Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಲ್ಲಿ ನಾವು ಕೇಳಿರುವ ರಸಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿ

ಮೇಜರ್‌ ಧ್ಯಾನ್‌ ಚಂದ್‌ ಅವರ ಜನ್ಮದಿನದ ನೆನಪಿಗಾಗಿ ಪ್ರತಿವರ್ಷ ಆಗಸ್ಟ್‌ 29 ರಂದು ಭಾರತದಲ್ಲಿ ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸಲಾಗುತ್ತಿದೆ. ಈ ವಿಶೇಷ ದಿನದಂದು ಕ್ರೀಡೆ ಹಾಗೂ ಧ್ಯಾನ್‌ ಚಂದ್‌ ಅವರಿಗೆ ಸಂಬಂಧಿಸಿದ ಕೆಲವೊಂದು ರಸಪ್ರಶ್ನೆಗಳನ್ನು ಈ ಕೆಳಗೆ ನೀಡಲಾಗಿದೆ. ಕ್ರೀಡೆಗಳ ಬಗ್ಗೆ ನಿಮ್ಮ ಜ್ಞಾನ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳಲು ಸರಳ ಪ್ರಶ್ನೆಗಳಿಗೆ ಉತ್ತರಿಸುವಿರಾ?

ಇಲ್ಲಿ ನಾವು ಕೇಳಿರುವ ರಸಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:Aug 29, 2024 | 12:00 PM

ಒಬ್ಬ ವ್ಯಕ್ತಿಯನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿಡುವಲ್ಲಿ ಕ್ರೀಡೆಗಳು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಕ್ರೀಡೆಗಳು ನಮ್ಮನ್ನು ದೈಹಿಕವಾಗಿ ಸದೃಢರನ್ನಾಗಿ ಮಾಡುವುದು ಮಾತ್ರವಲ್ಲದೆ ಅದು ನಮ್ಮನ್ನು ಕ್ರಿಯಾಶೀಲರನ್ನಾಗಿಸುತ್ತದೆ. ಹೀಗಾಗಿ ಹೆಚ್ಚಿನ ಜನರು ದೈಹಿಕ ಚಟುವಿಕೆಯಲ್ಲಿ ಹಾಗೂ ಕ್ರೀಡೆಯಲ್ಲಿ ಭಾಗವಹಿಸುವಂತೆ ಉತ್ತೇಜಿಸಲು ಪ್ರತಿವರ್ಷ ನಮ್ಮ ದೇಶದಲ್ಲಿ ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಣೆ ಮಾಡಲಾಗುತ್ತದೆ. ಈ ವಿಶೇಷ ದಿನದಂದು ಕ್ರೀಡೆಗೆ ಸಂಬಂಧಿಸಿದ ಕೆಲವೊಂದು ರಸಪ್ರಶ್ನೆಗಳನ್ನು ಈ ಕೆಳಗೆ ನೀಡಲಾಗಿದೆ. ಕ್ರೀಡೆಗಳ ಬಗ್ಗೆ ನಿಮ್ಮ ಜ್ಞಾನ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳಲು ಸರಳ ಪ್ರಶ್ನೆಗಳಿಗೆ ಉತ್ತರಿಸುವಿರಾ?

ರಾಷ್ಟ್ರೀಯ ಕ್ರೀಡಾ ದಿನದ ರಸಪ್ರಶ್ನೆಗಳು

1.ಭಾರತದ ರಾಷ್ಟ್ರೀಯ ಕ್ರೀಡಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ?

a) ಆಗಸ್ಟ್ 29

b) ಆಗಸ್ಟ್ 15

C) ಅಕ್ಟೋಬರ್ 2

2. ಭಾರತದಲ್ಲಿ ರಾಷ್ಟ್ರೀಯ ಕ್ರೀಡಾ ದಿನವನ್ನು ಯಾವ ಕ್ರೀಡಾಪಟುವಿನ ಜನ್ಮ ದಿನದ ನೆನಪಿಗಾಗಿ ಆಚರಿಸಲಾಗುತ್ತದೆ?

a) ಮಿಲ್ಕಾ ಸಿಂಗ್

b) ಧ್ಯಾನ್ ಚಂದ್

c) ಕಪಿಲ್ ದೇವ್

3. ಮೇಜರ್ ಧ್ಯಾನ್ ಚಂದ್ ಯಾವ ಕ್ರೀಡೆಗೆ ಸಂಬಂಧಪಟ್ಟವರು?

a) ಕ್ರಿಕೆಟ್

b) ಹಾಕಿ

c) ಫುಟ್ಬಾಲ್

4. ಭಾರತದಲ್ಲಿ ಮೊದಲ ರಾಷ್ಟ್ರೀಯ ಕ್ರೀಡಾ ದಿನವನ್ನು ಯಾವ ವರ್ಷದಲ್ಲಿ ಆಚರಿಸಲಾಯಿತು?

a) 1980

b) 2000

c) 2012

5. ಭಾರತದಲ್ಲಿ ರಾಷ್ಟ್ರೀಯ ಕ್ರೀಡಾ ದಿನದಂದು ಯಾವ ಪ್ರಶಸ್ತಿಯನ್ನು ಹೆಚ್ಚಾಗಿ ಸಾಧನೆಗೈದ ಕ್ರೀಡಾಪಟುಗಳಿಗೆ ನೀಡಲಾಗುತ್ತದೆ?

a) ಭಾರತ ರತ್ನ

b) ರಾಜೀವ್ ಗಾಂಧಿ ಖೇಲ್ ರತ್ನ

c) ಪದ್ಮಶ್ರೀ

6. ಈ ಕೆಳಗಿನ ಯಾವ ಕ್ರೀಡಾಂಗಣಕ್ಕೆ ಮೇಜರ್ ಧ್ಯಾನ್ ಚಂದ್ ಅವರ ಹೆಸರನ್ನು ಇಡಲಾಗಿದೆ?

a) ವಾಂಖೆಡೆ ಸ್ಟೇಡಿಯಂ

b) ಜವಾಹರಲಾಲ್ ನೆಹರು ಕ್ರೀಡಾಂಗಣ

c) ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣ

7. ಧ್ಯಾನ್ ಚಂದ್ ತಮ್ಮ ವೃತ್ತಿಜೀವನದಲ್ಲಿ ಎಷ್ಟು ಒಲಿಂಪಿಕ್ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ?

a) 1

b) 3

c) 5

8. ಮೇಜರ್ ಧ್ಯಾನ್ ಚಂದ್ ಯಾವ ವರ್ಷದಲ್ಲಿ ಪದ್ಮಭೂಷಣವನ್ನು ಪಡೆದರು?

a) 1956

b) 1960

c) 1965

9. ಧ್ಯಾನ್ ಚಂದ್ ಒಲಿಂಪಿಕ್ಸ್‌ನಲ್ಲಿ ಈ ಕೆಳಗಿನ ಯಾವ ದೇಶವನ್ನು ಪ್ರತಿನಿಧಿಸಿದ್ದರು?

a) ಭಾರತ

b) ಪಾಕಿಸ್ತಾನ

c) ಇಂಗ್ಲೆಂಡ್

10. ಯಾವುದನ್ನು ಉತ್ತೇಜಿಸಲು ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸಲಾಗುತ್ತದೆ?

a) ಸಾಂಸ್ಕೃತಿಕ ಪರಂಪರೆ

b) ಕ್ರೀಡಾ ಕೌಶಲ್ಯ ಮತ್ತು ದೈಹಿಕ ಸಾಮರ್ಥ್ಯ

c) ಸಾಂಪ್ರದಾಯಿಕ ಕಲೆಗಳು

11. ಭಾರತದ ಯಾವ ಪ್ರಧಾನ ಮಂತ್ರಿ ರಾಷ್ಟ್ರೀಯ ಕ್ರೀಡಾ ದಿನದ ಸಂಪ್ರದಾಯವನ್ನು ಪ್ರಾರಂಭಿಸಿದರು?

a) ಜವಾಹರಲಾಲ್ ನೆಹರು

b) ಇಂದಿರಾ ಗಾಂಧಿ

c) ನರೇಂದ್ರ ಮೋದಿ

12. ಧ್ಯಾನ್ ಚಂದ್ ಯಾವ ಪ್ರಸಿದ್ಧ ಅಂತಾರಾಷ್ಟ್ರೀಯ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರು?

a) ನೊಬೆಲ್ ಪ್ರಶಸ್ತಿ

b) ಆರ್ಡರ್ ಆಫ್ ಮೆರಿಟ್

c) ಭಾರತ ರತ್ನ

13. ಭಾರತದ ಯಾವ ಅಥ್ಲೀಟ್ ಅನ್ನು “ಫ್ಲೈಯಿಂಗ್ ಸಿಖ್” ಎಂದು ಕರೆಯಲಾಗುತ್ತದೆ?

a) ಧ್ಯಾನ್ ಚಂದ್

b) ಮಿಲ್ಕಾ ಸಿಂಗ್

c) ಪಿಟಿ ಉಷಾ

14 ಭಾರತದ ಅತ್ಯುನ್ನತ ಕ್ರೀಡಾ ಗೌರವ ಯಾವುದು?

ಎ) ಅರ್ಜುನ ಪ್ರಶಸ್ತಿ

b) ರಾಜೀವ್ ಗಾಂಧಿ ಖೇಲ್ ರತ್ನ

c) ದ್ರೋಣಾಚಾರ್ಯ ಪ್ರಶಸ್ತಿ

15. ಯಾವ ಭಾರತೀಯ ಕ್ರೀಡಾಪಟುವಿಗೆ ಮರಣೋತ್ತರವಾಗಿ ಭಾರತ ರತ್ನ ನೀಡಲಾಯಿತು?

a) ಧ್ಯಾನ್ ಚಂದ್

b) ಸಚಿನ್ ತೆಂಡೂಲ್ಕರ್

c) ವಿಶ್ವನಾಥನ್ ಆನಂದ್

ಉತ್ತರಗಳು ಇಲ್ಲಿವೆ

1. a) ಆಗಸ್ಟ್ 29

2. b) ಧ್ಯಾನ್ ಚಂದ್

3. b) ಹಾಕಿ

4. c) 2012

5. b) ರಾಜೀವ್ ಗಾಂಧಿ ಖೇಲ್ ರತ್ನ

6. c) ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣ

7. b) 3

8. c) 1965

9. a) ಭಾರತ

10. b) ಕ್ರೀಡಾ ಕೌಶಲ್ಯ ಮತ್ತು ದೈಹಿಕ ಸಾಮರ್ಥ್ಯ

11. c) ನರೇಂದ್ರ ಮೋದಿ

12. c) ಭಾರತ ರತ್ನ

13. b) ಮಿಲ್ಕಾ ಸಿಂಗ್

14. b) ರಾಜೀವ್ ಗಾಂಧಿ ಖೇಲ್ ರತ್ನ

15. b) ಧ್ಯಾನ್ ಚಂದ್

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:59 am, Thu, 29 August 24

‘ಓಂ’ ಚಿತ್ರಕ್ಕೆ ಬರಲಿದೆ ಸೀಕ್ವೆಲ್; ಅಪ್​ಡೇಟ್ ಕೊಟ್ಟ ಉಪೇಂದ್ರ-ಶಿವಣ್ಣ
‘ಓಂ’ ಚಿತ್ರಕ್ಕೆ ಬರಲಿದೆ ಸೀಕ್ವೆಲ್; ಅಪ್​ಡೇಟ್ ಕೊಟ್ಟ ಉಪೇಂದ್ರ-ಶಿವಣ್ಣ
ಹಂತಕರು ನೇಪಾಳಿ ಮಂಜನಿಗೆ ಅಪರಚಿತರಾಗಿರಲಿಲ್ಲ, ಅವರೇ ಊಟಕ್ಕೆ ಕರೆಸಿದ್ದರು
ಹಂತಕರು ನೇಪಾಳಿ ಮಂಜನಿಗೆ ಅಪರಚಿತರಾಗಿರಲಿಲ್ಲ, ಅವರೇ ಊಟಕ್ಕೆ ಕರೆಸಿದ್ದರು
ಫ್ಲೈಓವರ್​ನಿಂದ ಸರ್ವೀಸ್ ರಸ್ತೆಗೆ ಬಿದ್ದ ತೈಲ ಟ್ಯಾಂಕರ್, ಭಯಾನಕ ವಿಡಿಯೋ
ಫ್ಲೈಓವರ್​ನಿಂದ ಸರ್ವೀಸ್ ರಸ್ತೆಗೆ ಬಿದ್ದ ತೈಲ ಟ್ಯಾಂಕರ್, ಭಯಾನಕ ವಿಡಿಯೋ
ಮಂಗಳೂರಿನಲ್ಲಿ ರಂಜಾನ್: ಸಾಮೂಹಿಕ ಪ್ರಾರ್ಥನೆಯಲ್ಲಿ ಸ್ಪೀಕರ್ ಖಾದರ್ ಭಾಗಿ
ಮಂಗಳೂರಿನಲ್ಲಿ ರಂಜಾನ್: ಸಾಮೂಹಿಕ ಪ್ರಾರ್ಥನೆಯಲ್ಲಿ ಸ್ಪೀಕರ್ ಖಾದರ್ ಭಾಗಿ
ಇಂದು ದೇಶಾದ್ಯಂತ ರಂಜಾನ್ ಹಬ್ಬ ಆಚರಣೆ: 30 ದಿನಗಳ ಉಪವಾಸ ಅಂತ್ಯ
ಇಂದು ದೇಶಾದ್ಯಂತ ರಂಜಾನ್ ಹಬ್ಬ ಆಚರಣೆ: 30 ದಿನಗಳ ಉಪವಾಸ ಅಂತ್ಯ
ಯಾರಾದ್ರೂ ಸತ್ರಾ? ಪಾದಚಾರಿಗಳಿಗೆ ಗುದ್ದಿದ್ಮೇಲೆ ಕಾರು ಚಾಲಕ ಕೇಳಿದ್ದಿದು
ಯಾರಾದ್ರೂ ಸತ್ರಾ? ಪಾದಚಾರಿಗಳಿಗೆ ಗುದ್ದಿದ್ಮೇಲೆ ಕಾರು ಚಾಲಕ ಕೇಳಿದ್ದಿದು
ನಂಜನಗೂಡು ನಂಜುಂಡೇಶ್ವರ ದೇವಾಲಯದಲ್ಲಿ ಓಕುಳಿ ಉತ್ಸವ ಸಂಭ್ರಮ
ನಂಜನಗೂಡು ನಂಜುಂಡೇಶ್ವರ ದೇವಾಲಯದಲ್ಲಿ ಓಕುಳಿ ಉತ್ಸವ ಸಂಭ್ರಮ
Devotional: ಮಹಿಳೆಯರಿಗೆ ಕೈ ಕೆರೆತವಾದ್ರೆ ಏನೆಲ್ಲಾ ಆಗುತ್ತೆ ಗೊತ್ತಾ?
Devotional: ಮಹಿಳೆಯರಿಗೆ ಕೈ ಕೆರೆತವಾದ್ರೆ ಏನೆಲ್ಲಾ ಆಗುತ್ತೆ ಗೊತ್ತಾ?
Daily Horoscope: ಹಣಕಾಸಿನ ವಿಷಯದಲ್ಲಿ ತಾಳ್ಮೆವಹಿಸುವುದು ಒಳ್ಳೆಯದು
Daily Horoscope: ಹಣಕಾಸಿನ ವಿಷಯದಲ್ಲಿ ತಾಳ್ಮೆವಹಿಸುವುದು ಒಳ್ಳೆಯದು
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ