AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಮಹಿಳೆಯೊಬ್ಬರು ಗೊಂಬೆಯನ್ನು ಮುದ್ದಾಡಿದ್ದಕ್ಕೆ ಅಸೂಯೆಗೊಂಡ ನಾಯಿ

ಮಹಿಳೆಯೊಬ್ಬರು ಗೊಂಬೆಯನ್ನು ಮುದ್ದಾಡಿದ್ದಕ್ಕೆ ಅಸೂಯೆಗೊಂಡ ನಾಯಿ ಗೊಂಬೆಯನ್ನು ಮಹಿಳೆಯ ಕೈಯಿಂದ ಕಿತ್ತೆಸೆಯುತ್ತದೆ

Viral Video: ಮಹಿಳೆಯೊಬ್ಬರು ಗೊಂಬೆಯನ್ನು ಮುದ್ದಾಡಿದ್ದಕ್ಕೆ ಅಸೂಯೆಗೊಂಡ ನಾಯಿ
ಗೊಂಬೆಯನ್ನು ಮುದ್ದಾಡಿದ್ದಕ್ಕೆ ನಾಯಿಯ ಅಸೂಹೆ
TV9 Web
| Edited By: ವಿವೇಕ ಬಿರಾದಾರ|

Updated on:Jun 04, 2022 | 5:57 PM

Share

ನಮ್ಮ ಪ್ರೀತಿ ಪಾತ್ರರು ನಮ್ಮನ್ನು ಬಿಟ್ಟು ಬೇರೆಯವರನ್ನು ಹೆಚ್ಚಾಗಿ ಪ್ರೀತಿಸಿದರೆ ನಮಗೆ ಸ್ವಲ್ಪ ಮಟ್ಟಿಗೆ ಅಸೂಯೆ ಹುಟ್ಟುವುದು ಸಹಜ. ಅದು ಮನಷ್ಯನಲ್ಲಾಗಿರಬಹುದು, ಪ್ರಾಣಿಗಳಲ್ಲಾಗಿರಬಹದು. ನಾವು ಸಹಜವಾಗಿಯೇ ಈ ಪ್ರವೃತ್ತಿಯನ್ನು ಕಾಣುತ್ತೇವೆ. ಅದೇರೀತಿಯಾಗಿ ಈ ವಿಡಿಯೋದಲ್ಲಿ ನಾಯಿ ಕೂಡ ಅಸೂಯೆ ಪಟ್ಟಿದೆ. ವಿಡಿಯೋದಲ್ಲಿ ಮಹಿಳೆಯೊಬ್ಬರು ಒಂದು ಗೊಬ್ಬೆಯನ್ನು ಮಗುವಿನ ರೀತಿ ಮಲಗಿಸಿಕೊಂಡು ಆಡಿಸುತ್ತಿರುತ್ತಾರೆ. ಆಗ ಸಾಕು ನಾಯಿ ಮಹಿಳೆಯ ಬಳಿ ಬಂದು ಆ ಗೊಂಬೆಯನ್ನು ಬಾಯಿಂದ ಹಿಡಿದು ಎಳೆದು ಅದನ್ನು ಅಲುಗಾಡಿಸಿ ತನ್ನ ಅಸೂಯೆ, ಕೋಪವನ್ನು ಗೊಂಬೆಯ ಮೇಲೆ ತೀರಿಸಿಕೊಳ್ಳುತ್ತದೆ. ಮಹಿಳೆ ನಾನಯಿಯ ಬಾಯಿಂದ ಗೊಂಬೆಯನ್ನ ಬಿಡಿಸಿಕೊಳ್ಳಲು ಪ್ರಯನ್ನ ಪಟ್ಟರು ಅದು ಬಿಡಲಿಲ್ಲ. ಗೊಂಬೆ ಹರಿದು  ಹೋಗುವಷ್ಟು ಅದನ್ನು ಬಾಯಿಯಲ್ಲಿ ಹಿಡಿದಿರುತ್ತದೆ.

ಆ ನಾಯಿಯ ಹೆಸರು ಗೋಲ್ಡನ್ ರಿಟ್ರೈವರ್ ಎಂತಿದ್ದು,  ನಾಯಿಯ ಈ ವರ್ತನೆಯನ್ನು ರಿಯೊ ನಿಮೇಶ್  ಎಂಬುವುರು ಇಂಸ್ಟಾಗ್ರಾಮ್​ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.  ಈ ಪುಟವು ಸುಮಾರು 51,500 ಅನುಯಾಯಿಗಳನ್ನು ಹೊಂದಿದೆ. ಈ  ವೀಡಿಯೊ ನಿಮ್ಮ ಮುಖದಲ್ಲಿ ನಗುವನ್ನು ತರುತ್ತದೆ.  ಈ ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಶೀರ್ಷಿಕೆಯು, “ಸಿರ್ಫ್ ಮುಜೆ ಪ್ಯಾರ್ ಕರ್ನಾ ಅನುಮತಿ ಹೈ” ಎಂದು ಇದೆ. [ನನ್ನನ್ನು ಪ್ರೀತಿಸಲು ಮಾತ್ರ ನಿಮಗೆ ಅನುಮತಿ ಇದೆ]  ಈ ವೀಡಿಯೊವು  ನಿಮ್ಮನ್ನು ಜೋರಾಗಿ ನಗುವಂತೆ ಮಾಡುವ ಮತ್ತು ಒಂದೇ ಸಮಯದಲ್ಲಿ ‘ಅಯ್ಯೋ’ ಎಂದು ಹೇಳುವ ಉತ್ತಮ ಅವಕಾಶವಿದೆ.

ವೀಡಿಯೊವನ್ನು ಮೇ 21 ರಂದು Instagram ನಲ್ಲಿ ಪೋಸ್ಟ್ ಮಾಡಲಾಗಿದೆ ಮತ್ತು ಅಂದಿನಿಂದ, ಸ್ವಲ್ಪ ಗಮನ ಮತ್ತು ಮುದ್ದಾಡುವ ಈ ನಾಯಿಯಲ್ಲಿ ಮೋಹಕವಾದ ಅಸೂಯೆಯನ್ನು ಆರಾಧಿಸುವುದನ್ನು ನಿಲ್ಲಿಸಲು ಸಾಧ್ಯವಾಗದ ಜನರಿಂದ ಹಲವಾರು ಕಾಮೆಂಟ್‌ಗಳನ್ನು ಗಳಿಸಿದೆ. ಇದು ಇಲ್ಲಿಯವರೆಗೆ 1.1 ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದಿದೆ.

Published On - 5:57 pm, Sat, 4 June 22

Follow Us
ಎಂಎನ್‌ಸಿ ಕಂಪನಿಗಳ ಹೆಸರಿನಲ್ಲಿ ಫೇಕ್ ಮೆಡಿಸಿನ್ ರಿ-ಪ್ಯಾಕಿಂಗ್
ಎಂಎನ್‌ಸಿ ಕಂಪನಿಗಳ ಹೆಸರಿನಲ್ಲಿ ಫೇಕ್ ಮೆಡಿಸಿನ್ ರಿ-ಪ್ಯಾಕಿಂಗ್
‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ
‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ
ದರ್ಶನ್ ಭೇಟಿ ಬಳಿಕ ಮನಸ್ತಾಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಧನ್ವೀರ್ ಗೌಡ
ದರ್ಶನ್ ಭೇಟಿ ಬಳಿಕ ಮನಸ್ತಾಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಧನ್ವೀರ್ ಗೌಡ
ದರ್ಶನ್ ನೋಡಲು ಒಟ್ಟಿಗೆ ಜೈಲಿಗೆ ಬಂದ ಮೀನಾ, ಧನ್ವೀರ್ ಗೌಡ, ವಿಜಯಲಕ್ಷ್ಮಿ
ದರ್ಶನ್ ನೋಡಲು ಒಟ್ಟಿಗೆ ಜೈಲಿಗೆ ಬಂದ ಮೀನಾ, ಧನ್ವೀರ್ ಗೌಡ, ವಿಜಯಲಕ್ಷ್ಮಿ
ಯಾವುದೇ ಕೈದಿಗೆ ಜೈಲಲ್ಲಿ ವಿಐಪಿ ಸೌಲಭ್ಯ ಕೊಡಲ್ಲ: ಗೃಹ ಸಚಿವ
ಯಾವುದೇ ಕೈದಿಗೆ ಜೈಲಲ್ಲಿ ವಿಐಪಿ ಸೌಲಭ್ಯ ಕೊಡಲ್ಲ: ಗೃಹ ಸಚಿವ
ತುಮಕೂರು KSRTC ಬಸ್ ನಿಲ್ದಾಣದಲ್ಲಿ ರೊಚ್ಚಿಗೆದ್ದ ವಿದ್ಯಾರ್ಥಿಗಳು
ತುಮಕೂರು KSRTC ಬಸ್ ನಿಲ್ದಾಣದಲ್ಲಿ ರೊಚ್ಚಿಗೆದ್ದ ವಿದ್ಯಾರ್ಥಿಗಳು
‘ಓಣಂ’ ಸಡಗರ: ಕೇರಳಂ ಸಂಸ್ಕೃತಿ ಅನಾವರಣಗೊಳಿಸಿದ ವಿದ್ಯಾರ್ಥಿಗಳು
‘ಓಣಂ’ ಸಡಗರ: ಕೇರಳಂ ಸಂಸ್ಕೃತಿ ಅನಾವರಣಗೊಳಿಸಿದ ವಿದ್ಯಾರ್ಥಿಗಳು
ಹನೂರು ಪ್ರಕರಣ: ಅಜ್ಞಾತ ಸ್ಥಳದಿಂದ ವಿಡಿಯೋ ರಿಲೀಸ್​ ಮಾಡಿದ ಮಹಿಮದಾಸ್
ಹನೂರು ಪ್ರಕರಣ: ಅಜ್ಞಾತ ಸ್ಥಳದಿಂದ ವಿಡಿಯೋ ರಿಲೀಸ್​ ಮಾಡಿದ ಮಹಿಮದಾಸ್
ಕಾರ್ಕಳದ ದುರ್ಗಾ ಫಾಲ್ಸ್‌ನಲ್ಲಿ ಸ್ಥಳೀಯರ ಸಾಹಸಮಯ ಕಾರ್ಯಾಚರಣೆ
ಕಾರ್ಕಳದ ದುರ್ಗಾ ಫಾಲ್ಸ್‌ನಲ್ಲಿ ಸ್ಥಳೀಯರ ಸಾಹಸಮಯ ಕಾರ್ಯಾಚರಣೆ
ಸ್ಕ್ಯಾನ್ ಮಾಡಿ, ದೂರು ನೀಡಿ; ಕಳಪೆ ಆಹಾರ, ನಕಲಿ ಔಷಧಿಗೆ ಬ್ರೇಕ್!
ಸ್ಕ್ಯಾನ್ ಮಾಡಿ, ದೂರು ನೀಡಿ; ಕಳಪೆ ಆಹಾರ, ನಕಲಿ ಔಷಧಿಗೆ ಬ್ರೇಕ್!