AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಕ್ಕಿನ ನಿದ್ರಾಭಂಗಿ ನೋಡಿ ಗೊಂದಲಕ್ಕೊಳಗಾದ ನೆಟ್ಟಿಗರು: ವಿಡಿಯೋ ವೈರಲ್​

ವಿಡಿಯೋ ನೋಡಿ ನೆಟ್ಟಗರೇ ಗೊಂದಲಕ್ಕೊಳಗಾಗಿದ್ದಾರೆ. ಬೆಕ್ಕಿನ ಮಲಗುವ ಭಂಗಿ ನೋಡಿ ತಮಾಷೆ ಮಾಡಿದ್ದಾರೆ. ಯಾವುದೇ ಚಿಂತೆ ಇಲ್ಲದೆ, ಮುಟ್ಟಿದರೂ ಎಚ್ಚರಗೊಳ್ಳದೆ ಇರುವ ಬೆಕ್ಕಿನ ನಿದ್ದೆ ಈಗ ಎಲ್ಲರ ನಗೆಗೆ ಕಾರಣವಾಗಿದೆ.

ಬೆಕ್ಕಿನ ನಿದ್ರಾಭಂಗಿ ನೋಡಿ ಗೊಂದಲಕ್ಕೊಳಗಾದ ನೆಟ್ಟಿಗರು: ವಿಡಿಯೋ ವೈರಲ್​
ಮಲಗಿರುವ ಬೆಕ್ಕು
TV9 Web
| Edited By: |

Updated on:Jan 16, 2022 | 4:31 PM

Share

ಬೆಕ್ಕುಗಳು ನಿದ್ರಿಸುವಾಗಲೇ ಹೆಚ್ಚು ಮುದ್ದಾಗಿ ಕಾಣಿಸಿಕೊಳ್ಳುತ್ತವೆ. ಎಲ್ಲೆಂದರಲ್ಲಿ ಬಾಲ ಮುದುಡಿಕೊಂಡು ಮಲಗುವ ಬೆಕ್ಕುಗಳನ್ನು ನೋಡುವುದೇ ಸೊಗಸು. ಅದೇ ರೀತಿಯ ಬೆಕ್ಕಿನ ವಿಡಿಯೋವೋಂದು ಈಗ ಸಾಮಾಜಿಕ ಜಾಲತಾಣ (Social Media) ದಲ್ಲಿ ಹರಿದಾಡುತ್ತಿದೆ.  ರೆಡ್ಡಿಟ್ (Reddit)ಜಾಲತಾಣ​ ಮಲಗಿರುವ ಬೆಕ್ಕಿನ ಒಂದು ವಿಡಿಯೋವನ್ನು ಹಂಚಿಕೊಂಡಿದ್ದು ಸಿಕ್ಕಾಪಟ್ಟೆ ವೈರಲ್​ ಆಗಿದೆ. ವಿಡಿಯೋದಲ್ಲಿ ಬೆಕ್ಕು ಉಲ್ಟಾ ಮಲಗಿರುವುದನ್ನು ಕಾಣಬಹುದು ಸೋಫಾದ ಮೇಲೆ ತಲೆಯನ್ನು ಅಡ್ಡಹಾಕಿ ಮಲಗಿರುವ ಬೆಕ್ಕನ್ನು ಯುವಕನೊಬ್ಬ ತನ್ನ ಕೈಯಿಂದ  ಕಾಲನ್ನು ಮುಟ್ಟುತ್ತಾನೆ. ಆದರೂ ಎಚ್ಚರಗೊಳ್ಳದ ಬೆಕ್ಕು ಆರಾಮವಾಗಿ ನಿದ್ರಿಸುವುದನ್ನು ಕಾಣಬಹುದು. ಕೆಲಸ ನಿಲ್ಲಿಸಿ ಎನ್ನುವ ಕ್ಯಾಪ್ಷನ್ (Caption) ಮೂಲಕ ರೆಡ್ಡಿಟ್​ ವಿಡಿಯೋವನ್ನು ಹಂಚಿಕೊಂಡಿದೆ. 

ಸದ್ಯ ವಿಡಿಯೋ ನೋಡಿ ನೆಟ್ಟಗರೇ ಗೊಂದಲಕ್ಕೊಳಗಾಗಿದ್ದಾರೆ. ಬೆಕ್ಕಿನ ಮಲಗುವ ಭಂಗಿ ನೋಡಿ ತಮಾಷೆ ಮಾಡಿದ್ದಾರೆ. ಯಾವುದೇ ಚಿಂತೆ ಇಲ್ಲದೆ, ಮುಟ್ಟಿದರೂ ಎಚ್ಚರಗೊಳ್ಳದೆ ಇರುವ ಬೆಕ್ಕಿನ ನಿದ್ದೆ ಈಗ ಎಲ್ಲರ ನಗೆಗೆ ಕಾರಣವಾಗಿದೆ. ರೆಡ್ಡಿಟ್​​ ವಿಡಿಯೋ ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ 2 ಸಾವಿರಕ್ಕೂ ಹೆಚ್ಚು ಲೈಕ್ಸ್​ ಮತ್ತು ವೀಕ್ಷಣೆ ಪಡೆದಿದೆ. ವಿಡಿಯೋ ನೋಡಿದ ಬಳಕೆದಾರರು ತಮಾಷೆಯಾಗಿ ಕಾಮೆಂಟ್​ ಮಾಡಿದ್ದಾರೆ.

ಈ ಹಿಂದೆ ಹಲವು ಬೆಕ್ಕಿನ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು.  ಬೆಕ್ಕು ನಿದ್ದೆಗಣ್ಣಿನಲ್ಲಿ ತೂಕಡಿಸುವುದು, ಬ್ರೇಡ್​ ಟೋಸ್ಟರ್​ ಮಷಿನ್​ನಿಂದ ಬ್ರೆಡ್​ ಬಿದ್ದಾಗ ಹೆದರಿ ನೆಲಕ್ಕುರುಳಿ ಬಿದ್ದ ಬೆಕ್ಕಿನ ವಿಡಿಯೋ ಸೇರಿದಂತೆ ಹಲವು ವಿಡಿಯೋಗಳು ವೈರಲ್ ಆಗಿತ್ತು. ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸಿತ್ತು.

ಇದನ್ನೂ ಓದಿ:

Video: ನಿರ್ಜನ ದಾರಿ ಮಧ್ಯೆ ಪ್ರಜ್ಞೆ ತಪ್ಪಿದ ಚಾಲಕ; 10 ಕಿಮೀ ದೂರ ಬಸ್​ ಓಡಿಸಿ ಆತನ ಪ್ರಾಣ ರಕ್ಷಿಸಿ, ಪ್ರಯಾಣಿಕರನ್ನು ಕಾಪಾಡಿದ ಮಹಿಳೆ

Published On - 4:29 pm, Sun, 16 January 22

Follow Us
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ