AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜ್ವಾಲಾಮುಖಿಯಲ್ಲಿ ಪಿಜ್ಜಾ ತಯಾರು; ನೀವೂ ಹೀಗೆಲ್ಲ ಮಾಡಬೇಡಿ ಹುಷಾರು!

ಅಕೌಂಟೆಟ್ ವೃತ್ತಿಯಲ್ಲಿರುವ 34 ವರ್ಷದ ಡೇವಿಡ್​ ಗಾರ್ಸಿಯಾ ಎಂಬುವವರು ಜ್ವಾಲಮುಖಿಯ ಬಂಡೆಯ ಮೇಲೆ ಪಿಜ್ಜಾ ಮಾಡಿರುವುದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಜ್ವಾಲಾಮುಖಿಯಲ್ಲಿ ಪಿಜ್ಜಾ ತಯಾರು; ನೀವೂ ಹೀಗೆಲ್ಲ ಮಾಡಬೇಡಿ ಹುಷಾರು!
ಜ್ವಾಲಮುಖಿಯ ಬಂಡೆಯ ಮೇಲೆ ಪಿಜ್ಜಾ
Follow us
shruti hegde
|

Updated on: May 14, 2021 | 5:02 PM

ಕಳೆದ ಫೆಬ್ರವರಿ ತಿಂಗಳಿನಿಂದ ಗ್ವಾಟೆಮಾಲಾದ ಪಕಾಯಾ ಜ್ವಾಲಾಮುಖಿ ಸ್ಟೋಟಗೊಳ್ಳುತ್ತಿದೆ. ಅಲ್ಲಿನ ಜನರು ಮತ್ತು ಅಧಿಕಾರಿಗಳಿಗೆ ಜ್ವಾಲಾಮುಖಿಯ ಭೀಕರತೆ ಹೆಚ್ಚು ಎಚ್ಚರವಹಿಸುವಂತೆ ಮಾಡಿದೆ. ಅಕೌಂಟೆಟ್ ವೃತ್ತಿಯಲ್ಲಿರುವ 34 ವರ್ಷದ ಡೇವಿಡ್​ ಗಾರ್ಸಿಯಾ ಎಂಬುವವರು ಜ್ವಾಲಮುಖಿಯ ಬಂಡೆಯ ಮೇಲೆ ಪಿಜ್ಜಾ ಮಾಡಿರುವುದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಜ್ವಾಲಾಮುಖಿ ಸ್ಪೋಟಗೊಂಡಿರುವುದರಿಂದಾಗಿ ಕಲ್ಲಿನ ಬಂಡೆಗಳು ಹೆಚ್ಚು ಬಿಸಿಯಿದೆ. ಬಂಡೆಗಳ ಶಾಖದ ತೀವ್ರತೆಯಿಂದ ಪಿಜ್ಜಾ ತಯಾರಿಸಿದ್ದೇನೆ. ಇಂದು ಪಿಜ್ಜಾ ಸವಿಯಲು ಅನೇಕ ಜನರು ಬರುತ್ತಾರೆ ಎಂದು ಡೇವಿಡ್​ ಗಾರ್ಸಿಯಾ ಹೇಳಿದ್ದಾರೆ. ಪಿಜ್ಜಾ ತಯಾರಿಸುವಾಗ ಗಾರ್ಸಿಯಾ ಅವರು ಬೆಂಕಿಯಿಂದ ರಕ್ಷಿಸುವ ಉಡುಪನ್ನು ಧರಿಸಿರುತ್ತಾರೆ. ತೀವ್ರತೆಯ ಶಾಖದಲ್ಲಿ ಪಿಜ್ಜಾ ಬೇಯಿಸಿ, ಅದಕ್ಕೆ ಟೊಮ್ಯಾಟೋ ಸಾಸ್​ ಮತ್ತು ಚೀಸ್​ಅನ್ನು ಮಿಶ್ರಣ ಮಾಡಿ ಪಿಜ್ಜಾ ಕತ್ತರಿಸುತ್ತಾರೆ.

ಅಡುಗೆ ಹೇಗೆ ಮಾಡಿದರು ಎಂಬುದರ ಕುರಿತಾಗಿ ಹೇಳಿದ ಗಾರ್ಸಿಯಾ ಅವರು, ಸುಮಾರು 800 ಡಿಗ್ರಿಗಳಷ್ಟು ಇರುವ ಶಾಖದಲ್ಲಿ ಪಿಜ್ಜಾದ ಪಾತ್ರೆಯನ್ನು ಇರಿಸಿದ್ದೇನೆ. ಅದು 14 ನಿಮಿಷಗಳಲ್ಲಿ ಸಿದ್ಧಗೊಂಡಿತು. ನಂತರ ಅದನ್ನು ಸವಿದೆ. ತುಂಬಾ ರುಚಿಕರವಾಗಿತ್ತು ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ಕೊರೊನಾ ಎಫೆಕ್ಟ್! ದಿವಾಳಿ ಘೋಷಿಸಿದ ಪಿಜ್ಜಾ ಹಟ್

ನೆಚ್ಚಿನ ನಾಯಕಿಯ ಯಶಸ್ಸಿಗೆ ಹರಕೆ ತೀರಿಸಿದ ಡ್ರೋನ್ ಪ್ರತಾಪ್
ನೆಚ್ಚಿನ ನಾಯಕಿಯ ಯಶಸ್ಸಿಗೆ ಹರಕೆ ತೀರಿಸಿದ ಡ್ರೋನ್ ಪ್ರತಾಪ್
ಹೊಂಡದಂತಾದ ಸುಲ್ತಾನಪುರ, ಮನೆ ಮತ್ತು ಗುಡಿಗಳು ಜಲಾವೃತ
ಹೊಂಡದಂತಾದ ಸುಲ್ತಾನಪುರ, ಮನೆ ಮತ್ತು ಗುಡಿಗಳು ಜಲಾವೃತ
ಪಾಕ್ ಶೆಲ್ಲಿಂಗ್​ನಲ್ಲಿ ಗಾಯಗೊಂಡವರಿಗೆ ಸೇನಾ ವೈದ್ಯರಿಂದ ಚಿಕಿತ್ಸೆ
ಪಾಕ್ ಶೆಲ್ಲಿಂಗ್​ನಲ್ಲಿ ಗಾಯಗೊಂಡವರಿಗೆ ಸೇನಾ ವೈದ್ಯರಿಂದ ಚಿಕಿತ್ಸೆ
ಮೈಸೂರು: ಸಫಾರಿ ವೇಳೆ ಕಬಿನಿ ಹಿನ್ನೀರಿನ ಬಳಿ ಕಾಡಾನೆ ಹಿಂಡು ಪ್ರತ್ಯಕ್ಷ
ಮೈಸೂರು: ಸಫಾರಿ ವೇಳೆ ಕಬಿನಿ ಹಿನ್ನೀರಿನ ಬಳಿ ಕಾಡಾನೆ ಹಿಂಡು ಪ್ರತ್ಯಕ್ಷ
Daily Devotional: ಪ್ರಸಾದವನ್ನ ಬಲಗೈಯಲ್ಲೇ ಯಾಕೆ ತೆಗೆದುಕೊಳ್ಳಬೇಕು?
Daily Devotional: ಪ್ರಸಾದವನ್ನ ಬಲಗೈಯಲ್ಲೇ ಯಾಕೆ ತೆಗೆದುಕೊಳ್ಳಬೇಕು?
Daily horoscope: ಸೂರ್ಯ ಭಗವಾನ್ ವೃಷಭ ರಾಶಿಗೆ ಪ್ರವೇಶ
Daily horoscope: ಸೂರ್ಯ ಭಗವಾನ್ ವೃಷಭ ರಾಶಿಗೆ ಪ್ರವೇಶ
ತಂಗಿ ಮದುವೆ ಮಾಡಿಸುತ್ತೇವೆ: ರಾಕೇಶ್ ಪೂಜಾರಿ ಕುಟುಂಬಕ್ಕೆ ಸ್ನೇಹಿತರ ಬೆಂಬಲ
ತಂಗಿ ಮದುವೆ ಮಾಡಿಸುತ್ತೇವೆ: ರಾಕೇಶ್ ಪೂಜಾರಿ ಕುಟುಂಬಕ್ಕೆ ಸ್ನೇಹಿತರ ಬೆಂಬಲ
ರಾಕೇಶ್ ಪೂಜಾರಿ ಪ್ರತಿಭೆ ಕಂಡು ದರ್ಶನ್ ಕೂಡ ಫೋಟೋ ತೆಗೆಸಿಕೊಂಡಿದ್ರು: ರಘು
ರಾಕೇಶ್ ಪೂಜಾರಿ ಪ್ರತಿಭೆ ಕಂಡು ದರ್ಶನ್ ಕೂಡ ಫೋಟೋ ತೆಗೆಸಿಕೊಂಡಿದ್ರು: ರಘು
ಗಂಗಾವತಿಯಲ್ಲಿ ಬೆಂಬಲಿಗರ ಸಭೆ ನಡೆಸಿದ ಜನಾರ್ಧನ ರೆಡ್ಡಿ ಪತ್ನಿ ಅರುಣಾ
ಗಂಗಾವತಿಯಲ್ಲಿ ಬೆಂಬಲಿಗರ ಸಭೆ ನಡೆಸಿದ ಜನಾರ್ಧನ ರೆಡ್ಡಿ ಪತ್ನಿ ಅರುಣಾ
ಲಿಫ್ಟ್​ನಲ್ಲಿದ್ದ9 ಜನರನ್ನ ಗೋಡೆ ಕೊರೆದು ರಕ್ಷಿಸಿದ ರೋಚಕ ವಿಡಿಯೋ!
ಲಿಫ್ಟ್​ನಲ್ಲಿದ್ದ9 ಜನರನ್ನ ಗೋಡೆ ಕೊರೆದು ರಕ್ಷಿಸಿದ ರೋಚಕ ವಿಡಿಯೋ!