AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಒಂದು ಆಟೋರಿಕ್ಷಾಗೆ 3 ನಂಬರ್​ ಪ್ಲೇಟ್​ಗಳು…! ಫೋಟೋ ವೈರಲ್​​

ಸಿಲಿಕಾನ್​ ಸಿಟಿಯ ಆಟೋರಿಕ್ಷಾ ಒಂದಕ್ಕೆ 3 ನಂಬರ್​ ಪ್ಲೇಟ್​ ಇದೆ..! ಅಚ್ಚರಿ ಅನಸಿದರು ಸತ್ಯ. ಅದು ಹಿಂದಗಡೆ ಬದಿಯಲ್ಲೇ ಮೂರು ನಂಬರ್​ ಪ್ಲೇಟ್​ ಇವೆ.

ಬೆಂಗಳೂರು: ಒಂದು ಆಟೋರಿಕ್ಷಾಗೆ 3 ನಂಬರ್​ ಪ್ಲೇಟ್​ಗಳು...! ಫೋಟೋ ವೈರಲ್​​
ಒಂದು ಆಟೋ 3 ನಂಬರ್​ ಪ್ಲೇಟ್​​
ವಿವೇಕ ಬಿರಾದಾರ
|

Updated on:Apr 07, 2023 | 12:05 PM

Share

ಬೆಂಗಳೂರು: ರಾಜಧಾನಿ ಬೆಂಗಳೂರು (Bengaluru) ಆಗಾಗ ಅಚ್ಚರಿ ಸಂಗತಿಗಳಿಗೆ ಸಾಕ್ಷಿಯಾಗುತ್ತಿರುತ್ತದೆ. ಬೆಂಗಳೂರಿನ ಕೆಲ ಘಟನೆಗಳು ಸಾಮಾಜಿ ಜಾಲತಾಣದಲ್ಲಿ (Social Media) ಸಾಕಷ್ಟು ಸದ್ದು ಮಾಡುತ್ತವೆ. ಅದರಂತೆ ಈಗಲೂ ಕೂಡ ನಗರದ ಆಟೋರಿಕ್ಷಾ (Auto Riksha) ಒಂದರ ನಂಬರ್​ ಪ್ಲೇಟ್​​ ವಿಚಾರವಾಗಿ ಸುದ್ದಿಯಾಗಿದೆ. ಸಿಲಿಕಾನ್​ ಸಿಟಿಯ ಆಟೋರಿಕ್ಷಾ ಒಂದಕ್ಕೆ 3 ನಂಬರ್​ ಪ್ಲೇಟ್​ ಇದೆ..! ಅಚ್ಚರಿ ಅನಸಿದರು ಸತ್ಯ. ಅದು ಹಿಂದುಗಡೆ ಬದಿಯಲ್ಲೇ ಮೂರು ನಂಬರ್​ ಪ್ಲೇಟ್​. ಒಂದು ಓಲಾ ಗ್ರಾಹಕರಿಗೆ, ಒಂದು ರ್ಯಾಪಿಡೊ ಗ್ರಾಹಕರಿಗೆ ಮತ್ತು ಮತ್ತೊಂದು ಆರ್​ಟಿಒ ನೀಡಿದ ಹಳದಿ ಬಣ್ಣದ ನಂಬರ್​ ಪ್ಲೇಟ್​​​​​​.

ಈ ಕುರಿತು ಸುಪ್ರಿತ್​​ ಎಂಬುವರು ಟ್ವೀಟ್​ ಮಾಡಿದ್ದು, ಈ ಆಟೋಗೆ ಎಷ್ಟು ನಂಬರ್ ಪ್ಲೇಟ್​ ಇವೆ? ಎಷ್ಟು ಬಾರಿ ನೊಂದಣಿ ಮಾಡಿಸಲಾಗಿದೆ ಎಂದಿದ್ದಾರೆ. ಈ ಕುರಿತು ಯಾವ ಕಾನೂನು ಕ್ರಮಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

ಇನ್ನೊಬ್ಬ ಟ್ವೀಟರ್​ ಬಳಕೆದಾರರು ​ಕೇಳಿದರು, ಇದು ಕಾನೂನುಬದ್ಧವೇ? ಓಲಾ / ರ್ಯಾಪಿಡೋ / ಉಬರ್ ವಾಹನಗಳು ನಿಜವಾದ (ಆರ್‌ಟಿಒ ಒದಗಿಸಿದ) ನೋಂದಣಿ ಸಂಖ್ಯೆಯನ್ನು ಬಳಸುತ್ತವೆ ಎಂದು ನಾನು ನಿರೀಕ್ಷಿಸುದ್ದೆ ಆದರೆ ಇದನ್ನು ಕಂಡು ನನಗೆ ಆಶ್ಚರ್ಯವುಂಟಾಗಿದೆ ಎಂದಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:50 am, Fri, 7 April 23

ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
Video: ನಿಯಂತ್ರಣ ತಪ್ಪಿ ಕೆರೆಗೆ ಜಾರಿದ ಸರ್ಕಾರಿ ಬಸ್
Video: ನಿಯಂತ್ರಣ ತಪ್ಪಿ ಕೆರೆಗೆ ಜಾರಿದ ಸರ್ಕಾರಿ ಬಸ್
ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ; ಅಂಗಡಿಗಳು ಭಸ್ಮ!
ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ; ಅಂಗಡಿಗಳು ಭಸ್ಮ!
KPCC ಅಧ್ಯಕ್ಷ ಸ್ಥಾನಕ್ಕೆ ಟವೆಲ್ ಹಾಕಿದ ರಾಜಣ್ಣ: ಮಾಜಿ ಸಚಿವರು ಏನಂದ್ರು?
KPCC ಅಧ್ಯಕ್ಷ ಸ್ಥಾನಕ್ಕೆ ಟವೆಲ್ ಹಾಕಿದ ರಾಜಣ್ಣ: ಮಾಜಿ ಸಚಿವರು ಏನಂದ್ರು?
ಕ್ಷುಲ್ಲಕ ಕಾರಣಕ್ಕೆ ನಡು ರಸ್ತೆಯಲ್ಲೇ ಮಾರಾಮಾರಿ: ಸ್ಥಳೀಯರಿಂದ ಬಿತ್ತು ಗೂಸಾ
ಕ್ಷುಲ್ಲಕ ಕಾರಣಕ್ಕೆ ನಡು ರಸ್ತೆಯಲ್ಲೇ ಮಾರಾಮಾರಿ: ಸ್ಥಳೀಯರಿಂದ ಬಿತ್ತು ಗೂಸಾ
ಸುಜಾತಾ ಹಂಡಿ ಕ್ರೂರತೆಯ ಮತ್ತಷ್ಟು ವಿಡಿಯೋ ವೈರಲ್
ಸುಜಾತಾ ಹಂಡಿ ಕ್ರೂರತೆಯ ಮತ್ತಷ್ಟು ವಿಡಿಯೋ ವೈರಲ್
ನಾನು ಸತ್ತು 47 ವರ್ಷವಾಗಿದೆ ಎಂದು ಕೂಗುತ್ತಾ ಪ್ರತಿಭಟಿಸಿದ ಇರಾನ್ ಮಹಿಳೆ
ನಾನು ಸತ್ತು 47 ವರ್ಷವಾಗಿದೆ ಎಂದು ಕೂಗುತ್ತಾ ಪ್ರತಿಭಟಿಸಿದ ಇರಾನ್ ಮಹಿಳೆ
ಬೆಂಗಳೂರು ಹೊಸೂರು ಹೆದ್ದಾರಿಯಲ್ಲಿ ಕಿಮೀಗಟ್ಟಲೆ ಟ್ರಾಫಿಕ್ ಜಾಮ್
ಬೆಂಗಳೂರು ಹೊಸೂರು ಹೆದ್ದಾರಿಯಲ್ಲಿ ಕಿಮೀಗಟ್ಟಲೆ ಟ್ರಾಫಿಕ್ ಜಾಮ್