AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಒಂದು ಆಟೋರಿಕ್ಷಾಗೆ 3 ನಂಬರ್​ ಪ್ಲೇಟ್​ಗಳು…! ಫೋಟೋ ವೈರಲ್​​

ಸಿಲಿಕಾನ್​ ಸಿಟಿಯ ಆಟೋರಿಕ್ಷಾ ಒಂದಕ್ಕೆ 3 ನಂಬರ್​ ಪ್ಲೇಟ್​ ಇದೆ..! ಅಚ್ಚರಿ ಅನಸಿದರು ಸತ್ಯ. ಅದು ಹಿಂದಗಡೆ ಬದಿಯಲ್ಲೇ ಮೂರು ನಂಬರ್​ ಪ್ಲೇಟ್​ ಇವೆ.

ಬೆಂಗಳೂರು: ಒಂದು ಆಟೋರಿಕ್ಷಾಗೆ 3 ನಂಬರ್​ ಪ್ಲೇಟ್​ಗಳು...! ಫೋಟೋ ವೈರಲ್​​
ಒಂದು ಆಟೋ 3 ನಂಬರ್​ ಪ್ಲೇಟ್​​
ವಿವೇಕ ಬಿರಾದಾರ
ವಿವೇಕ ಬಿರಾದಾರ|

Updated on:Apr 07, 2023 | 12:05 PM

Share

ಬೆಂಗಳೂರು: ರಾಜಧಾನಿ ಬೆಂಗಳೂರು (Bengaluru) ಆಗಾಗ ಅಚ್ಚರಿ ಸಂಗತಿಗಳಿಗೆ ಸಾಕ್ಷಿಯಾಗುತ್ತಿರುತ್ತದೆ. ಬೆಂಗಳೂರಿನ ಕೆಲ ಘಟನೆಗಳು ಸಾಮಾಜಿ ಜಾಲತಾಣದಲ್ಲಿ (Social Media) ಸಾಕಷ್ಟು ಸದ್ದು ಮಾಡುತ್ತವೆ. ಅದರಂತೆ ಈಗಲೂ ಕೂಡ ನಗರದ ಆಟೋರಿಕ್ಷಾ (Auto Riksha) ಒಂದರ ನಂಬರ್​ ಪ್ಲೇಟ್​​ ವಿಚಾರವಾಗಿ ಸುದ್ದಿಯಾಗಿದೆ. ಸಿಲಿಕಾನ್​ ಸಿಟಿಯ ಆಟೋರಿಕ್ಷಾ ಒಂದಕ್ಕೆ 3 ನಂಬರ್​ ಪ್ಲೇಟ್​ ಇದೆ..! ಅಚ್ಚರಿ ಅನಸಿದರು ಸತ್ಯ. ಅದು ಹಿಂದುಗಡೆ ಬದಿಯಲ್ಲೇ ಮೂರು ನಂಬರ್​ ಪ್ಲೇಟ್​. ಒಂದು ಓಲಾ ಗ್ರಾಹಕರಿಗೆ, ಒಂದು ರ್ಯಾಪಿಡೊ ಗ್ರಾಹಕರಿಗೆ ಮತ್ತು ಮತ್ತೊಂದು ಆರ್​ಟಿಒ ನೀಡಿದ ಹಳದಿ ಬಣ್ಣದ ನಂಬರ್​ ಪ್ಲೇಟ್​​​​​​.

ಈ ಕುರಿತು ಸುಪ್ರಿತ್​​ ಎಂಬುವರು ಟ್ವೀಟ್​ ಮಾಡಿದ್ದು, ಈ ಆಟೋಗೆ ಎಷ್ಟು ನಂಬರ್ ಪ್ಲೇಟ್​ ಇವೆ? ಎಷ್ಟು ಬಾರಿ ನೊಂದಣಿ ಮಾಡಿಸಲಾಗಿದೆ ಎಂದಿದ್ದಾರೆ. ಈ ಕುರಿತು ಯಾವ ಕಾನೂನು ಕ್ರಮಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

ಇನ್ನೊಬ್ಬ ಟ್ವೀಟರ್​ ಬಳಕೆದಾರರು ​ಕೇಳಿದರು, ಇದು ಕಾನೂನುಬದ್ಧವೇ? ಓಲಾ / ರ್ಯಾಪಿಡೋ / ಉಬರ್ ವಾಹನಗಳು ನಿಜವಾದ (ಆರ್‌ಟಿಒ ಒದಗಿಸಿದ) ನೋಂದಣಿ ಸಂಖ್ಯೆಯನ್ನು ಬಳಸುತ್ತವೆ ಎಂದು ನಾನು ನಿರೀಕ್ಷಿಸುದ್ದೆ ಆದರೆ ಇದನ್ನು ಕಂಡು ನನಗೆ ಆಶ್ಚರ್ಯವುಂಟಾಗಿದೆ ಎಂದಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:50 am, Fri, 7 April 23

Follow Us
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ
ರೌಡಿಶೀಟರ್ ಬರ್ತ್‌ಡೇ ಪಾರ್ಟಿಯಲ್ಲಿ ಬಿಜೆಪಿ ಶಾಸಕ ಭಾಗಿ
ರೌಡಿಶೀಟರ್ ಬರ್ತ್‌ಡೇ ಪಾರ್ಟಿಯಲ್ಲಿ ಬಿಜೆಪಿ ಶಾಸಕ ಭಾಗಿ
ಲಿಂಗನಮಕ್ಕಿ ಡ್ಯಾಮ್ ಹಿನ್ನೀರು ಇಳಿಕೆ: ನಿಂತಿದ್ದ ಲಾಂಚ್ ಮತ್ತೆ ಶುರು
ಲಿಂಗನಮಕ್ಕಿ ಡ್ಯಾಮ್ ಹಿನ್ನೀರು ಇಳಿಕೆ: ನಿಂತಿದ್ದ ಲಾಂಚ್ ಮತ್ತೆ ಶುರು
ಪೈಪ್ ಲೈನ್ ಕಾಮಗಾರಿ: ಗುಂಡಿಗೆ ಸಿಲುಕಿದ BMTC ಬಸ್, ಸಂಚಾರಕ್ಕೆ ಅಡ್ಡಿ
ಪೈಪ್ ಲೈನ್ ಕಾಮಗಾರಿ: ಗುಂಡಿಗೆ ಸಿಲುಕಿದ BMTC ಬಸ್, ಸಂಚಾರಕ್ಕೆ ಅಡ್ಡಿ