‘ನನ್ನ ಹೊಟ್ಟೆ, ನನ್ನ ಹಸಿವು’ ಮದುವೆ ಮೊದಲು ಪಿಝಾ ತಿನ್ನೋಕೆ ಯಾರಪ್ಪಣೆ ಬೇಕಂತೆ?

Hungry bride relishes a pizza : ‘ಬಂದವರೆಲ್ಲ ಉಂಡು ಹೋಗುತ್ತಿದ್ದಾರೆ, ನಮಗೆ ಊಟ ಸಿಗುತ್ತದೋ ಇಲ್ಲವೊ?’ ಅದೆಷ್ಟು ವಧು-ವರರ ಹೊಟ್ಟೆ ತಾಳ ಹಾಕಿರುವುದಿಲ್ಲ ಮದುವೆಯ ದಿನ? ಆದರೆ ಇಂದಿನ ವಧುವರರು ಮುಲಾಜಿಗೆ ಬೀಳುವವರಲ್ಲ!

‘ನನ್ನ ಹೊಟ್ಟೆ, ನನ್ನ ಹಸಿವು’ ಮದುವೆ ಮೊದಲು ಪಿಝಾ ತಿನ್ನೋಕೆ ಯಾರಪ್ಪಣೆ ಬೇಕಂತೆ?
Hungry bride relishes a pizza before wedding ceremonies
Follow us
| Updated By: ಶ್ರೀದೇವಿ ಕಳಸದ

Updated on:Oct 18, 2022 | 5:45 PM

Viral Video: ಭಾರತೀಯ ವಧು ಎಂದತಕ್ಷಣ ಮುಂಜಾನೆ ಬೇಗ ಎದ್ದು ಮದುವೆಗೆ ಸಂಬಂಧಿಸಿದ ವಿವಿಧ ಪೂಜೆ ಪುನಸ್ಕಾರ ಮತ್ತು ಕಾರ್ಯಗಳಲ್ಲಿ ತೊಡಗಿಕೊಂಡು, ಅನ್ನಾಹಾರವಿಲ್ಲದೆ ಜೋತುಮುಖದಲ್ಲಿ ಕುಳಿತುಕೊಳ್ಳುವ ಸಾಲಂಕೃತ ಹುಡುಗಿ ನಿಮ್ಮ ಕಣ್ಣಮುಂದೆ ಬರುವುದು ಸಹಜ. ಇದರ ಜೊತೆಜೊತೆಗೇ ಮದುವೆ ಮಂಟಪದಲ್ಲಿ ಫೋಟೋ, ವಿಡಿಯೋಗಷ್ಟೇ ನಕ್ಕು ಪೋಸ್​ ಕೊಟ್ಟು, ಉಳಿದಂತೆ ಯಾವಾಗ ಹನಿ ನೀರು ಸಿಗುತ್ತದೆಯೋ, ಊಟ ಸಿಗುತ್ತದೆಯೋ ಎಂದು ತಟವಟ ಮಾಡುವ ವಧುವರರ ಚಿತ್ರಣವೂ ಅತೀ ಸಾಮಾನ್ಯ. ಈಗ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ. ಮದುವೆ ಮೊದಲೇ ಪಟ್ಟಾಗಿ ಪಿಝಾ ತಿಂದು ತಯಾರಾಗುತ್ತಿದ್ದಾಳೆ ಈ ಆಧುನಿಕ ವಧು.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by ANMOL (@anmolbyirvanandrupinder)

ಈ ವಿಡಿಯೋ 6,000ಕ್ಕೂ ಹೆಚ್ಚು ಜನರಿಗೆ ಇಷ್ಟವಾಗಿದೆ. ಅನೇಕರು ತಮ್ಮ ಮದುವೆಯ ದಿನ ತಮ್ಮ ಪರಿಸ್ಥಿತಿ ಹೇಗಿತ್ತೆಂಬುದನ್ನು ಹಂಚಿಕೊಂಡಿದ್ದಾರೆ. ‘ನನ್ನ ಮದುವೆಯ ದಿನ ನನ್ನ ಸ್ಥಿತಿ ದೇವರಿಗೇ ಪ್ರೀತಿ. ಆ ದಿನ ಬಹಳ ಟೆನ್ಷನ್​ನಲ್ಲಿದ್ದೆ’ ಎಂದಿದ್ದಾರೆ ಒಬ್ಬರು. ‘ತನ್ನ ಮದುವೆಯ ದಿನ ಯಾರಾದರೂ ಪಿಝಾ ತಿನ್ನುತ್ತಾರಾ?’ ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ.

ಹಸಿವು ಯಾರಪ್ಪನ ಮನೆಯದು ಎಂದು ಕೇಳುತ್ತಿದ್ದೀರಾ?

ಮತ್ತಷ್ಟು ವೈರಲ್​ ವಿಡಿಯೋ ಅನ್ನು ನೋಡಲು ಕ್ಲಿಕ್ ಮಾಡಿ

Published On - 5:43 pm, Tue, 18 October 22

ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ