AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video : ರಸ್ತೆಯಲ್ಲಿ ನಿಂತು ಕಣ್ಣೀರು ಹಾಕಿದ ವ್ಯಕ್ತಿ! ಈ ಕಣ್ಣೀರು ಯಾಕೆ? ಎಂದ ಜನ

ಈ ವಿಡಿಯೋವನ್ನು ಮಾಡಿದ ಆಸಿಫ್ ಖಾನ್ ಇತ್ತೀಚೆಗೆ 'ಹರ್ ದೋ ದಿನ್ ಕಾ ಯೇ ಮೇಲಾ ಹೈ' ಹಾಡನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ  ಹಂಚಿಕೊಂಡಿದ್ದಾರೆ, ಆದರೆ ಈ ವಿಡಿಯೋ ನೆಟ್ಟಿಗರ ಕಣ್ಣಿನಲ್ಲಿ  ಕಣ್ಣೀರು ಹಾಕಿಸಿದೆ. ರೀಲ್ 7.8 ಮಿಲಿಯನ್ ವೀಕ್ಷಣೆಗಳನ್ನು ಮತ್ತು 593k ಲೈಕ್ ನ್ನು ಪಡೆದುಕೊಂಡಿದೆ.

Viral Video : ರಸ್ತೆಯಲ್ಲಿ ನಿಂತು ಕಣ್ಣೀರು ಹಾಕಿದ ವ್ಯಕ್ತಿ! ಈ ಕಣ್ಣೀರು ಯಾಕೆ? ಎಂದ ಜನ
ಕಣ್ಣೀರು ಹಾಕುತ್ತಿರುವ ಬೊಂಬಾಯಿ ಮಿಠಾಯಿ ವ್ಯಾಪರಿ
TV9 Web
| Edited By: |

Updated on:Jun 16, 2022 | 7:50 PM

Share

ಕೆಲವೊಂದು ವಿಡಿಯೋಗಳು ನಮ್ಮನ್ನು ತುಂಬಾ ಕಾಡುವುದು ಏಕೆಂದರೆ ಅದು ನಮ್ಮ ಮನಸ್ಸಿಗೆ  ವಿದ್ರಾವಕವಾಗಿ ಕಂಡಿರುತ್ತದೆ. ಹಾಗಾಗಿ ಕೆಲವೊಂದು ವಿಡಿಯೋಗಳನ್ನು ನಮ್ಮನ್ನು ಮತ್ತೆ ಮತ್ತೆ ಆ ಘಟನೆಯನ್ನು ನೆನಪಿಸುವುದು. ಹೌದು ಬಡತನ ಎನ್ನುವುದು ಕೆಲವರ ಜೀವನದಲ್ಲಿ ತುಂಬಾ ನೋವನ್ನು ನೀಡಿರುತ್ತದೆ. ಈ ಜಗತ್ತಿನಲ್ಲಿ ಆ ಬಡತನದ ಕ್ರೂರ ನೀತಿ ನಮ್ಮನ್ನು ಎಷ್ಟು ಹಿಂಸೆ ಮಾಡುತ್ತದೆಂದರೆ, ಒಂದು ಬಾರಿ ಉಸಿರು ನಿಲ್ಲಿಸುವ ಎನ್ನುಷ್ಟು, ಆದರೆ ಕೆವೊಂದು ವ್ಯಕ್ತಿಗಳು ಈ ಜೀವನದ ಹೋರಾಟವನ್ನು ತಮ್ಮಗಾಗಿ ಅಲ್ಲದಿದ್ದರು ತನ್ನ ಕುಟುಂಬಕ್ಕಾಗಿ ನಡೆಸುತ್ತಾರೆ. ಇದಕ್ಕೆ ಒಂದು ಉತ್ತಮ ಸಾಕ್ಷಿ ಇಲ್ಲಿದೆ. ಇದು ಹೃದಯವಿದ್ರಾವಕ ವೀಡಿಯೊ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ನೋಡಿದಾಗ ನಮ್ಮ ಕಷ್ಟ ಏನು? ದೊಡ್ಡದಲ್ಲ ಅನ್ನಿಸುವುದು ಖಂಡಿತ.  ನಾವು ಈ ಸಮಾಜದಲ್ಲಿ ದಯೆಯಿಂದ ಇರಲು ಈ ವಿಡಿಯೋ ಕಲಿಸುತ್ತದೆ,  ಈ ಸಮಾಜದಲ್ಲಿ  ಹಲವು ಮಂದಿ ತಮ್ಮ ಕಷ್ಟಗಳನ್ನು ಮಾತ್ರ ನೂರು ಬಾರಿ ಹೇಳಿಕೊಳ್ಳತ್ತಾರೆ. ಆದರೆ ಇನ್ನೂ ಕೆಲವರು ಕಷ್ಟ ಇದ್ದರು ಅದನ್ನು ಮತ್ತೊಬ್ಬರಲ್ಲಿ ಹೇಳಿಕೊಳ್ಳುವುದಿಲ್ಲ.  ಇಂತಹ ವಿಡಿಯೋ ಒಂದು  ಅಮಿತಾಬ್ ಬಚ್ಚನ್ ಮತ್ತು ಆಯುಷ್ಮಾನ್ ಖುರಾನಾ ಅಭಿನಯದ ಗುಲಾಬೋ ಸಿತಾಬೋ ಚಿತ್ರದ ‘ಹರ್ ದೋ ದಿನ್ ಕಾ ಯೇ ಮೇಲಾ ಹೈ’ ಹಾಡಿನ ಮೂಲಕ  ವೈರಲ್ ಆಗುತ್ತಿದೆ.

ಈ ವಿಡಿಯೋವನ್ನು ಮಾಡಿದ ಆಸಿಫ್ ಖಾನ್ ಇತ್ತೀಚೆಗೆ ‘ಹರ್ ದೋ ದಿನ್ ಕಾ ಯೇ ಮೇಲಾ ಹೈ’ ಹಾಡನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ  ಹಂಚಿಕೊಂಡಿದ್ದಾರೆ, ಆದರೆ ಈ ವಿಡಿಯೋ ನೆಟ್ಟಿಗರ ಕಣ್ಣಿನಲ್ಲಿ  ಕಣ್ಣೀರು ಹಾಕಿಸಿದೆ. ರೀಲ್ 7.8 ಮಿಲಿಯನ್ ವೀಕ್ಷಣೆಗಳನ್ನು ಮತ್ತು 593k ಲೈಕ್ ನ್ನು ಪಡೆದುಕೊಂಡಿದೆ. ನಮ್ಮ ಜೀವನದ ಹೋರಾಟ ಯಾರೊಬ್ಬರಿಗೂ ಸ್ಪಷ್ಟವಾಗಿರಲ್ಲ. ಅದು ಅವರ ಮನಸ್ಸಿನ ಒಳಗೆ ಇರುತ್ತದೆ. ಎಂದು  ಛಾಯಾಗ್ರಾಹಕ ಶೀರ್ಷಿಕೆಯಲ್ಲಿ ಬರೆದಿದ್ದಾರೆ.

ಇದನ್ನೂ ಓದಿ
Image
Viral Video: ಬ್ಯೂಟಿಫುಲ್ ಬೆಡಗಿಯರ ‘ಜಲೇಬಿ ಬೇಬಿ’ ಡಾನ್ಸ್ ವಿಡಿಯೋ ಸಖತ್ ವೈರಲ್
Image
‘Peak Bangalore’ ಎಂದ ಆಟೋ ಡ್ರೈವರ್, ಪ್ರಯಾಣಿಕ ಪುಲ್ ಶಾಕ್!
Image
Shocking News: ರೆಸ್ಟೋರೆಂಟ್​​ನಲ್ಲಿ ಮೋಮೋಸ್ ತಿನ್ನುವಾಗ​ ಗಂಟಲಲ್ಲಿ ಸಿಕ್ಕಿ ವ್ಯಕ್ತಿ ಸಾವು!
Image
ಅಮೆರಿಕಾದಲ್ಲಿರುವ ಭಾರತೀಯ ರೆಸ್ಟೋರೆಂಟ್ ಈಗ ಅಮೆರಿಕದ ಅತ್ಯುತ್ತಮ ರೆಸ್ಟೋರೆಂಟ್

ಈ ಸುದ್ದಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : ಬ್ಯೂಟಿಫುಲ್ ಬೆಡಗಿಯರ ‘ಜಲೇಬಿ ಬೇಬಿ’ ಡಾನ್ಸ್ ವಿಡಿಯೋ ಸಖತ್ ವೈರಲ್

ಪುಣೆಯ ರಸ್ತೆಯೊಂದರಲ್ಲಿ ಬೊಂಬಾಯಿ ಮಿಠಾಯಿ  ಪ್ಯಾಕೆಟ್‌ಗಳನ್ನು ಮಾರಾಟ ಮಾಡುತ್ತಿದ್ದ  ವ್ಯಕ್ತಿಯೊಬ್ಬರು ನಿಂತುಕೊಂಡು ಕಣ್ಣೀರು ಹಾಕುವ ಕ್ಲಿಪ್ ತೋರಿಸಲಾಗಿದೆ. ತನ್ನ ಬೊಂಬಾಯಿ ಮಿಠಾಯಿಯನ್ನು ಖರೀದಿಸಲು ಯಾರೂ ಹತ್ತಿರಬಾರದ ಕಾರಣ  ರಸ್ತೆಬದಿಯಲ್ಲಿ ನಿಂತಿರುವಾಗ ಮಾರಾಟಗಾರ ನಿಜವಾಗಿಯೂ ದುಃಖ ಮತ್ತು ದಣಿದಂತೆ ಕಾಣುತ್ತಾನೆ. ನಂತರ ಅವನು ಕಣ್ಣಿರು ಹಾಕುತ್ತಾನೆ. ಆ ಕಣ್ಣೀರನ್ನು ಒರೆಸುವುದನ್ನು ಕೂಡ ಈ ವಿಡಿಯೋದಲ್ಲಿ ಕಾಣಬಹುದು. ಆ ವ್ಯಕ್ತಿಗೆ ಏನಾಯಿತು ಎಂದು ತಿಳಿಯದಿದ್ದರು ನೆಟ್ಟಿಗರು ಅವನ ಮನಸ್ಸಿನ ಭಾರವನ್ನು ಅರಿತುಕೊಂಡು ಕಮೆಂಟ್ ಮಾಡಿದ್ದಾರೆ.   ಅವರು ಹಣಕಾಸಿನ ತೊಂದರೆಗಳನ್ನು  ಅನುಭವಿಸುತ್ತಿದ್ದರೆ ಎಂದು ತಿಳಿಯುತ್ತದೆ . Instagram ಬಳಕೆದಾರರು ಆ ವ್ಯಕ್ತಿಯ ಬಗ್ಗೆ ಸಹಾನುಭೂತಿಯನ್ನು ತೋರಿಸಿದ್ದಾರೆ.  ಕಷ್ಟಪಟ್ಟು ಕೆಲಸ ಮಾಡುತ್ತಿರುವ ಬಗ್ಗೆ ಶ್ಲಾಘಿಸಿದರು.

ತಾಜಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 7:50 pm, Thu, 16 June 22

Follow Us
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು