AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಮೀನುಗಾರರ ಬಲೆಗೆ ಬಿದ್ದ 1,500 ಕೆಜಿ ತೂಕದ ಎರಡು ತಿಮಿಂಗಿಲ; ವಿಡಿಯೋ ಇಲ್ಲಿದೆ ನೋಡಿ

ಆಂಧ್ರಪ್ರದೇಶದ ವಿಶ್ವನಾಥಪಲ್ಲಿ ವೀರಬಾಬು ಎಂಬ ಸ್ಥಳೀಯ ಮೀನುಗಾರನ ಬಲೆಗೆ 1,500 ಕೆಜಿ ತೂಕದ ಎರಡು ತಿಮಿಂಗಿಲ ಸಿಕ್ಕಿಬಿದ್ದಿದೆ. ಅದರಲ್ಲಿ ಒಂದು ಸತ್ತಿದ್ದು, ಕ್ರೇನ್​​ ಮೂಲಕ ದಡಕ್ಕೆ ತರಲಾಗಿದೆ. ಜೀವಂತವಾಗಿದ್ದ ಮತ್ತೊಂದು ಮೀನನ್ನು ಮತ್ತೆ ಸಾಗರಕ್ಕೆ ಬಿಡಲಾಗಿದೆ ಎಂದು ವರದಿಯಾಗಿದೆ.

Viral Video: ಮೀನುಗಾರರ ಬಲೆಗೆ ಬಿದ್ದ 1,500 ಕೆಜಿ ತೂಕದ ಎರಡು ತಿಮಿಂಗಿಲ; ವಿಡಿಯೋ ಇಲ್ಲಿದೆ ನೋಡಿ
ಅಕ್ಷತಾ ವರ್ಕಾಡಿ
|

Updated on:Jul 30, 2024 | 12:55 PM

Share

ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಮಚಲಿಪಟ್ಟಣದ ಗಿಲಕಲದಿಂಡಿಯ ಕರಾವಳಿ ಕುಗ್ರಾಮದಲ್ಲಿ ಸುಮಾರು 1,500 ಕೆಜಿ ತೂಕದ ಎರಡು ತಿಮಿಂಗಿಲ ಶಾರ್ಕ್ ಮೀನುಗಾರರ ಬಲೆಗೆ ಸಿಕ್ಕಿಬಿದ್ದಿದೆ. ಬೃಹತ್​​ ಗ್ರಾತ್ರದ ಮೀನನ್ನು ದಡಕ್ಕೆ ತರಲು ಕ್ರೇನ್ ಅನ್ನು ಬಳಸಲಾಗಿದೆ. ಕ್ರೇನ್​​ ಮೂಲಕ ಮೀನನ್ನು ಹೊರತರುವ ದೃಶ್ಯವನ್ನು ಸ್ಥಳೀಯರು ಪೋನಿನಲ್ಲಿ ಸೆರೆಹಿಡಿದು, ಸೋಶಿಯಲ್​​ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​​ ಆಗುತ್ತಿದೆ.

ತಿಮಿಂಗಿಲ ಶಾರ್ಕ್‌ಗಳನ್ನು ಸ್ಥಳೀಯವಾಗಿ ಚುಕ್ಕಾ ಸೊರ ಮೀನುಗಳು ಎಂದು ಕರೆಯಲಾಗುತ್ತದೆ. ವರದಿಗಳ ಪ್ರಕಾರ, ವಿಶ್ವನಾಥಪಲ್ಲಿ ವೀರಬಾಬು ಎಂಬ ಸ್ಥಳೀಯ ಮೀನುಗಾರನ ಬಲೆಗೆ ತಿಮಿಂಗಿಲ ಸಿಕ್ಕಿಬಿದ್ದಿದೆ. ಮೀನುಗಾರರು ಜೆಸಿಬಿ ಲೋಡರ್ ಸಹಾಯದಿಂದ ಬೃಹತ್​​​ ತಿಮಿಂಗಿಲವನ್ನು ಹೊರತೆಗೆದಿದ್ದಾರೆ.

ವೈರಲ್​ ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ವೃದ್ದೆಯನ್ನು ಅಲ್ಯೂಮಿನಿಯಂ ಪಾತ್ರೆಯಲ್ಲಿ ಕೂರಿಸಿ ಹೊಳೆ ದಾಟಿ ಆಸ್ಪತ್ರೆಗೆ ಕರೆದುಕೊಂಡು ಬಂದ ವ್ಯಕ್ತಿ

ವಿಶ್ವನಾಥಪಲ್ಲಿ ವೀರಬಾಬು ಅವರ ಪ್ರಕಾರ, ಜುಲೈ 26, ಶುಕ್ರವಾರದಂದು ಎರಡು ಅಗಾಧ ಮೀನುಗಳನ್ನು ಅವರು ಮತ್ತು ಅವರ ತಂಡವು ಹಿಡಿದಿದ್ದು, ಅವುಗಳಲ್ಲಿ ಒಂದು ಸತ್ತಿದೆ. ಪರಿಣಾಮವಾಗಿ, ಜೀವಂತ ಮೀನನ್ನು ಮತ್ತೆ ಸಾಗರಕ್ಕೆ ಬಿಡಲಾಗಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:54 pm, Tue, 30 July 24

Follow Us
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ