AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇನ್ನು ಮುಂದೆ ಸಿಂಗಲ್​​ ಎಂಬ ಚಿಂತೆ ಬಿಟ್ಟು ಬಿಡಿ; ಈ ರಿಂಗ್​​​ ಧರಿಸಿದರೆ ನೀವು ಮಿಂಗಲ್​​ ಆಗುವುದಂತೂ ಫಿಕ್ಸ್​​

ಇನ್ನು ಮುಂದೆ ಗರ್ಲ್​ ಫ್ರೆಂಡ್ ಅಥವಾ ಬಾಯ್​​​ ಫ್ರೆಂಡ್​ ಇಲ್ಲ ಎಂದು ಕೊರಗುವ ಅವಶ್ಯಕತೆ ಇಲ್ಲ. ಇದೀಗಾ ಮಿಂಗಲ್​​ ಆಗಲೆಂದು ಹೊಸ ಟ್ರೆಂಡ್​​ ಶುರುವಾಗಿದ್ದು, ಇದೀಗಾ ಎಲ್ಲೆಡೆ ವೈರಲ್​​ ಆಗಿದೆ.

ಇನ್ನು ಮುಂದೆ ಸಿಂಗಲ್​​ ಎಂಬ ಚಿಂತೆ ಬಿಟ್ಟು ಬಿಡಿ; ಈ ರಿಂಗ್​​​ ಧರಿಸಿದರೆ ನೀವು ಮಿಂಗಲ್​​ ಆಗುವುದಂತೂ ಫಿಕ್ಸ್​​
Pear RingImage Credit source: instagram
Follow us
ಅಕ್ಷತಾ ವರ್ಕಾಡಿ
|

Updated on: Jul 09, 2023 | 12:37 PM

ಎಲ್ಲಾದರೊಂದು ಜೋಡಿನಾ ಕಂಡಾಕ್ಷಣ ನಂಗೂ ಗರ್ಲ್​ ಫ್ರೆಂಡ್​​​​​​ ಅಥವಾ ಬಾಯ್​​​ ಫ್ರೆಂಡ್​ ಬೇಕು ಅಂತ ಅನಿಸೋದು ಸಹಜ. ಆದರೆ ಇನ್ನೂ ಮುಂದೆ ಗರ್ಲ್​ ಫ್ರೆಂಡ್ ಇಲ್ಲ ಎಂದು ಕೊರಗುವ ಅವಶ್ಯಕತೆ ಇಲ್ಲ. ಇದೀಗಾ ಮಿಂಗಲ್​​ ಆಗಲೆಂದು ಹೊಸ ಟ್ರೆಂಡ್​​ ಶುರುವಾಗಿದ್ದು, ಇದೀಗಾ ಎಲ್ಲೆಡೆ ವೈರಲ್​​ ಆಗಿದೆ. ಹೌದು ಇತ್ತೀಚಿನ ದಿನಗಳಲ್ಲಿ ‘ಪಿಯರ್ ರಿಂಗ್ ​​​’ ಸೋಶಿಯಲ್​ ಮೀಡಿಯಾಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.

ಏನಿದು ಪಿಯರ್ ರಿಂಗ್ ?

ಪಿಯರ್ ರಿಂಗ್ ​​ ಎಂಬುದು ಒಂದು ಹಸಿರು ಬಣ್ಣದ ಉಂಗುರ. ಇದನ್ನು ನೀವು ಧರಿಸುವುದರಿಂದ ನೀವು ಮಿಂಗಲ್​​ ಆಗುವುದಂತೂ ಫಿಕ್ಸ್​​. ಯಾಕೆಂದರೆ ಈ ಹಸಿರು ಉಂಗುರ ಧರಿಸಿದರೆ ನೀವು ಸಿಂಗಲ್​​ ಆಗಿದ್ದು, ಸಂಗಾತಿಯನ್ನು ಬಯಸುತ್ತಿದ್ದೀರಿ ಎಂಬುದು ಇತರರಿಗೆ ತಿಳಿಯಲು ಸಾಧ್ಯವಾಗುತ್ತದೆ. ಉದಾಹರಣೆಗೆ ಅದೆಷ್ಟೋ ಜನರಿಗೆ ಕೆಲವರ ಮೇಲೆ ಪ್ರೀತಿ ಹುಟ್ಟಿಕೊಂಡಿರುತ್ತದೆ. ಆದರೆ ಪ್ರೀತಿಯನ್ನು ವ್ಯಕ್ತ ಪಡಿಸುವುದು ಹೇಗೆ ಮತ್ತು ಅವರು ವಿವಾಹಿತರೇ ಅಥವಾ ಬೇರೆ ಸಂಬಂಧದಲ್ಲಿ ಇದ್ದಾರೆಯೇ? ಎಂಬ ಸಾಕಷ್ಟು ಗೊಂದಲದಲ್ಲಿರುತ್ತಾರೆ. ಆದ್ದರಿಂದ ನೀವು ಸಿಂಗಲ್​​ ಆಗಿದ್ದು, ಸಂಗಾತಿಯನ್ನು ಬಯಸುತ್ತಿದ್ದರೆ, ಈ ಹಸಿರು ಬಣ್ಣದ ಪಿಯರಿಂಗ್​​ ಧರಿಸಿ. ಇದು ನೀವು ಸಿಂಗಲ್​​ ಎಂದು ಸೂಚಿಸುತ್ತದೆ.

View this post on Instagram

A post shared by Andrew (@ajzst7)

ಇದನ್ನೂ ಓದಿ: ದೀರ್ಘಚುಂಬನ ಸ್ಪರ್ಧೆಯನ್ನು ಗಿನ್ನೀಸ್ ವಿಶ್ವದಾಖಲೆ ಕೈಬಿಟ್ಟಿದ್ದೇಕೆ?

ಪಿಯರ್ ರಿಂಗ್ ಬ್ರ್ಯಾಂಡ್ ವೆಬ್‌ಸೈಟ್‌ನ ಪ್ರಕಾರ, ಜಗತ್ತಿನಾದ್ಯಂತ 1.2 ಶತಕೋಟಿ ಸಿಂಗಲ್‌ಗಳು ತಮ್ಮ ಬೆರಳಿಗೆ ಹಸಿರು ಉಂಗುರವನ್ನು ಧರಿಸಿ ಅವರು ಅವಿವಾಹಿತರು ಎಂದು ತೋರಿಸಿದರೆ, ಯಾವುದೇ ಡೇಟಿಂಗ್ ಅಪ್ಲಿಕೇಶನ್‌ಗಳ ಅಗತ್ಯವಿರುವುದಿಲ್ಲ ಎಂದು ಹೇಳಿದೆ. ನೀವು ಈ ರಿಂಗ್ ಖರೀದಿಸಿದರೆ ಈ ಬ್ರ್ಯಾಂಡ್ ನಡೆಸುವ ಪಿಯರ್​ ಫೆಸ್ಟ್​ನಿಂದ ಆಹ್ವಾನ ಸಿಗಲಿದೆ ಎಂದು ಈ ಪಿಯರ್ ರಿಂಗ್ ತಯಾರಿಕಾ ಕಂಪನಿ ಹೇಳಿದೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಯತ್ನಾಳ್ ವಿರುದ್ಧ ಮುಸ್ಲಿಮರ ಪ್ರತಿಭಟನೆಯಲ್ಲಿ ಹಿಂದೂ ಸ್ವಾಮೀಜಿಗಳು!
ಯತ್ನಾಳ್ ವಿರುದ್ಧ ಮುಸ್ಲಿಮರ ಪ್ರತಿಭಟನೆಯಲ್ಲಿ ಹಿಂದೂ ಸ್ವಾಮೀಜಿಗಳು!
ಪಹಲ್ಗಾಮ್​ನಲ್ಲಿ ಧರ್ಮ ಕೇಳಿ ಶೂಟ್ ಮಾಡಿದ್ದು ನಿಜ: ಮಂಜುನಾಥ್ ಪತ್ನಿ ಪಲ್ಲವಿ
ಪಹಲ್ಗಾಮ್​ನಲ್ಲಿ ಧರ್ಮ ಕೇಳಿ ಶೂಟ್ ಮಾಡಿದ್ದು ನಿಜ: ಮಂಜುನಾಥ್ ಪತ್ನಿ ಪಲ್ಲವಿ
ಭಾರತದಲ್ಲಿರುವ ಪಾಕಿಸ್ತಾನಿ ಹಿಂದೂಗಳ ಕತೆಯೇನು? ವಾಪಸ್ಸಾಗಲು ಮನಸ್ಸಿಲ್ಲ!
ಭಾರತದಲ್ಲಿರುವ ಪಾಕಿಸ್ತಾನಿ ಹಿಂದೂಗಳ ಕತೆಯೇನು? ವಾಪಸ್ಸಾಗಲು ಮನಸ್ಸಿಲ್ಲ!
ಪ್ರತಿಭಟನೆ ಹಿನ್ನೆಲೆ ಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ಪ್ರತಿಭಟನೆ ಹಿನ್ನೆಲೆ ಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್