AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Trending: ಚಾಕೊಲೇಟ್‌ನಿಂದ ಮಾಡಿದ ಎಂಟು ಅಡಿ ಎತ್ತರದ ಜಿರಾಫೆಯ ವಿಡಿಯೋ ವೈರಲ್

ಪೇಸ್ಟ್ರಿ ಕಲಾವಿದ ಅಮೌರಿ ಗುಯಿಚನ್ ಅವರು ಚಾಕಲೇಟ್​ ಮೂಲಕ ಸಿದ್ಧಪಡಿಸಿದ 8.3 ಅಡಿ ಎತ್ತರದ ಜಿರಾಫೆಯ ವಿಡಿಯೋ ಸಾಮಾಜಿಕ ಜಾತಲಾಣದಲ್ಲಿ ಭಾರಿ ವೈರಲ್ ಆಗುತ್ತಿದೆ.

Trending: ಚಾಕೊಲೇಟ್‌ನಿಂದ ಮಾಡಿದ ಎಂಟು ಅಡಿ ಎತ್ತರದ ಜಿರಾಫೆಯ ವಿಡಿಯೋ ವೈರಲ್
ಚಾಕಲೇಟ್ ಜಿರಾಫೆImage Credit source: Instagram
TV9 Web
| Edited By: |

Updated on:May 30, 2022 | 8:16 AM

Share

ಚಾಕೊಲೇಟ್‌ (Chocolate)ನಿಂದ ಮಾಡಿದ ಎಂಟು ಅಡಿ ಎತ್ತರದ ಜಿರಾಫೆ (Giraffe)ಯ ವಿಡಿಯೋ (Video)ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral) ಆಗುತ್ತಿದೆ. ಈ ಚಾಕಲೇಟ್ ಜಿರಾಫೆಯನ್ನ ಪೇಸ್ಟ್ರಿ ಕಲಾವಿದ ಅಮೌರಿ ಗುಯಿಚನ್ ತಯಾರಿಸಿದ್ದು, ಜೂಮಾರ್ಫಿಕ್ ಪಾಕಶಾಲೆಯಲ್ಲಿ ಪರಿಣತಿಯನ್ನು ಹೊಂದಿದ್ದಾರೆ. ಈ ವಿಡಿಯೋವನ್ನು ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, 80 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಅಲ್ಲದೆ ಉತ್ತಮ ಮೆಚ್ಚುಗೆಗಳು ವ್ಯಕ್ತವಾಗಿವೆ.

ವಿಡಿಯೋವನ್ನು ಗಮನಿಸಿದಾಗ ಒಂದು ಅಂಡಾಕಾರದ ಟಬ್​ನಲ್ಲಿ ಕರಗಿದ ಚಾಕಲೇಟ್ ಅನ್ನು ಹಾಕುತ್ತಾರೆ. ಇದು ಗಟ್ಟಿಯಾದ ನಂತರ ಹೊರತೆಗೆದು ಕಟ್ ಮಾಡುವುದನ್ನು ಕಾಣಬಹುದು. ನಂತರ ಹೊಟ್ಟೆಯ ಭಾಗ, ಕಾಲುಗಳು, ಕುತ್ತಿಗೆ, ತಲೆ, ಬಾಲ ಮಾಡುವುದನ್ನು ಕಾಣಬಹುದು. ಜಿರಾಫೆಯ ದೇಹದ ರಚನೆ ಆದ ನಂತರ ಅದಕ್ಕೆ ಬೇರೆ ಫ್ಲೇವರ್​ನ ಬಣ್ಣ ಕೊಡಲಾಗುತ್ತದೆ, ನಂತರ ಮತ್ತೆ ಕಂದು ಫ್ಲೇವರ್ ಬಣ್ಣ ನೀಡಲಾಗುತ್ತದೆ ಮತ್ತು ಗೆರೆಗಳನ್ನು ಎಳೆಯಲಾಗುತ್ತದೆ.

ಇದನ್ನೂ ಓದಿ: Trending: ಪೈನ್ ಮರವನ್ನು ಹಿಂದಿಕ್ಕಿದ ‘ಗ್ರೇಟ್ ಅಜ್ಜ’: ಈ ಮರದ ಕುತೂಹಲಕಾರಿ ಸಂಗತಿಗಳು ಇಲ್ಲಿವೆ ನೋಡಿ

ಅಮೌರಿ ಗುಯಿಚನ್ ಚಾಕಲೇಟ್ ಜಿರಾಫೆಯ ವಿಡಿಯೋವನ್ನು ಶೇರ್ ಮಾಡುವಾಗ, ”ಎತ್ತರ 8.3 ಅಡಿ ಎತ್ತರ, 160 Ibs ತೂಕದೊಂದಿಗೆ ಅತಿದೊಡ್ಡ ಚಾಕಲೇಟ್ ಸೃಷ್ಟಿಯಾಗಿದೆ. ಇದನ್ನು ತಯಾರಿಸಲು ನನಗೆ 7 ದಿನಗಳು ತೆಗೆದುಕೊಂಡಿದೆ. ಶೇ.100ರಷ್ಟು ಚಾಕಲೇಟ್​ ಬಳಸಿ ರಚಿಸಲಾಗಿದೆ” ಎಂದಿದ್ದಾರೆ.

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:00 am, Mon, 30 May 22

ಡಿಕಾಕ್ ಸಿಡಿಲಬ್ಬರ... ಸನ್​ರೈಸರ್ಸ್ ತಂಡಕ್ಕೆ ಬೋನಸ್ ಪಾಯಿಂಟ್
ಡಿಕಾಕ್ ಸಿಡಿಲಬ್ಬರ... ಸನ್​ರೈಸರ್ಸ್ ತಂಡಕ್ಕೆ ಬೋನಸ್ ಪಾಯಿಂಟ್
ಹೊಸ ವರ್ಷ ಸ್ವಾಗತಕ್ಕೆ ಬೆಂಗಳೂರು ಸಜ್ಜು: ಪಬ್​ಗಳಲ್ಲಿ ಹೇಗಿದೆ ಸುರಕ್ಷತೆ?
ಹೊಸ ವರ್ಷ ಸ್ವಾಗತಕ್ಕೆ ಬೆಂಗಳೂರು ಸಜ್ಜು: ಪಬ್​ಗಳಲ್ಲಿ ಹೇಗಿದೆ ಸುರಕ್ಷತೆ?
ಮಂತ್ರಾಲಯದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ
ಮಂತ್ರಾಲಯದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ
ಅಲ್ಮೋರಾದಲ್ಲಿ ಕಂದಕಕ್ಕೆ ಉರುಳಿದ ಬಸ್, 7 ಜನರ ದುರ್ಮರಣ
ಅಲ್ಮೋರಾದಲ್ಲಿ ಕಂದಕಕ್ಕೆ ಉರುಳಿದ ಬಸ್, 7 ಜನರ ದುರ್ಮರಣ
ವಿಷ್ಣುವರ್ಧನ್ 16ನೇ ವರ್ಷದ ಪುಣ್ಯತಿಥಿ; ವಿಶೇಷ ಪೂಜೆ ನಡೆದಿದ್ದು ಎಲ್ಲಿ?
ವಿಷ್ಣುವರ್ಧನ್ 16ನೇ ವರ್ಷದ ಪುಣ್ಯತಿಥಿ; ವಿಶೇಷ ಪೂಜೆ ನಡೆದಿದ್ದು ಎಲ್ಲಿ?
ಆಭರಣದಂಗಡಿಗೆ ಕದಿಯಲೆಂದು ಹೋಗಿ ಫಜೀತಿಗೆ ಸಿಲುಕಿದ ಕಳ್ಳರು
ಆಭರಣದಂಗಡಿಗೆ ಕದಿಯಲೆಂದು ಹೋಗಿ ಫಜೀತಿಗೆ ಸಿಲುಕಿದ ಕಳ್ಳರು
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​
ಚಿತ್ರದುರ್ಗದಲ್ಲೂ ಮೊಳಗಿದ ಜೆಸಿಬಿ ಗರ್ಜನೆ: ಗೂಡಂಗಡಿಗಳು ನೆಲಸಮ
ಚಿತ್ರದುರ್ಗದಲ್ಲೂ ಮೊಳಗಿದ ಜೆಸಿಬಿ ಗರ್ಜನೆ: ಗೂಡಂಗಡಿಗಳು ನೆಲಸಮ
ಚಳಿ ಎಂದು ಕ್ಯಾಬ್ ಚಾಲಕ ಕಾರಿನೊಳಗೆ ಮಾಡಿದ ಈ ತಪ್ಪಿನಿಂದ ಪ್ರಾಣವೇ ಹೋಯ್ತು
ಚಳಿ ಎಂದು ಕ್ಯಾಬ್ ಚಾಲಕ ಕಾರಿನೊಳಗೆ ಮಾಡಿದ ಈ ತಪ್ಪಿನಿಂದ ಪ್ರಾಣವೇ ಹೋಯ್ತು
ಗಿಲ್ಲಿಯನ್ನು ಎದುರುಹಾಕಿಕೊಂಡಿದ್ದಕ್ಕೆ ಸತೀಶ್ ಪಾಡು ನೋಡಿ
ಗಿಲ್ಲಿಯನ್ನು ಎದುರುಹಾಕಿಕೊಂಡಿದ್ದಕ್ಕೆ ಸತೀಶ್ ಪಾಡು ನೋಡಿ