AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಅಪ್ಟಿಕಲ್ ಭ್ರಮೆ ಮೂಲಕ ನಿಮ್ಮ ಬುದ್ದಿವಂತಿಕೆಗೆ ಒಂದು ಸವಾಲು, ಏನು ಗೊತ್ತಾ?

ಸಾಮಾಜಿಕ ಜಾಲತಾಣದಲ್ಲಿ  ಹುಲಿಯ ಚಿತ್ರವೊಂದು ಭಾರಿ ವೈರಲ್ ಆಗುತ್ತಿದೆ. ಈ ಹುಲಿಯ ದೇಹದ ಮೇಲೆ ಮತ್ತೊಂದು ಹುಲಿ ಅಡಗಿದ್ದು, ಅದನ್ನು ಹುಡುಕಲು ನೆಟ್ಟಿಜನ್ಸ್ ತಲೆಕೆಡಿಸಿಕೊಳ್ಳುತ್ತಿದ್ದಾರೆ.

ಈ ಅಪ್ಟಿಕಲ್ ಭ್ರಮೆ ಮೂಲಕ ನಿಮ್ಮ ಬುದ್ದಿವಂತಿಕೆಗೆ ಒಂದು ಸವಾಲು, ಏನು ಗೊತ್ತಾ?
ಅಪ್ಟಿಕಲ್ ಹುಲಿ
TV9 Web
| Edited By: |

Updated on: Jun 07, 2022 | 10:47 AM

Share

ಸಾಮಾಜಿಕ ಜಾಲತಾಣದಲ್ಲಿ  ಹುಲಿಯ ಚಿತ್ರವೊಂದು ಭಾರಿ ವೈರಲ್ ಆಗುತ್ತಿದೆ. ವಿಶೇಷವೆಂದರೆ ಈ ಚಿತ್ರದಲ್ಲಿ ಮತ್ತೊಂದು ಹುಲಿ ಅಡಗಿದೆ. ಇದನ್ನು ಹುಡುವುದು ಒಂದ ಸವಾಲಾಗಿದೆ. ಅದರಂತೆ ನೆಟ್ಟಿಜನ್ಸ್​ ಹುಲಿ ದೇಹಲ್ಲಿ ಅಡಗಿಕೊಂಡಿರುವ ಮತ್ತೊಂದು ಹುಲಿಯನ್ನು ಹುಡುಕಲು ತಲೆಕೆಡಿಸಿಕೊಳ್ಳುತ್ತಿದ್ದಾರೆ. ಈ ಕೆಳಗೆ ನೀಡಲಾದ ಹುಲಿಯ ಫೋಟೋವನ್ನು ಸರಿಯಾಗಿ ಗಮನಿಸಿ 2ನೇ ಹುಲಿಯನ್ನು ಪತ್ತೆಹಚ್ಚಿ. ಈ ಅಪ್ಟಿಕಲ್ ಭ್ರಮೆ (optical illusion) ಮೂಲಕ ನಿಮ್ಮ ಬುದ್ದಿವಂತಿಕೆಗೆ ಒಂದು ಸವಾಲು.

ಇದನ್ನೂ ಓದಿ: Trending: ಮಹಿಳೆಯ ತಲೆಕೂದಲಿಗೆ ಸಿಲುಕಿಕೊಂಡ ಮರಕುಟಿಗ! ಮುಂದೇನಾಯ್ತು ಗೊತ್ತಾ?

ಫೋಟೋ ವೀಕ್ಷಿಸಿ:

The hidden tiger optical illusion

ಈ ಚಿತ್ರದಲ್ಲಿ ಅಡಗಿರುವ ಮತ್ತೊಂದು ಹುಲಿಯನ್ನು ಪತ್ತೆಹಚ್ಚಿದರೆ ನೀವು ಬುದ್ಧಿವಂತರೆಂದು ಅರ್ಥ. ಕೇವಲ ಒಂದು ಶೇಕಡಾ ಜನರು ಮಾತ್ರ ಈ ಆಪ್ಟಿಕಲ್ ಭ್ರಮೆ ಚಿತ್ರದಲ್ಲಿ ಅಡಗಿರುವ ಹುಲಿಯನ್ನು ಗುರುತಿಸಬಹುದು. ನೀವು ಗುರುತಿಸುವಲ್ಲಿ ವಿಫಲವಾಗಿದ್ದರೆ ಈ ಸುದ್ದಿಯನ್ನು ಸಂಪೂರ್ಣವಾಗಿ ಓದಿ, ನಿಮಗೆ ಅಡಗಿರುವ ಹುಲಿ ಎಲ್ಲಿದೆ ಎಂದು ತಿಳಿಯಬಹುದು.

ಇದನ್ನೂ ಓದಿ: Trending: ನಾಯಿ ಮೇಲೆ ಚಿರತೆ ದಾಳಿ, ಭಯಾನಕ ವಿಡಿಯೋ ವೈರಲ್

ಎರಡನೇ ಹುಲಿ ದೃಶ್ಯಾವಳಿಯಲ್ಲಿ ಅಡಗಿದೆ ಎಂದು ನೀವು ಯೋಚಿಸುತ್ತಿದ್ದರೆ ಅದು ತಪ್ಪು. ಹುಲಿಯ ದೇಹದಲ್ಲಿ 2ನೇ ಹುಲಿಯ ಚಿತ್ರ ಇಲ್ಲವೇ ಇಲ್ಲ. ಹುಲಿಯ ದೇಹದ ಮೇಲೆ ಎಳೆದಿರುವ ಗೆರೆಗಳನ್ನು ಸರಿಯಾಗಿ ಗಮನಿಸಿ. ಅಷ್ಟಕ್ಕೂ ಅದು ಕಣ್ಣಿಗೆ ಪಟ್ಟಿಗಳಂತೆ ಕಂಡರೂ ಅದು ಪಟ್ಟಿಗಳಲ್ಲ. ಬದಲಾಗಿ ಕುತ್ತಿಗೆಯ ಭಾಗದಿಂದ ಹಿಂಬದಿ ಕಾಲಿನ ವರೆಗೆ ಸರಿಯಾಗಿ ನೋಡಿ, ‘The hidden tiger’ (ಅಡಗಿರುವ/ ಮರೆಯಾಗಿರುವ ಹುಲಿ) ಎಂದು ಬರೆಯಲಾಗಿದೆ. ನೀವು ಹುಡುಕಬೇಕಾಗಿದ್ದು ಇದುವೇ.

ಇದನ್ನೂ ಓದಿ: Trending: ”ಯಾ.. ನಾನು ಹಾರ್ನ್​ ಹಾಕಿಸಿದೆ” ವಿಡಿಯೋ ವೈರಲ್

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ