AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಡಿಯಿಂದ ಮುಡಿಯವರೆಗೆ ಕೆರೆದುಕೊಳ್ಳುವುದೂ ಒಂದು ಕಲೆ ಎನ್ನುತ್ತಿದೆ ಈ ಮರಿಯಾನೆ

Baby Elephant : ಮಣ್ಣಾಟ, ಮೈಕೆರೆದುಕೊಳ್ಳುವುದೆಂದರೆ ಆನೆಗಳಿಗೆ ಸ್ವರ್ಗ. ಈ ಮರಿಯಾನೆ ಮಾತ್ರ ಯಾರನ್ನೂ ಅವಲಂಬಿಸದೆ ತನ್ನ ಮೈಯನ್ನು ತಾನೇ ಹೇಗೆ ಕೆರೆದುಕೊಳ್ಳುತ್ತಿದೆ ನೋಡಿ.

ಅಡಿಯಿಂದ ಮುಡಿಯವರೆಗೆ ಕೆರೆದುಕೊಳ್ಳುವುದೂ ಒಂದು ಕಲೆ ಎನ್ನುತ್ತಿದೆ ಈ ಮರಿಯಾನೆ
ಮರಿಯಾನೆ ತನ್ನ ಮೈ ಕೆರೆದುಕೊಳ್ಳುತ್ತಿರುವುದು
TV9 Web
| Updated By: ಶ್ರೀದೇವಿ ಕಳಸದ|

Updated on: Dec 06, 2022 | 3:22 PM

Share

Viral Video : ನಮಗಾದರೆ ಕೈಗಳಿವೆ ಕೆರೆದುಕೊಳ್ಳಲು. ಪ್ರಾಣಿಗಳೇನು ಮಾಡಬೇಕು? ಎಮ್ಮೆ ದನಕರುಗಳು ಲೈಟಿನ ಕಂಬಗಳಿಗೆ ಮೈ ತಿಕ್ಕಿಕೊಳ್ಳುವುದನ್ನು ನೋಡಿದ್ದೀರಿ. ಹಂದಿಗಳು ಗೋಡೆಗಳಿಗೆ ಮೈ ಉಜ್ಜಿಕೊಳ್ಳುವುದನ್ನು ನೋಡಿದ್ದೀರಿ. ಕಾಡಿನ ಆನೆಗಳು ಹೇಗೆ ಮೈಯುಜ್ಜಿಕೊಳ್ಳುತ್ತವೆ ಹಾಗಿದ್ದರೆ? ವೈರಲ್ ಆಗಿರುವ ಈ ವಿಡಿಯೋ ನೋಡಿ. ಮೈ ಕೆರೆದುಕೊಳ್ಳುವುದೂ ಒಂದು ಕಲೆ! ಎನ್ನುವಂತಿದೆ ಈ ವಿಡಿಯೋ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ನ್ಯಾಂಬೆನಿ ಇದು ಈ ಆನೆಮರಿಯ ಹೆಸರು. ಸಾಮಾನ್ಯವಾಗಿ ಆನೆಗಳಿಗೆ ಮಣ್ಣಿನಿಂದ ಸ್ನಾನ ಮಾಡುವುದು ಮತ್ತು ಮೈ ಕೆರೆದುಕೊಳ್ಳುವುದು ಬಹಳ ಪ್ರಿಯ. ಮರಿಗಳು ಇದಕ್ಕಾಗಿ ಪೋಷಕರನ್ನು ಆಶ್ರಯಿಸುತ್ತವೆ. ಆದರೆ ಈ ನ್ಯಾಂಬೆನಿ ಪುಟ್ಟ ವಯಸ್ಸಿನಲ್ಲಿಯೇ ಸ್ವಾವಲಂಬಿಯಾಗಿದ್ದಾಳೆ. ತನ್ನ ಮೈ ತಾನೇ ಕೆರೆದುಕೊಳ್ಳುತ್ತಿದ್ದಾಳೆ. ಸುಮಾರು ಐದು ನಿಮಿಷಗಳ ತನಕ ತನ್ನ ಮೈಯನ್ನು ತಾನೇ ಕೆರೆದುಕೊಂಡಿದ್ದಾಳೆ. ಈ ವಿಡಿಯೋ ಅನ್ನು 1 ಲಕ್ಷಕ್ಕೂ ಹೆಚ್ಚು ಜನ ನೋಡಿದ್ದಾರೆ. 19,000ಕ್ಕೂ ಹೆಚ್ಚು ಜನ ಈ ವಿಡಿಯೋ ಇಷ್ಟಪಟ್ಟಿದ್ದಾರೆ.

ಮುದ್ದಾದ ನ್ಯಾಂಬೆನಿ, ಎಷ್ಟು ಚೆಂದ ಇದೆ ಈ ಆನೆಮರಿ ಎಂದಿದ್ದಾರೆ ಹಲವರು. ಇವಳು ನನ್ನ ಸಾಕುಮಗಳು ಎಂದು ಅನೇಕರು ಹೇಳಿದ್ದಾರೆ.

ಈ ಕುರಿತು ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ 

ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ