AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಒಂದು ಆಟೋರಿಕ್ಷಾಗೆ 3 ನಂಬರ್​ ಪ್ಲೇಟ್​ಗಳು…! ಫೋಟೋ ವೈರಲ್​​

ಸಿಲಿಕಾನ್​ ಸಿಟಿಯ ಆಟೋರಿಕ್ಷಾ ಒಂದಕ್ಕೆ 3 ನಂಬರ್​ ಪ್ಲೇಟ್​ ಇದೆ..! ಅಚ್ಚರಿ ಅನಸಿದರು ಸತ್ಯ. ಅದು ಹಿಂದಗಡೆ ಬದಿಯಲ್ಲೇ ಮೂರು ನಂಬರ್​ ಪ್ಲೇಟ್​ ಇವೆ.

ಬೆಂಗಳೂರು: ಒಂದು ಆಟೋರಿಕ್ಷಾಗೆ 3 ನಂಬರ್​ ಪ್ಲೇಟ್​ಗಳು...! ಫೋಟೋ ವೈರಲ್​​
ಒಂದು ಆಟೋ 3 ನಂಬರ್​ ಪ್ಲೇಟ್​​
ವಿವೇಕ ಬಿರಾದಾರ
|

Updated on:Apr 07, 2023 | 12:05 PM

Share

ಬೆಂಗಳೂರು: ರಾಜಧಾನಿ ಬೆಂಗಳೂರು (Bengaluru) ಆಗಾಗ ಅಚ್ಚರಿ ಸಂಗತಿಗಳಿಗೆ ಸಾಕ್ಷಿಯಾಗುತ್ತಿರುತ್ತದೆ. ಬೆಂಗಳೂರಿನ ಕೆಲ ಘಟನೆಗಳು ಸಾಮಾಜಿ ಜಾಲತಾಣದಲ್ಲಿ (Social Media) ಸಾಕಷ್ಟು ಸದ್ದು ಮಾಡುತ್ತವೆ. ಅದರಂತೆ ಈಗಲೂ ಕೂಡ ನಗರದ ಆಟೋರಿಕ್ಷಾ (Auto Riksha) ಒಂದರ ನಂಬರ್​ ಪ್ಲೇಟ್​​ ವಿಚಾರವಾಗಿ ಸುದ್ದಿಯಾಗಿದೆ. ಸಿಲಿಕಾನ್​ ಸಿಟಿಯ ಆಟೋರಿಕ್ಷಾ ಒಂದಕ್ಕೆ 3 ನಂಬರ್​ ಪ್ಲೇಟ್​ ಇದೆ..! ಅಚ್ಚರಿ ಅನಸಿದರು ಸತ್ಯ. ಅದು ಹಿಂದುಗಡೆ ಬದಿಯಲ್ಲೇ ಮೂರು ನಂಬರ್​ ಪ್ಲೇಟ್​. ಒಂದು ಓಲಾ ಗ್ರಾಹಕರಿಗೆ, ಒಂದು ರ್ಯಾಪಿಡೊ ಗ್ರಾಹಕರಿಗೆ ಮತ್ತು ಮತ್ತೊಂದು ಆರ್​ಟಿಒ ನೀಡಿದ ಹಳದಿ ಬಣ್ಣದ ನಂಬರ್​ ಪ್ಲೇಟ್​​​​​​.

ಈ ಕುರಿತು ಸುಪ್ರಿತ್​​ ಎಂಬುವರು ಟ್ವೀಟ್​ ಮಾಡಿದ್ದು, ಈ ಆಟೋಗೆ ಎಷ್ಟು ನಂಬರ್ ಪ್ಲೇಟ್​ ಇವೆ? ಎಷ್ಟು ಬಾರಿ ನೊಂದಣಿ ಮಾಡಿಸಲಾಗಿದೆ ಎಂದಿದ್ದಾರೆ. ಈ ಕುರಿತು ಯಾವ ಕಾನೂನು ಕ್ರಮಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

ಇನ್ನೊಬ್ಬ ಟ್ವೀಟರ್​ ಬಳಕೆದಾರರು ​ಕೇಳಿದರು, ಇದು ಕಾನೂನುಬದ್ಧವೇ? ಓಲಾ / ರ್ಯಾಪಿಡೋ / ಉಬರ್ ವಾಹನಗಳು ನಿಜವಾದ (ಆರ್‌ಟಿಒ ಒದಗಿಸಿದ) ನೋಂದಣಿ ಸಂಖ್ಯೆಯನ್ನು ಬಳಸುತ್ತವೆ ಎಂದು ನಾನು ನಿರೀಕ್ಷಿಸುದ್ದೆ ಆದರೆ ಇದನ್ನು ಕಂಡು ನನಗೆ ಆಶ್ಚರ್ಯವುಂಟಾಗಿದೆ ಎಂದಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:50 am, Fri, 7 April 23

Follow Us
ರಾಷ್ಟ್ರಪತಿಗಳ ಗಮನಸೆಳೆದ ಕರಗ: ದ್ರೌಪದಿ ಮುರ್ಮು ಹೇಳಿದ್ದೇನು ಗೊತ್ತಾ?
ರಾಷ್ಟ್ರಪತಿಗಳ ಗಮನಸೆಳೆದ ಕರಗ: ದ್ರೌಪದಿ ಮುರ್ಮು ಹೇಳಿದ್ದೇನು ಗೊತ್ತಾ?
ಮೊದಲ ಪಂದ್ಯದಲ್ಲಿ ಗೋಲ್ಡನ್ ಡಕ್​ಗೆ ಬಲಿಯಾದ ಕೆಎಲ್ ರಾಹುಲ್
ಮೊದಲ ಪಂದ್ಯದಲ್ಲಿ ಗೋಲ್ಡನ್ ಡಕ್​ಗೆ ಬಲಿಯಾದ ಕೆಎಲ್ ರಾಹುಲ್
ಚಂಡೀಗಢದ ಬಿಜೆಪಿ ಕಚೇರಿಯ ಹೊರಗೆ ಗ್ರೆನೇಡ್ ಸ್ಫೋಟ; ವಿಡಿಯೋ ಇಲ್ಲಿದೆ
ಚಂಡೀಗಢದ ಬಿಜೆಪಿ ಕಚೇರಿಯ ಹೊರಗೆ ಗ್ರೆನೇಡ್ ಸ್ಫೋಟ; ವಿಡಿಯೋ ಇಲ್ಲಿದೆ
ನೀವು ಯಾಕೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ? ನೇರವಾಗಿ ಉತ್ತರಿಸಿದ ಉಪೇಂದ್ರ
ನೀವು ಯಾಕೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ? ನೇರವಾಗಿ ಉತ್ತರಿಸಿದ ಉಪೇಂದ್ರ
ಮೊದಲ ಪಂದ್ಯದಲ್ಲೇ ರಿಷಭ್ ಪಂತ್​ಗೆ ಕೈಕೊಟ್ಟ ಅದೃಷ್ಟ
ಮೊದಲ ಪಂದ್ಯದಲ್ಲೇ ರಿಷಭ್ ಪಂತ್​ಗೆ ಕೈಕೊಟ್ಟ ಅದೃಷ್ಟ
ದಾವಣಗೆರೆಗೆ ಬಂದ ಸಿದ್ದರಾಮಯ್ಯಗೆ ಪ್ರೀತಿಯಿಂದ ಕ್ಲಾಸ್ ತೆಗೆದುಕೊಂಡ ಅಭಿಮಾನಿ
ದಾವಣಗೆರೆಗೆ ಬಂದ ಸಿದ್ದರಾಮಯ್ಯಗೆ ಪ್ರೀತಿಯಿಂದ ಕ್ಲಾಸ್ ತೆಗೆದುಕೊಂಡ ಅಭಿಮಾನಿ
ಟೋಲ್‌ನಲ್ಲಿ ಹೊಸ ನಿಯಮ ಪರಿಣಾಮ: ಫಾಸ್ಟ್‌ಟ್ಯಾಗ್​ಗೆ ಹೆಚ್ಚಿದ ಬೇಡಿಕೆ
ಟೋಲ್‌ನಲ್ಲಿ ಹೊಸ ನಿಯಮ ಪರಿಣಾಮ: ಫಾಸ್ಟ್‌ಟ್ಯಾಗ್​ಗೆ ಹೆಚ್ಚಿದ ಬೇಡಿಕೆ
ಯಮರಾಜನನ್ನು ಭೇಟಿಯಾದ ರಾಹುಲ್ ಗಾಂಧಿ
ಯಮರಾಜನನ್ನು ಭೇಟಿಯಾದ ರಾಹುಲ್ ಗಾಂಧಿ
ಜನಗಣತಿ: ಸ್ವಯಂ ಗಣತಿ ಹೇಗೆ ಮಾಡುವುದು? ಸಾರ್ವಜನಿಕರು ಭಾಗಿಯಾಗೋದು ಹೇಗೆ?
ಜನಗಣತಿ: ಸ್ವಯಂ ಗಣತಿ ಹೇಗೆ ಮಾಡುವುದು? ಸಾರ್ವಜನಿಕರು ಭಾಗಿಯಾಗೋದು ಹೇಗೆ?
ಜಾತ್ರೆಯಲ್ಲಿ ಯುವತಿಯರನ್ನು ಹಿಂಬಾಲಿಸಿ ಖಾಸಗಿ ಭಾಗ ಮುಟ್ಟಿ ಹಿಂಸೆ
ಜಾತ್ರೆಯಲ್ಲಿ ಯುವತಿಯರನ್ನು ಹಿಂಬಾಲಿಸಿ ಖಾಸಗಿ ಭಾಗ ಮುಟ್ಟಿ ಹಿಂಸೆ