AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ವೀಕೆಂಡ್​ನಲ್ಲಿ ಮಳೆ ಬಂದು ಪ್ಲ್ಯಾನ್​​ ಎಲ್ಲಾ ಹಾಳಾಗಿದ್ದಕ್ಕೆ ಮಗುವಿನ ರಿಯಾಕ್ಷನ್ ಹೇಗಿತ್ತು ನೋಡಿ!

ಮಳೆ ಬಂದು ಪ್ಲ್ಯಾನ್​ ಎಲ್ಲಾ ಹಾಳಾಗಿದ್ದಕ್ಕೆ ಮಗುವಿನ ಮುಖ ಸಪ್ಪೆಯಾಗಿದೆ. ಅದರಲ್ಲಿಯೂ ವೀಕೆಂಡ್​ನಲ್ಲಿ ಮಳೆ ಬಂದ್ರೆ ಕೇಳ್ಬೇಕಾ? ಮಗು ಮಳೆಯನ್ನು ನೋಡಿ ಸಿಟ್ಟಾಗಿದ್ದಾಳೆ. ಮಗುವಿನ ಕ್ಯೂಟ್​ ರಿಯಾಕ್ಷನ್​ ಹೇಗಿತ್ತು? ವಿಡಿಯೊದಲ್ಲೇ ನೋಡಿ.

Viral Video: ವೀಕೆಂಡ್​ನಲ್ಲಿ ಮಳೆ ಬಂದು ಪ್ಲ್ಯಾನ್​​ ಎಲ್ಲಾ ಹಾಳಾಗಿದ್ದಕ್ಕೆ ಮಗುವಿನ ರಿಯಾಕ್ಷನ್ ಹೇಗಿತ್ತು ನೋಡಿ!
TV9 Web
| Edited By: |

Updated on: Nov 17, 2021 | 11:29 AM

Share

ಮುದ್ದಾದ ಮಗುವಿನ ಆ ನಗು, ತುಂಟಾಟ ಎಲ್ಲವೂ ಮನಸ್ಸಿಗೆ ಬಹುಬೇಹ ಇಷ್ಟವಾಗುತ್ತವೆ. ಮಕ್ಕಳ ಆ ಸುಂದರ ನಗುವಿಗೆ ನಮ್ಮೆಲ್ಲಾ ಮನಸ್ಸಿನ ಬೇಸರವನ್ನು ಮರೆಸುವ ಶಕ್ತಿ ಇದೆ. ಕೆಲವು ಬಾರಿ ಪುಟ್ಟ ಮಕ್ಕಳ (Kids) ರಿಯಾಕ್ಷನ್ ಮಜವಾಗಿರುತ್ತವೆ. ಇದೀಗ ವೈರಲ್​ ಆಗಿರುವ ವಿಡಿಯೊ (Viral Video) ಕೂಡಾ ಅಂಥದ್ದೇ! ಮಳೆ ಬಂದು ಪ್ಲ್ಯಾನ್​ ಎಲ್ಲಾ ಹಾಳಾಗಿದ್ದಕ್ಕೆ ಮಗುವಿನ ಮುಖ ಸಪ್ಪೆಯಾಗಿದೆ. ಅದರಲ್ಲಿಯೂ ವೀಕೆಂಡ್​ನಲ್ಲಿ ಮಳೆ ಬಂದ್ರೆ ಕೇಳ್ಬೇಕಾ? ಮಗು ಮಳೆಯನ್ನು (Heavy Rain) ನೋಡಿ ಸಿಟ್ಟಾಗಿದ್ದಾಳೆ. ಜೋರಾಗಿ ಸುರಿಯುತ್ತಿರುವ ಮಳೆ ಕಂಡು ಬಾಲ್ಕನಿಯಲ್ಲಿ ನಿಂತು ಕೊಟ್ಟ ರಿಯಾಕ್ಷನ್ (Kid Reaction)​ ಇದೀಗ ಸಕತ್​ ವೈರಲ್​ ಆಗಿದೆ.

ವೀಕೆಂಟ್​ನಲ್ಲಿ ಜೋರಾದ ಮಳೆ ಬಂದಿದ್ದಕ್ಕೆ ಈ ಪುಟ್ಟ ಮಗು ಬೇಸರಗೊಂಡಿದೆ. ಹೊರಗಡೆ ಸ್ನೇಹಿತರೊಂದಿಗೆ ಆಟವಾಡಬೇಕು ಎಂದು ಖುಷಿಯಿಂದ ಇದ್ದ ಮಗುವಿನ ಆಸೆಯನ್ನೆಲ್ಲಾ ಈ ಮಳೆ ಹಾಳು ಮಾಡಿದ್ದರಿಂದ ಮಗುವಿನ ಮುಖ ಸಪ್ಪೆಯಾಗಿದೆ. ಮಗುವನ್ನು ನೋಡಿದ ತಕ್ಷಣ ಅಯ್ಯೋ ಪಾಪ ಅನ್ನುವಷ್ಟರ ಮಟ್ಟಿಗೆ ಮುದ್ದಾಗಿದೆ ಈ ಮಗುವಿನ ರಿಯಾಕ್ಷನ್. ವಿಡಿಯೊ ಇದೆ ನೀವೇ ನೋಡಿ.

ಬಾಲ್ಕನಿಯಲ್ಲಿ ನಿಂತ ಮಗು ಮಳೆ ಬರುತ್ತಿರುವುದನ್ನು ನೋಡುತ್ತಿದೆ. ವೀಕೆಂಡ್​ನ ಪ್ಲ್ಯಾನ್​ ಎಲ್ಲಾ ಹಾಳು ಮಾಡಿದ್ದಕ್ಕೆ ಸಿಟ್ಟಿನಲ್ಲಿ ಕೈಗಳನ್ನು ಬೀಸುತ್ತಿದ್ದಾಳೆ. ವಿಡಿಯೊವನ್ನು ಇನ್ಸ್ಟಾಗ್ರಾಮ್​ನಲ್ಲಿ ಹಂಚಿಕೊಳ್ಳಲಾಗಿದೆ. ಸುಮಾರು 23,600 ಕ್ಕೂ ಹೆಚ್ಚಿನ ಲೈಕ್ಸ್​ಗಳನ್ನು ಗಳಿಸಿಕೊಂಡಿದೆ.

ನೆಟ್ಟಿಗರು ಈ ತಮಾಷೆಯ ವಿಡಿಯೊವನ್ನು ಮೆಚ್ಚಿಕೊಂಡಿದ್ದಾರೆ. ತಮ್ಮ ಅನಿಸಿಕೆಗಳನ್ನು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಂಡಿದ್ದಾರೆ. ತುಂಬಾ ಮುದ್ದಾದ ವಿಡಿಯೊ ಎಂದು ಓರ್ವರು ಹೇಳಿದ್ದಾರೆ. ಪುಟ್ಟ ಹುಡುಗಿಯನ್ನು ನೋಡಿದರೆ ಮನಸ್ಸಿಗೆ ಖುಷಿ ಅನಿಸುತ್ತದೆ ಎಂದು ಮತ್ತೋರ್ವರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:

Viral Video: ಆಟಿಕೆ ಮಾರುತ್ತಿದ್ದ ಮಗುವನ್ನು ನೋಡಿ ಅಪ್ಪಿಕೊಂಡ ಮತ್ತೊಂದು ಮುದ್ದಾದ ಮಗು; ಕ್ಯೂಟ್ ವಿಡಿಯೊ ವೈರಲ್

Viral Video: ಹನುಮಂತನ ಪಾದಕ್ಕೆ ನಮಸ್ಕರಿಸಿ ದೇವಸ್ಥಾನದ ಹುಂಡಿಯ ಹಣವನ್ನೇ ಕದ್ದೊಯ್ದ ಕಳ್ಳ! ವಿಡಿಯೊ ವೈರಲ್​

Follow Us
ಅವಳಿ ಮಕ್ಕಳನ್ನ ಕೊಂದು ತಾಯಿ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ?
ಅವಳಿ ಮಕ್ಕಳನ್ನ ಕೊಂದು ತಾಯಿ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ?
‘ಭೀಮ ತೀರದಲ್ಲಿ’ ಸಿನಿಮಾ ಮರು ಬಿಡುಗಡೆ ಯಾಕೆ? ಕಾರಣ ತಿಳಿಸಿದ ಚಿತ್ರತಂಡ
‘ಭೀಮ ತೀರದಲ್ಲಿ’ ಸಿನಿಮಾ ಮರು ಬಿಡುಗಡೆ ಯಾಕೆ? ಕಾರಣ ತಿಳಿಸಿದ ಚಿತ್ರತಂಡ
ಸಚಿವರ ಬರ್ತ್​​ಡೇ: ಸರ್ಕಾರಿ ಶಾಲೆ ಮಕ್ಕಳಿಗೆ, ಪೋಷಕರಿಗೆ ವಿಮಾನಯಾನ ಭಾಗ್ಯ
ಸಚಿವರ ಬರ್ತ್​​ಡೇ: ಸರ್ಕಾರಿ ಶಾಲೆ ಮಕ್ಕಳಿಗೆ, ಪೋಷಕರಿಗೆ ವಿಮಾನಯಾನ ಭಾಗ್ಯ
ಬಹ್ರೇನ್​​ನ ಗಗನಚುಂಬಿ ಕಟ್ಟಡಗಳ ಮೇಲೆ ಇರಾನ್ ದಾಳಿ
ಬಹ್ರೇನ್​​ನ ಗಗನಚುಂಬಿ ಕಟ್ಟಡಗಳ ಮೇಲೆ ಇರಾನ್ ದಾಳಿ
ಸಚಿವ ಮಂಕಾಳು ವೈದ್ಯ ಮಾತಿಗೆ ಸಿಟ್ಟಾಗಿ ಸಭೆಯಿಂದ ಹೊರನಡೆದ ಸತೀಶ್ ಸೈಲ್
ಸಚಿವ ಮಂಕಾಳು ವೈದ್ಯ ಮಾತಿಗೆ ಸಿಟ್ಟಾಗಿ ಸಭೆಯಿಂದ ಹೊರನಡೆದ ಸತೀಶ್ ಸೈಲ್
ಮಿಸ್ ಆಗಿ ಅಮೆರಿಕದ 3 ಫೈಟರ್​​ ಜೆಟ್​​ಗಳನ್ನು ಹೊಡೆದುರುಳಿಸಿದ ಕುವೈತ್​​
ಮಿಸ್ ಆಗಿ ಅಮೆರಿಕದ 3 ಫೈಟರ್​​ ಜೆಟ್​​ಗಳನ್ನು ಹೊಡೆದುರುಳಿಸಿದ ಕುವೈತ್​​
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾ ಬೆಂಬಲಕ್ಕೆ ನಿಂತ ಭಕ್ತ ಸಮೂಹ
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾ ಬೆಂಬಲಕ್ಕೆ ನಿಂತ ಭಕ್ತ ಸಮೂಹ
ಎಲ್ಲಾ ಸರ್ಕಾರದಲ್ಲೂ ಫೋನ್ ಟ್ಯಾಪಿಂಗ್ ಇತ್ತು, ಈಗಲೂ ಇದೆ: HDK ಸ್ಫೋಟಕ ಮಾತು
ಎಲ್ಲಾ ಸರ್ಕಾರದಲ್ಲೂ ಫೋನ್ ಟ್ಯಾಪಿಂಗ್ ಇತ್ತು, ಈಗಲೂ ಇದೆ: HDK ಸ್ಫೋಟಕ ಮಾತು
ಸ್ವಾಮಿ ವಿವೇಕಾನಂದರ ಕೆನಡಾ ಭೇಟಿಯನ್ನು ಉಲ್ಲೇಖಿಸಿದ ಪ್ರಧಾನಿ ಕಾರ್ನಿ
ಸ್ವಾಮಿ ವಿವೇಕಾನಂದರ ಕೆನಡಾ ಭೇಟಿಯನ್ನು ಉಲ್ಲೇಖಿಸಿದ ಪ್ರಧಾನಿ ಕಾರ್ನಿ
Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ?
Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ?