AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

New Year’s Eve: ವಿಶೇಷ ಆನಿಮೇಟೆಡ್ ಡೂಡಲ್​ ಮೂಲಕ ಇಯರ್​ ಎಂಡ್​ ಆಚರಿಸಿದ ಗೂಗಲ್​

ಆನಿಮೇಟೆಡ್​ ಡೂಡಲ್​ಅನ್ನು ಗೂಗಲ್​ ಟ್ವೀಟ್​ ಮಾಡಿದ್ದು ಹೊಸ ವರ್ಷದ ಹಿಂದಿನ ದಿನದ ಶುಭಾಷಯಗಳು ಎಂದು ಕ್ಯಾಪ್ಷನ್​ ನೀಡಿದೆ. ಗ್ರೆಗೋರಿಯನ್​ ಕ್ಯಾಲೆಂಡರ್​ನ ಅನುಸಾರ ಡಿಸೆಂಬರ್​ 31ನ್ನು ವರ್ಷದ ಕೊನೆಯ ದಿನ ಎಂದು ಆಚರಿಸಲಾಗುತ್ತದೆ.

New Year's Eve: ವಿಶೇಷ ಆನಿಮೇಟೆಡ್ ಡೂಡಲ್​ ಮೂಲಕ ಇಯರ್​ ಎಂಡ್​ ಆಚರಿಸಿದ ಗೂಗಲ್​
ಗೂಗಲ್​ ಡೂಡಲ್​
TV9 Web
| Edited By: |

Updated on: Dec 31, 2021 | 10:22 AM

Share

2021 ಮುಗಿಯುತ್ತಿದೆ. ಎಲ್ಲರೂ ವರ್ಷದ ಅಂತ್ಯಕ್ಕೆ ಬಂದು ನಿಂತಿದ್ದು ಹಳೆಯ ಕಹಿ ಘಟನೆಗಳನ್ನು ಮರೆತು ಹೊಸತನದ ಹೊಸ ವರ್ಷವನ್ನು ಸ್ವಾಗತಿಸಬೇಕು. ಈ ಹಿನ್ನೆಲೆಯಲ್ಲಿ ಗೂಗಲ್​ ಕೂಡ ಹೊಸ ವರ್ಷವನ್ನು ಸ್ವಾಗತಿಸಲು ಇಯರ್​ ಎಂಡ್​ಅನ್ನು ವಿಶೇಷ ಡೂಡಲ್​ ಮೂಲಕ ಆಚರಿಸುತ್ತಿದೆ. ಬಣ್ಣದ ಬಲೂನ್​, ಟೋಪಿ, ಚಾಕೊಲೆಟ್​ನಲ್ಲಿ 2021 ಎಂದು ಬರೆದಿದ್ದು ಹೊಸ ವರ್ಷವನ್ನು G  ಅಕ್ಷರಕ್ಕೆ ಟೋಪಿ ತೊಡಿಸುವ ಮೂಲಕ ಕಾಲ್ಪನಿಕವಾಗಿ ತೋರಿಸಿದೆ. 

ಆನಿಮೇಟೆಡ್​ ಡೂಡಲ್​ಅನ್ನು ಗೂಗಲ್​ ಟ್ವೀಟ್​ ಮಾಡಿದ್ದು ಹೊಸ ವರ್ಷದ ಹಿಂದಿನ ದಿನದ ಶುಭಾಷಯಗಳು ಎಂದು ಕ್ಯಾಪ್ಷನ್​ ನೀಡಿದೆ. ಗ್ರೆಗೋರಿಯನ್​ ಕ್ಯಾಲೆಂಡರ್​ನ ಅನುಸಾರ ಡಿಸೆಂಬರ್​ 31ನ್ನು ವರ್ಷದ ಕೊನೆಯ ದಿನ ಎಂದು ಆಚರಿಸಲಾಗುತ್ತದೆ.  2021 ವರ್ಷ ಪೂರ್ತಿ ಕೊರೋನಾ ಆತಂಕದಲ್ಲೇ ಕಳೆದಿದ್ದಾಗಿದೆ. ಹೀಗಾಗಿ 2022ರಲ್ಲಿ ಆದರೂ ಸಾಂಕ್ರಾಮಿಕ ರೋಗದ ಭೀತಿಯಿಂದ ಹೊರಬಂದು ಖುಷಿಯ ವರ್ಷ ದೊರಕಲಿ ಎನ್ನುವುದು ಎಲ್ಲರ ಆಶಯ. ಗೂಗಲ್​ ಕೂಡ ಹೊಸ ವರ್ಷವನ್ನು ಸ್ವಾಗತಿಸಲು ಸಿದ್ಧವಾಗಿದೆ.

ಗೂಗಲ್​ ವಿಶೇಷ ದಿನಗಳಲ್ಲಿ ವಿಭಿನ್ನ ರೀತಿಯ ಡೂಡಲ್​ ಮೂಲಕ ಬಳಕೆದಾರರಿಗೆ ಶುಭಾಷಯ ತಿಳಿಸುತ್ತದೆ. ಈ ಹಿಂದೆ ಚಳಿಗಾಲವನ್ನು ಆರಂಭಿಸುವ ಡೂಡಲ್​ ಮೂಲಕ ಬಳಕೆದಾರರನ್ನು ಚೀಯರ್​ ಅಫ್​ ಮಾಡಿತ್ತು. ಇದೀಗ ವರ್ಷಾಂತ್ಯಕ್ಕೂ ತನ್ನದೇ ರೀತಿಯಲ್ಲಿ ಆನಿಮೇಟೆಡ್​ ಡೂಡಲ್ ಮೂಲಕ  ಶುಭಹಾರೈಸಿದೆ.

ಇದನ್ನೂ ಓದಿ:

‘ಹೊಸ ವರ್ಷಕ್ಕೆ ನಮ್ಮ ಅತಿಥಿಗಳಾಗಬೇಡಿ’: ಪಾರ್ಟಿ ಪ್ರಿಯರಿಗೆ ಎಚ್ಚರಿಕೆ ನೀಡಿದ ಅಸ್ಸಾಂ ಪೊಲೀಸರು

Follow Us
Web contact
Web contact

TV9 Kannada

Read More
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​