಜೇಶ್ ದುಗ್ಗುಮನೆ
| Edited By: |

Updated on: Feb 15, 2021 | 5:43 PM

Share

ಟೀಂ ಇಂಡಿಯಾದ ಆಲ್​ ರೌಂಡರ್​ ಅಶ್ವಿನ್​ ಇಂಗ್ಲೆಂಡ್​ ವಿರುದ್ಧದ ಎರಡನೇ ಟೆಸ್ಟ್​​ನ ಎರಡನೇ ಇನ್ನಿಂಗ್ಸ್​ನಲ್ಲಿ ಶತಕ ಬಾರಿಸಿದ್ದಾರೆ. ಕೇವಲ 135 ಬಾಲ್​ಗಳಲ್ಲಿ ಶತಕ ಬಾರಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.  ಜೊತೆಗೆ, ಸಂಕಷ್ಟದಲ್ಲಿದ್ದ ಟೀಂ ಇಂಡಿಯಾಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಹಾಗಾದರೆ, ಅಶ್ವಿನ್​ ಶತಕದ ಹಿಂದಿನ ರಹಸ್ಯವೇನು? ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

ಇಂದಿನ ಪಂದ್ಯದಲ್ಲಿ ಇಂಗ್ಲೆಂಡ್​ ಸ್ಪಿನ್ನರ್​​ಗಳು ಮೋಡಿ ಮಾಡಿದ್ದಾರೆ. ಜಾಕ್​ ಲೀಚ್​ ಹಾಗೂ ಮೋಯಿನ್​ ಅಲಿ ತಲಾ ನಾಲ್ಕು ವಿಕೆಟ್​ ಕಿತ್ತಿದ್ದಾರೆ. ಸ್ಪಿನ್ನರ್​ ದಾಳಿಗೆ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ ಅವರಂತಹ ಅನುಭವಿ ಆಟಗಾರರು ತತ್ತರಿಸಿ, ವಿಕೆಟ್​ ಒಪ್ಪಿಸಿ ಶರಣಾಗಿದ್ದಾರೆ. ಆದರೆ, ಅಶ್ವಿನ್​ ಮಾತ್ರ ಇವರ ಬೌಲಿಂಗ್​ ದಾಳಿಗೆ ತತ್ತರಿಸದೆ ಆಟವಾಡಿದ್ದಾರೆ. ಅಶ್ವಿನ್​ ಈ ಸಾಧನೆ ಮಾಡಿರುವುದಕ್ಕೂ ಒಂದು ಕಾರಣವಿದೆ.

ಅಶ್ವಿನ್​ ಓರ್ವ ಅದ್ಭುತ ಸ್ಪಿನ್ನರ್​. ಹೀಗಾಗಿ, ಎದುರಾಳಿ ಮಾಡುವ ಬೌಲಿಂಗ್​ ಯಾವ ರೀತಿ ಟರ್ನ್​ ಆಗುತ್ತದೆ ಎಂಬುದನ್ನು ಗಮನಿಸುವ ಕಲೆ ಅಶ್ವಿನ್​ಗೆ ಕರಗತವಾಗಿದೆ. ಇದೇ ಕಾರಣಕ್ಕೆ ಇಂಗ್ಲೆಂಡ್​ ಸ್ಪಿನ್ನರ್​ಗಳ ಲಯವನ್ನು ಕರಾರುವಕ್ಕಾಗಿ ಗಮನಿಸಿ, ಆ ಲಯಕ್ಕೆ ತಕ್ಕಂತೆ ಆಡಿದ್ದರು ಅಶ್ವಿನ್​. ಅವರು ಸೆಂಚುರಿ ಬಾರಿಸಿದ ಹಿಂದಿನ ಕಾರಣ ಇದುವೇ ಎನ್ನಲಾಗುತ್ತಿದೆ.

ಇದನ್ನೂ ಓದಿ:  ಮೂರನೇ ದಿನ ಭಾರತದ ಸಂಪೂರ್ಣ ಮೇಲುಗೈ, ಅಶ್ವಿನ್ ಶತಕ

ಇನ್ನು, ಚೆನ್ನೈ ಮೈದಾನ ಅಶ್ವಿನ್​ಗೆ ಹೋಂ ಪಿಚ್​. ಹೋಂ ಪಿಚ್​ನಲ್ಲಿ ಸಾಮಾನ್ಯವಾಗಿ ಎಲ್ಲಾ ಆಟಗಾರರು ಅದ್ಭುತವಾಗಿ ಆಡುತ್ತಾರೆ. ಪಿಚ್​ ಹೇಗೆ ವರ್ತಿಸುತ್ತದೆ ಎಂಬುದು ಅವರಿಗೆ ಕರಗತವಾಗಿರುತ್ತದೆ. ಇದೇ ಕಾರಣಕ್ಕೆ ಅಶ್ವಿನ್​ ಅದ್ಭುತವಾಗಿ ಪ್ರದರ್ಶನ ನೀಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ರಾಜಶೇಖರ್​​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ: ಸಚಿವ ಜಮೀರ್ ವಿರುದ್ಧ ದೂರು
ರಾಜಶೇಖರ್​​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ: ಸಚಿವ ಜಮೀರ್ ವಿರುದ್ಧ ದೂರು
ಸ್ಪಂದನಾ ಫ್ಯಾಮಿಲಿಗೆ ಗಿಲ್ಲಿ ಇಷ್ಟ ಆಗಿದ್ದೇ ಈ ಕಾರಣಕ್ಕೆ; ವಿವರಿಸಿದ ನಟಿ
ಸ್ಪಂದನಾ ಫ್ಯಾಮಿಲಿಗೆ ಗಿಲ್ಲಿ ಇಷ್ಟ ಆಗಿದ್ದೇ ಈ ಕಾರಣಕ್ಕೆ; ವಿವರಿಸಿದ ನಟಿ
ಪ್ರಸಿದ್ಧ ಆಭರಣ ಮಳಿಗೆಯಲ್ಲಿ 14 ಲಕ್ಷದ ಜ್ಯುವೆಲರಿ ಕದ್ದ ಮಹಿಳೆಯರು
ಪ್ರಸಿದ್ಧ ಆಭರಣ ಮಳಿಗೆಯಲ್ಲಿ 14 ಲಕ್ಷದ ಜ್ಯುವೆಲರಿ ಕದ್ದ ಮಹಿಳೆಯರು
ಗುಡ್ ಲಕ್; ಸಿದ್ದರಾಮಯ್ಯಗೆ ಡಿಸಿಎಂ ಡಿಕೆ ಶಿವಕುಮಾರ್ ಅಭಿನಂದನೆ
ಗುಡ್ ಲಕ್; ಸಿದ್ದರಾಮಯ್ಯಗೆ ಡಿಸಿಎಂ ಡಿಕೆ ಶಿವಕುಮಾರ್ ಅಭಿನಂದನೆ
ಸಾಕ್ಷಿ ನಾಶ ಹಿನ್ನೆಲೆ ರಾಜಶೇಖರ್​ ಶವ ಸುಟ್ಟು ಹಾಕಿದ್ದಾರೆ ಎಂದ ಶ್ರೀರಾಮುಲು
ಸಾಕ್ಷಿ ನಾಶ ಹಿನ್ನೆಲೆ ರಾಜಶೇಖರ್​ ಶವ ಸುಟ್ಟು ಹಾಕಿದ್ದಾರೆ ಎಂದ ಶ್ರೀರಾಮುಲು
ಕೊಡಗು ಜಿಲ್ಲೆಯ ನಂಬರ್ ಒನ್ ಟ್ಯಾಕ್ಸ್ ಪೇಯರ್ ರಶ್ಮಿಕಾ ಮಂದಣ್ಣ
ಕೊಡಗು ಜಿಲ್ಲೆಯ ನಂಬರ್ ಒನ್ ಟ್ಯಾಕ್ಸ್ ಪೇಯರ್ ರಶ್ಮಿಕಾ ಮಂದಣ್ಣ
ರಕ್ಷಿತಾ ಬೆಂಬಲಕ್ಕೆ ಬಂದ ಗಿಲ್ಲಿ, ರಾಶಿಕಾ ಜೊತೆ ಜಗಳ: ವಿಡಿಯೋ
ರಕ್ಷಿತಾ ಬೆಂಬಲಕ್ಕೆ ಬಂದ ಗಿಲ್ಲಿ, ರಾಶಿಕಾ ಜೊತೆ ಜಗಳ: ವಿಡಿಯೋ
ಸಿದ್ದರಾಮಯ್ಯ ಇಲ್ಲ ಅಂದ್ರೆ ಕಾಂಗ್ರೆಸ್ ಪಕ್ಷ ಇಲ್ಲ: ರಾಜಣ್ಣ ಖಡಕ್​​ ಮಾತು
ಸಿದ್ದರಾಮಯ್ಯ ಇಲ್ಲ ಅಂದ್ರೆ ಕಾಂಗ್ರೆಸ್ ಪಕ್ಷ ಇಲ್ಲ: ರಾಜಣ್ಣ ಖಡಕ್​​ ಮಾತು
ರಾಜಶೇಖರ್​ ತಾಯಿಗೆ ಡಿಕೆ ಶಿವಕುಮಾರ್​ ಸಾಂತ್ವನ: ಸರ್ಕಾರದಿಂದ ನೆರವು ಭರವಸೆ
ರಾಜಶೇಖರ್​ ತಾಯಿಗೆ ಡಿಕೆ ಶಿವಕುಮಾರ್​ ಸಾಂತ್ವನ: ಸರ್ಕಾರದಿಂದ ನೆರವು ಭರವಸೆ
ಸನ್​ರೂಫ್ ಬಳಿ ನಿಂತು ಕೈ ಬೀಸುತ್ತಿದ್ದಾಗ ಬ್ರೇಕ್ ಹಾಕಿದ ಕಾರು
ಸನ್​ರೂಫ್ ಬಳಿ ನಿಂತು ಕೈ ಬೀಸುತ್ತಿದ್ದಾಗ ಬ್ರೇಕ್ ಹಾಕಿದ ಕಾರು