ಕುಣಿಯುತ್ತಲೇ ಸಿಂಕ್​ಹೋಲ್​ನಲ್ಲಿ ಬೀಳುವ ಈ 7 ಯುವತಿಯರ ವಿಡಿಯೋ ವೈರಲ್

Sinkhole : ಗುಂಪುಕಟ್ಟಿಕೊಂಡು ವೃತ್ತಾಕಾರದಲ್ಲಿ ಕುಣಿಯುತ್ತಿದ್ದ ಈ ಯುವತಿಯರು ಧಡಾರನೆ ಒಂದೇ ಬಾರಿಗೆ ಸಿಂಕ್​ಹೋಲ್​ನಲ್ಲಿ ಬಿದ್ದಾಗ ಏನಾಗಿರಬಹುದು? ವಿಡಿಯೋ ನೋಡಿ.

ಕುಣಿಯುತ್ತಲೇ ಸಿಂಕ್​ಹೋಲ್​ನಲ್ಲಿ ಬೀಳುವ ಈ 7 ಯುವತಿಯರ ವಿಡಿಯೋ ವೈರಲ್
ಹೀಗೆ ಕುಣಿಯುತ್ತಲೇ ಬಿದ್ದರು!
Follow us
| Updated By: ಶ್ರೀದೇವಿ ಕಳಸದ

Updated on:Oct 01, 2022 | 5:53 PM

Viral Video : ಸಂತೋಷ ಹೆಚ್ಚಾದಾಗ ಎಲ್ಲರೂ ಮಾಡುವುದೇನು? ಕುಣಿಯುವುದೇ ಅಲ್ಲವೆ? ಈಗ ಹೀಗೆ ಕುಣಿಯಲು ಹೋಗಿ ಆವಾಂತರ ಸೃಷ್ಟಿಸಿಕೊಂಡಿದ್ದಾರೆ ಬ್ರೆಝಿಲ್​ನ ಈ ಯುವತಿಯರು. ಬ್ರೆಝಿಲ್​ನ ಅಲಗೋಯಿನ್ಹಾಸ್​ನ ಮನೆಯೊಂದರ ಹಿತ್ತಲಿನಲ್ಲಿ ಸಂತೋಷಕೂಟ ಏರ್ಪಡಿಸಿದ್ದರೇನೋ. ಯಾವ ಕಾರಣಕ್ಕೆ ಏನೂ ಅಂತೆಲ್ಲ ಮಾಹಿತಿ ಇಲ್ಲ. ಅಂತೂ ಈ 7 ಯುವತಿಯರು ಜೋರಾಗಿ ಕೇಳಿಬರುತ್ತಿದ್ದ ಹಾಡಿಗೆ ಹೆಜ್ಜೆ ಹಾಕಿಕೊಂಡು ಸಂಭ್ರಮಿಸುತ್ತ ಕುಣಿದು ಕುಪ್ಪಳಿಸಿದ್ದಾರೆ. ದುರದೃಷ್ಟವಶಾತ್​ ಇದ್ದಕ್ಕಿದ್ದಂತೆ ಸಿಂಕ್​ಹೋಲ್​ ಕುಸಿದು ಏಳೂ ಜನರು ಅದರೊಳಗೆ ಧಡಾರನೆ ಬಿದ್ದುಬಿಟ್ಟಿದ್ಧಾರೆ! ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಅದೃಷ್ಟಕ್ಕೆ ಇವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಣ್ಣಪುಟ್ಟ ಗಾಯಗಳು ಮಾತ್ರ ಉಂಟಾಗಿವೆ. ಏಳೂ ಜನರು ವೃತ್ತಾಕಾರದಲ್ಲಿ ಒಂದೇ ಜಾಗದಲ್ಲಿ ಕುಣಿಯುತ್ತಿದ್ದರೆ ಇನ್ನೇನಾಗಬೇಡ!

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಜನ್ಮದಲ್ಲಿ ಈ ಯುವತಿಯರಿಗೆ ಹೀಗೆ ಗುಂಪಾಗಿ ಕುಣಿಯುವುದೆಂದರೆ ದುಃಸ್ವಪ್ನವೇನೋ. ಅಕಸ್ಮಾತ್ ಕುಣಿದರೂ, ಕುಣಿಯುವ ಮುನ್ನ ನೆಲವನ್ನು ಪರೀಕ್ಷಿಸಿಯೇ ಕುಣಿಯತೊಡಗಬಹುದೇನೋ. ಅಂತೂ ಇಷ್ಟಕ್ಕೇ ಇವರು ಪಾರಾಗಿದ್ದಾರೆ ಎಲ್ಲ ಭೂತಾಯಿ ದಯೆ!

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 5:52 pm, Sat, 1 October 22

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ