AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನನ್ನ ಹೊಟ್ಟೆ, ನನ್ನ ಹಸಿವು’ ಮದುವೆ ಮೊದಲು ಪಿಝಾ ತಿನ್ನೋಕೆ ಯಾರಪ್ಪಣೆ ಬೇಕಂತೆ?

Hungry bride relishes a pizza : ‘ಬಂದವರೆಲ್ಲ ಉಂಡು ಹೋಗುತ್ತಿದ್ದಾರೆ, ನಮಗೆ ಊಟ ಸಿಗುತ್ತದೋ ಇಲ್ಲವೊ?’ ಅದೆಷ್ಟು ವಧು-ವರರ ಹೊಟ್ಟೆ ತಾಳ ಹಾಕಿರುವುದಿಲ್ಲ ಮದುವೆಯ ದಿನ? ಆದರೆ ಇಂದಿನ ವಧುವರರು ಮುಲಾಜಿಗೆ ಬೀಳುವವರಲ್ಲ!

‘ನನ್ನ ಹೊಟ್ಟೆ, ನನ್ನ ಹಸಿವು’ ಮದುವೆ ಮೊದಲು ಪಿಝಾ ತಿನ್ನೋಕೆ ಯಾರಪ್ಪಣೆ ಬೇಕಂತೆ?
Hungry bride relishes a pizza before wedding ceremonies
TV9 Web
| Edited By: |

Updated on:Oct 18, 2022 | 5:45 PM

Share

Viral Video: ಭಾರತೀಯ ವಧು ಎಂದತಕ್ಷಣ ಮುಂಜಾನೆ ಬೇಗ ಎದ್ದು ಮದುವೆಗೆ ಸಂಬಂಧಿಸಿದ ವಿವಿಧ ಪೂಜೆ ಪುನಸ್ಕಾರ ಮತ್ತು ಕಾರ್ಯಗಳಲ್ಲಿ ತೊಡಗಿಕೊಂಡು, ಅನ್ನಾಹಾರವಿಲ್ಲದೆ ಜೋತುಮುಖದಲ್ಲಿ ಕುಳಿತುಕೊಳ್ಳುವ ಸಾಲಂಕೃತ ಹುಡುಗಿ ನಿಮ್ಮ ಕಣ್ಣಮುಂದೆ ಬರುವುದು ಸಹಜ. ಇದರ ಜೊತೆಜೊತೆಗೇ ಮದುವೆ ಮಂಟಪದಲ್ಲಿ ಫೋಟೋ, ವಿಡಿಯೋಗಷ್ಟೇ ನಕ್ಕು ಪೋಸ್​ ಕೊಟ್ಟು, ಉಳಿದಂತೆ ಯಾವಾಗ ಹನಿ ನೀರು ಸಿಗುತ್ತದೆಯೋ, ಊಟ ಸಿಗುತ್ತದೆಯೋ ಎಂದು ತಟವಟ ಮಾಡುವ ವಧುವರರ ಚಿತ್ರಣವೂ ಅತೀ ಸಾಮಾನ್ಯ. ಈಗ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ. ಮದುವೆ ಮೊದಲೇ ಪಟ್ಟಾಗಿ ಪಿಝಾ ತಿಂದು ತಯಾರಾಗುತ್ತಿದ್ದಾಳೆ ಈ ಆಧುನಿಕ ವಧು.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by ANMOL (@anmolbyirvanandrupinder)

ಈ ವಿಡಿಯೋ 6,000ಕ್ಕೂ ಹೆಚ್ಚು ಜನರಿಗೆ ಇಷ್ಟವಾಗಿದೆ. ಅನೇಕರು ತಮ್ಮ ಮದುವೆಯ ದಿನ ತಮ್ಮ ಪರಿಸ್ಥಿತಿ ಹೇಗಿತ್ತೆಂಬುದನ್ನು ಹಂಚಿಕೊಂಡಿದ್ದಾರೆ. ‘ನನ್ನ ಮದುವೆಯ ದಿನ ನನ್ನ ಸ್ಥಿತಿ ದೇವರಿಗೇ ಪ್ರೀತಿ. ಆ ದಿನ ಬಹಳ ಟೆನ್ಷನ್​ನಲ್ಲಿದ್ದೆ’ ಎಂದಿದ್ದಾರೆ ಒಬ್ಬರು. ‘ತನ್ನ ಮದುವೆಯ ದಿನ ಯಾರಾದರೂ ಪಿಝಾ ತಿನ್ನುತ್ತಾರಾ?’ ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ.

ಹಸಿವು ಯಾರಪ್ಪನ ಮನೆಯದು ಎಂದು ಕೇಳುತ್ತಿದ್ದೀರಾ?

ಮತ್ತಷ್ಟು ವೈರಲ್​ ವಿಡಿಯೋ ಅನ್ನು ನೋಡಲು ಕ್ಲಿಕ್ ಮಾಡಿ

Published On - 5:43 pm, Tue, 18 October 22

ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ