AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Trending: ಚಾಕೊಲೇಟ್‌ನಿಂದ ಮಾಡಿದ ಎಂಟು ಅಡಿ ಎತ್ತರದ ಜಿರಾಫೆಯ ವಿಡಿಯೋ ವೈರಲ್

ಪೇಸ್ಟ್ರಿ ಕಲಾವಿದ ಅಮೌರಿ ಗುಯಿಚನ್ ಅವರು ಚಾಕಲೇಟ್​ ಮೂಲಕ ಸಿದ್ಧಪಡಿಸಿದ 8.3 ಅಡಿ ಎತ್ತರದ ಜಿರಾಫೆಯ ವಿಡಿಯೋ ಸಾಮಾಜಿಕ ಜಾತಲಾಣದಲ್ಲಿ ಭಾರಿ ವೈರಲ್ ಆಗುತ್ತಿದೆ.

Trending: ಚಾಕೊಲೇಟ್‌ನಿಂದ ಮಾಡಿದ ಎಂಟು ಅಡಿ ಎತ್ತರದ ಜಿರಾಫೆಯ ವಿಡಿಯೋ ವೈರಲ್
ಚಾಕಲೇಟ್ ಜಿರಾಫೆImage Credit source: Instagram
Follow us
TV9 Web
| Updated By: Rakesh Nayak Manchi

Updated on:May 30, 2022 | 8:16 AM

ಚಾಕೊಲೇಟ್‌ (Chocolate)ನಿಂದ ಮಾಡಿದ ಎಂಟು ಅಡಿ ಎತ್ತರದ ಜಿರಾಫೆ (Giraffe)ಯ ವಿಡಿಯೋ (Video)ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral) ಆಗುತ್ತಿದೆ. ಈ ಚಾಕಲೇಟ್ ಜಿರಾಫೆಯನ್ನ ಪೇಸ್ಟ್ರಿ ಕಲಾವಿದ ಅಮೌರಿ ಗುಯಿಚನ್ ತಯಾರಿಸಿದ್ದು, ಜೂಮಾರ್ಫಿಕ್ ಪಾಕಶಾಲೆಯಲ್ಲಿ ಪರಿಣತಿಯನ್ನು ಹೊಂದಿದ್ದಾರೆ. ಈ ವಿಡಿಯೋವನ್ನು ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, 80 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಅಲ್ಲದೆ ಉತ್ತಮ ಮೆಚ್ಚುಗೆಗಳು ವ್ಯಕ್ತವಾಗಿವೆ.

ವಿಡಿಯೋವನ್ನು ಗಮನಿಸಿದಾಗ ಒಂದು ಅಂಡಾಕಾರದ ಟಬ್​ನಲ್ಲಿ ಕರಗಿದ ಚಾಕಲೇಟ್ ಅನ್ನು ಹಾಕುತ್ತಾರೆ. ಇದು ಗಟ್ಟಿಯಾದ ನಂತರ ಹೊರತೆಗೆದು ಕಟ್ ಮಾಡುವುದನ್ನು ಕಾಣಬಹುದು. ನಂತರ ಹೊಟ್ಟೆಯ ಭಾಗ, ಕಾಲುಗಳು, ಕುತ್ತಿಗೆ, ತಲೆ, ಬಾಲ ಮಾಡುವುದನ್ನು ಕಾಣಬಹುದು. ಜಿರಾಫೆಯ ದೇಹದ ರಚನೆ ಆದ ನಂತರ ಅದಕ್ಕೆ ಬೇರೆ ಫ್ಲೇವರ್​ನ ಬಣ್ಣ ಕೊಡಲಾಗುತ್ತದೆ, ನಂತರ ಮತ್ತೆ ಕಂದು ಫ್ಲೇವರ್ ಬಣ್ಣ ನೀಡಲಾಗುತ್ತದೆ ಮತ್ತು ಗೆರೆಗಳನ್ನು ಎಳೆಯಲಾಗುತ್ತದೆ.

ಇದನ್ನೂ ಓದಿ: Trending: ಪೈನ್ ಮರವನ್ನು ಹಿಂದಿಕ್ಕಿದ ‘ಗ್ರೇಟ್ ಅಜ್ಜ’: ಈ ಮರದ ಕುತೂಹಲಕಾರಿ ಸಂಗತಿಗಳು ಇಲ್ಲಿವೆ ನೋಡಿ

ಅಮೌರಿ ಗುಯಿಚನ್ ಚಾಕಲೇಟ್ ಜಿರಾಫೆಯ ವಿಡಿಯೋವನ್ನು ಶೇರ್ ಮಾಡುವಾಗ, ”ಎತ್ತರ 8.3 ಅಡಿ ಎತ್ತರ, 160 Ibs ತೂಕದೊಂದಿಗೆ ಅತಿದೊಡ್ಡ ಚಾಕಲೇಟ್ ಸೃಷ್ಟಿಯಾಗಿದೆ. ಇದನ್ನು ತಯಾರಿಸಲು ನನಗೆ 7 ದಿನಗಳು ತೆಗೆದುಕೊಂಡಿದೆ. ಶೇ.100ರಷ್ಟು ಚಾಕಲೇಟ್​ ಬಳಸಿ ರಚಿಸಲಾಗಿದೆ” ಎಂದಿದ್ದಾರೆ.

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:00 am, Mon, 30 May 22

Daily Devotional: ಅಂಗೈ ಬಣ್ಣ ಬೇರೆ ಬೇರೆಯಾಗಿದ್ದರೆ ಏನೇನು ಅರ್ಥ?
Daily Devotional: ಅಂಗೈ ಬಣ್ಣ ಬೇರೆ ಬೇರೆಯಾಗಿದ್ದರೆ ಏನೇನು ಅರ್ಥ?
Daily horoscope: ಈ ರಾಶಿಯವರಿಗೆ ಇಂದು ಸಂತೋಷದ ದಿನವಾಗಿರುತ್ತದೆ
Daily horoscope: ಈ ರಾಶಿಯವರಿಗೆ ಇಂದು ಸಂತೋಷದ ದಿನವಾಗಿರುತ್ತದೆ
ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಹತ್ಯೆ: ಸ್ಫೋಟಕ ಅಂಶ ಬಹಿರಂಗ
ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಹತ್ಯೆ: ಸ್ಫೋಟಕ ಅಂಶ ಬಹಿರಂಗ
ಬಜರಂಗದಳದ ಸುಹಾಸ್ ಶೆಟ್ಟಿ ಕೊಲೆ: ಹಂತಕರ ಸ್ಕೆಚ್​ ಬಿಚ್ಚಿಟ್ಟ ಕಮಿಷನರ್
ಬಜರಂಗದಳದ ಸುಹಾಸ್ ಶೆಟ್ಟಿ ಕೊಲೆ: ಹಂತಕರ ಸ್ಕೆಚ್​ ಬಿಚ್ಚಿಟ್ಟ ಕಮಿಷನರ್
ಪವಿತ್ರಾ ಗೌಡ ಬಗ್ಗೆ ಮಾತಾಡಲು ನಿರಾಕರಿಸಿದ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ
ಪವಿತ್ರಾ ಗೌಡ ಬಗ್ಗೆ ಮಾತಾಡಲು ನಿರಾಕರಿಸಿದ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ
ಭಾರತದ ಗಡಿ ಬಳಿ ಪಾಕ್ ಸೇನಾ ಮುಖ್ಯಸ್ಥರೆದುರು ಪ್ರಾಕ್ಟೀಸ್
ಭಾರತದ ಗಡಿ ಬಳಿ ಪಾಕ್ ಸೇನಾ ಮುಖ್ಯಸ್ಥರೆದುರು ಪ್ರಾಕ್ಟೀಸ್
ಮಂಗಳೂರಿನಲ್ಲಿ ಸೇಡಿಗೆ ಸೇಡು: ಮತ್ತೋರ್ವ ಹಿಂದೂ ಕಾರ್ಯಕರ್ತನ ಹತ್ಯೆ
ಮಂಗಳೂರಿನಲ್ಲಿ ಸೇಡಿಗೆ ಸೇಡು: ಮತ್ತೋರ್ವ ಹಿಂದೂ ಕಾರ್ಯಕರ್ತನ ಹತ್ಯೆ
ಯುದ್ಧ ಬೇಕಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ: ಹೆಗ್ಡೆ
ಯುದ್ಧ ಬೇಕಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ: ಹೆಗ್ಡೆ
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್