AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಡಿಯಿಂದ ಮುಡಿಯವರೆಗೆ ಕೆರೆದುಕೊಳ್ಳುವುದೂ ಒಂದು ಕಲೆ ಎನ್ನುತ್ತಿದೆ ಈ ಮರಿಯಾನೆ

Baby Elephant : ಮಣ್ಣಾಟ, ಮೈಕೆರೆದುಕೊಳ್ಳುವುದೆಂದರೆ ಆನೆಗಳಿಗೆ ಸ್ವರ್ಗ. ಈ ಮರಿಯಾನೆ ಮಾತ್ರ ಯಾರನ್ನೂ ಅವಲಂಬಿಸದೆ ತನ್ನ ಮೈಯನ್ನು ತಾನೇ ಹೇಗೆ ಕೆರೆದುಕೊಳ್ಳುತ್ತಿದೆ ನೋಡಿ.

ಅಡಿಯಿಂದ ಮುಡಿಯವರೆಗೆ ಕೆರೆದುಕೊಳ್ಳುವುದೂ ಒಂದು ಕಲೆ ಎನ್ನುತ್ತಿದೆ ಈ ಮರಿಯಾನೆ
ಮರಿಯಾನೆ ತನ್ನ ಮೈ ಕೆರೆದುಕೊಳ್ಳುತ್ತಿರುವುದು
TV9 Web
| Edited By: |

Updated on: Dec 06, 2022 | 3:22 PM

Share

Viral Video : ನಮಗಾದರೆ ಕೈಗಳಿವೆ ಕೆರೆದುಕೊಳ್ಳಲು. ಪ್ರಾಣಿಗಳೇನು ಮಾಡಬೇಕು? ಎಮ್ಮೆ ದನಕರುಗಳು ಲೈಟಿನ ಕಂಬಗಳಿಗೆ ಮೈ ತಿಕ್ಕಿಕೊಳ್ಳುವುದನ್ನು ನೋಡಿದ್ದೀರಿ. ಹಂದಿಗಳು ಗೋಡೆಗಳಿಗೆ ಮೈ ಉಜ್ಜಿಕೊಳ್ಳುವುದನ್ನು ನೋಡಿದ್ದೀರಿ. ಕಾಡಿನ ಆನೆಗಳು ಹೇಗೆ ಮೈಯುಜ್ಜಿಕೊಳ್ಳುತ್ತವೆ ಹಾಗಿದ್ದರೆ? ವೈರಲ್ ಆಗಿರುವ ಈ ವಿಡಿಯೋ ನೋಡಿ. ಮೈ ಕೆರೆದುಕೊಳ್ಳುವುದೂ ಒಂದು ಕಲೆ! ಎನ್ನುವಂತಿದೆ ಈ ವಿಡಿಯೋ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ನ್ಯಾಂಬೆನಿ ಇದು ಈ ಆನೆಮರಿಯ ಹೆಸರು. ಸಾಮಾನ್ಯವಾಗಿ ಆನೆಗಳಿಗೆ ಮಣ್ಣಿನಿಂದ ಸ್ನಾನ ಮಾಡುವುದು ಮತ್ತು ಮೈ ಕೆರೆದುಕೊಳ್ಳುವುದು ಬಹಳ ಪ್ರಿಯ. ಮರಿಗಳು ಇದಕ್ಕಾಗಿ ಪೋಷಕರನ್ನು ಆಶ್ರಯಿಸುತ್ತವೆ. ಆದರೆ ಈ ನ್ಯಾಂಬೆನಿ ಪುಟ್ಟ ವಯಸ್ಸಿನಲ್ಲಿಯೇ ಸ್ವಾವಲಂಬಿಯಾಗಿದ್ದಾಳೆ. ತನ್ನ ಮೈ ತಾನೇ ಕೆರೆದುಕೊಳ್ಳುತ್ತಿದ್ದಾಳೆ. ಸುಮಾರು ಐದು ನಿಮಿಷಗಳ ತನಕ ತನ್ನ ಮೈಯನ್ನು ತಾನೇ ಕೆರೆದುಕೊಂಡಿದ್ದಾಳೆ. ಈ ವಿಡಿಯೋ ಅನ್ನು 1 ಲಕ್ಷಕ್ಕೂ ಹೆಚ್ಚು ಜನ ನೋಡಿದ್ದಾರೆ. 19,000ಕ್ಕೂ ಹೆಚ್ಚು ಜನ ಈ ವಿಡಿಯೋ ಇಷ್ಟಪಟ್ಟಿದ್ದಾರೆ.

ಮುದ್ದಾದ ನ್ಯಾಂಬೆನಿ, ಎಷ್ಟು ಚೆಂದ ಇದೆ ಈ ಆನೆಮರಿ ಎಂದಿದ್ದಾರೆ ಹಲವರು. ಇವಳು ನನ್ನ ಸಾಕುಮಗಳು ಎಂದು ಅನೇಕರು ಹೇಳಿದ್ದಾರೆ.

ಈ ಕುರಿತು ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ 

ಡಿಕಾಕ್ ಸಿಡಿಲಬ್ಬರ... ಸನ್​ರೈಸರ್ಸ್ ತಂಡಕ್ಕೆ ಬೋನಸ್ ಪಾಯಿಂಟ್
ಡಿಕಾಕ್ ಸಿಡಿಲಬ್ಬರ... ಸನ್​ರೈಸರ್ಸ್ ತಂಡಕ್ಕೆ ಬೋನಸ್ ಪಾಯಿಂಟ್
ಹೊಸ ವರ್ಷ ಸ್ವಾಗತಕ್ಕೆ ಬೆಂಗಳೂರು ಸಜ್ಜು: ಪಬ್​ಗಳಲ್ಲಿ ಹೇಗಿದೆ ಸುರಕ್ಷತೆ?
ಹೊಸ ವರ್ಷ ಸ್ವಾಗತಕ್ಕೆ ಬೆಂಗಳೂರು ಸಜ್ಜು: ಪಬ್​ಗಳಲ್ಲಿ ಹೇಗಿದೆ ಸುರಕ್ಷತೆ?
ಮಂತ್ರಾಲಯದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ
ಮಂತ್ರಾಲಯದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ
ಅಲ್ಮೋರಾದಲ್ಲಿ ಕಂದಕಕ್ಕೆ ಉರುಳಿದ ಬಸ್, 7 ಜನರ ದುರ್ಮರಣ
ಅಲ್ಮೋರಾದಲ್ಲಿ ಕಂದಕಕ್ಕೆ ಉರುಳಿದ ಬಸ್, 7 ಜನರ ದುರ್ಮರಣ
ವಿಷ್ಣುವರ್ಧನ್ 16ನೇ ವರ್ಷದ ಪುಣ್ಯತಿಥಿ; ವಿಶೇಷ ಪೂಜೆ ನಡೆದಿದ್ದು ಎಲ್ಲಿ?
ವಿಷ್ಣುವರ್ಧನ್ 16ನೇ ವರ್ಷದ ಪುಣ್ಯತಿಥಿ; ವಿಶೇಷ ಪೂಜೆ ನಡೆದಿದ್ದು ಎಲ್ಲಿ?
ಆಭರಣದಂಗಡಿಗೆ ಕದಿಯಲೆಂದು ಹೋಗಿ ಫಜೀತಿಗೆ ಸಿಲುಕಿದ ಕಳ್ಳರು
ಆಭರಣದಂಗಡಿಗೆ ಕದಿಯಲೆಂದು ಹೋಗಿ ಫಜೀತಿಗೆ ಸಿಲುಕಿದ ಕಳ್ಳರು
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​
ಚಿತ್ರದುರ್ಗದಲ್ಲೂ ಮೊಳಗಿದ ಜೆಸಿಬಿ ಗರ್ಜನೆ: ಗೂಡಂಗಡಿಗಳು ನೆಲಸಮ
ಚಿತ್ರದುರ್ಗದಲ್ಲೂ ಮೊಳಗಿದ ಜೆಸಿಬಿ ಗರ್ಜನೆ: ಗೂಡಂಗಡಿಗಳು ನೆಲಸಮ
ಚಳಿ ಎಂದು ಕ್ಯಾಬ್ ಚಾಲಕ ಕಾರಿನೊಳಗೆ ಮಾಡಿದ ಈ ತಪ್ಪಿನಿಂದ ಪ್ರಾಣವೇ ಹೋಯ್ತು
ಚಳಿ ಎಂದು ಕ್ಯಾಬ್ ಚಾಲಕ ಕಾರಿನೊಳಗೆ ಮಾಡಿದ ಈ ತಪ್ಪಿನಿಂದ ಪ್ರಾಣವೇ ಹೋಯ್ತು
ಗಿಲ್ಲಿಯನ್ನು ಎದುರುಹಾಕಿಕೊಂಡಿದ್ದಕ್ಕೆ ಸತೀಶ್ ಪಾಡು ನೋಡಿ
ಗಿಲ್ಲಿಯನ್ನು ಎದುರುಹಾಕಿಕೊಂಡಿದ್ದಕ್ಕೆ ಸತೀಶ್ ಪಾಡು ನೋಡಿ