AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜ್ವಾಲಾಮುಖಿಯಲ್ಲಿ ಪಿಜ್ಜಾ ತಯಾರು; ನೀವೂ ಹೀಗೆಲ್ಲ ಮಾಡಬೇಡಿ ಹುಷಾರು!

ಅಕೌಂಟೆಟ್ ವೃತ್ತಿಯಲ್ಲಿರುವ 34 ವರ್ಷದ ಡೇವಿಡ್​ ಗಾರ್ಸಿಯಾ ಎಂಬುವವರು ಜ್ವಾಲಮುಖಿಯ ಬಂಡೆಯ ಮೇಲೆ ಪಿಜ್ಜಾ ಮಾಡಿರುವುದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಜ್ವಾಲಾಮುಖಿಯಲ್ಲಿ ಪಿಜ್ಜಾ ತಯಾರು; ನೀವೂ ಹೀಗೆಲ್ಲ ಮಾಡಬೇಡಿ ಹುಷಾರು!
ಜ್ವಾಲಮುಖಿಯ ಬಂಡೆಯ ಮೇಲೆ ಪಿಜ್ಜಾ
shruti hegde
|

Updated on: May 14, 2021 | 5:02 PM

Share

ಕಳೆದ ಫೆಬ್ರವರಿ ತಿಂಗಳಿನಿಂದ ಗ್ವಾಟೆಮಾಲಾದ ಪಕಾಯಾ ಜ್ವಾಲಾಮುಖಿ ಸ್ಟೋಟಗೊಳ್ಳುತ್ತಿದೆ. ಅಲ್ಲಿನ ಜನರು ಮತ್ತು ಅಧಿಕಾರಿಗಳಿಗೆ ಜ್ವಾಲಾಮುಖಿಯ ಭೀಕರತೆ ಹೆಚ್ಚು ಎಚ್ಚರವಹಿಸುವಂತೆ ಮಾಡಿದೆ. ಅಕೌಂಟೆಟ್ ವೃತ್ತಿಯಲ್ಲಿರುವ 34 ವರ್ಷದ ಡೇವಿಡ್​ ಗಾರ್ಸಿಯಾ ಎಂಬುವವರು ಜ್ವಾಲಮುಖಿಯ ಬಂಡೆಯ ಮೇಲೆ ಪಿಜ್ಜಾ ಮಾಡಿರುವುದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಜ್ವಾಲಾಮುಖಿ ಸ್ಪೋಟಗೊಂಡಿರುವುದರಿಂದಾಗಿ ಕಲ್ಲಿನ ಬಂಡೆಗಳು ಹೆಚ್ಚು ಬಿಸಿಯಿದೆ. ಬಂಡೆಗಳ ಶಾಖದ ತೀವ್ರತೆಯಿಂದ ಪಿಜ್ಜಾ ತಯಾರಿಸಿದ್ದೇನೆ. ಇಂದು ಪಿಜ್ಜಾ ಸವಿಯಲು ಅನೇಕ ಜನರು ಬರುತ್ತಾರೆ ಎಂದು ಡೇವಿಡ್​ ಗಾರ್ಸಿಯಾ ಹೇಳಿದ್ದಾರೆ. ಪಿಜ್ಜಾ ತಯಾರಿಸುವಾಗ ಗಾರ್ಸಿಯಾ ಅವರು ಬೆಂಕಿಯಿಂದ ರಕ್ಷಿಸುವ ಉಡುಪನ್ನು ಧರಿಸಿರುತ್ತಾರೆ. ತೀವ್ರತೆಯ ಶಾಖದಲ್ಲಿ ಪಿಜ್ಜಾ ಬೇಯಿಸಿ, ಅದಕ್ಕೆ ಟೊಮ್ಯಾಟೋ ಸಾಸ್​ ಮತ್ತು ಚೀಸ್​ಅನ್ನು ಮಿಶ್ರಣ ಮಾಡಿ ಪಿಜ್ಜಾ ಕತ್ತರಿಸುತ್ತಾರೆ.

ಅಡುಗೆ ಹೇಗೆ ಮಾಡಿದರು ಎಂಬುದರ ಕುರಿತಾಗಿ ಹೇಳಿದ ಗಾರ್ಸಿಯಾ ಅವರು, ಸುಮಾರು 800 ಡಿಗ್ರಿಗಳಷ್ಟು ಇರುವ ಶಾಖದಲ್ಲಿ ಪಿಜ್ಜಾದ ಪಾತ್ರೆಯನ್ನು ಇರಿಸಿದ್ದೇನೆ. ಅದು 14 ನಿಮಿಷಗಳಲ್ಲಿ ಸಿದ್ಧಗೊಂಡಿತು. ನಂತರ ಅದನ್ನು ಸವಿದೆ. ತುಂಬಾ ರುಚಿಕರವಾಗಿತ್ತು ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ಕೊರೊನಾ ಎಫೆಕ್ಟ್! ದಿವಾಳಿ ಘೋಷಿಸಿದ ಪಿಜ್ಜಾ ಹಟ್

Follow Us
ಹಳೇ ಹುಬ್ಬಳ್ಳಿ ಆಸಾರ ಓಣಿ ಪುಷ್ಕರಣಿ ವಿವಾದ: ಹಿಂದೂಪರ ಸಂಘಟನೆಗಳ ಪ್ರತಿಭಟನೆ
ಹಳೇ ಹುಬ್ಬಳ್ಳಿ ಆಸಾರ ಓಣಿ ಪುಷ್ಕರಣಿ ವಿವಾದ: ಹಿಂದೂಪರ ಸಂಘಟನೆಗಳ ಪ್ರತಿಭಟನೆ
28 ಕೈದಿಗಳ ಬಿಡುಗಡೆಗೆ ಸಚಿವ ಸಂಪುಟ ಅಸ್ತು
28 ಕೈದಿಗಳ ಬಿಡುಗಡೆಗೆ ಸಚಿವ ಸಂಪುಟ ಅಸ್ತು
ಇಂದು ಶ್ರಾವಣ ಶನಿವಾರ; ವೆಂಕಟೇಶ್ವರನ ದರ್ಶನ ಹಾಗೂ ನಾಮಸ್ಮರಣೆಗೆ ಶುಭ ದಿನ
ಇಂದು ಶ್ರಾವಣ ಶನಿವಾರ; ವೆಂಕಟೇಶ್ವರನ ದರ್ಶನ ಹಾಗೂ ನಾಮಸ್ಮರಣೆಗೆ ಶುಭ ದಿನ
ಬಾಗಲಕೋಟೆಯಲ್ಲಿ ಅಜಾನ್ ವಿವಾದ: ಸಿಡಿದೆದ್ದ ಬಿಜೆಪಿ, ಹಿಂದೂ ಸಂಘಟನೆಗಳು
ಬಾಗಲಕೋಟೆಯಲ್ಲಿ ಅಜಾನ್ ವಿವಾದ: ಸಿಡಿದೆದ್ದ ಬಿಜೆಪಿ, ಹಿಂದೂ ಸಂಘಟನೆಗಳು
ಭಾರತ-ಬಾಂಗ್ಲಾ ಗಡಿ ಭದ್ರಪಡಿಸದೆ ಬಂಗಾಳ ಭದ್ರವಾಗಲು ಸಾಧ್ಯವಿಲ್ಲ; ಅಮಿತ್ ಶಾ
ಭಾರತ-ಬಾಂಗ್ಲಾ ಗಡಿ ಭದ್ರಪಡಿಸದೆ ಬಂಗಾಳ ಭದ್ರವಾಗಲು ಸಾಧ್ಯವಿಲ್ಲ; ಅಮಿತ್ ಶಾ
ಮಠದಲ್ಲೇ ಅಪ್ರಾಪ್ತೆ ಮೇಲೆರಗಿ ಅಟ್ಟಹಾಸ: ಸ್ವಾಮೀಜಿ ಅರೆಸ್ಟ್
ಮಠದಲ್ಲೇ ಅಪ್ರಾಪ್ತೆ ಮೇಲೆರಗಿ ಅಟ್ಟಹಾಸ: ಸ್ವಾಮೀಜಿ ಅರೆಸ್ಟ್
ನೈಸರ್ಗಿಕವಾಗಿ ಬಾಳೆಕಾಯಿ ಹಣ್ಣು ಮಾಡುವ ವಿಧಾನ ಹೇಗೆ? ವಿಡಿಯೋ ನೋಡಿ
ನೈಸರ್ಗಿಕವಾಗಿ ಬಾಳೆಕಾಯಿ ಹಣ್ಣು ಮಾಡುವ ವಿಧಾನ ಹೇಗೆ? ವಿಡಿಯೋ ನೋಡಿ
ನಾಗೇಂದ್ರ ಮತ್ತಷ್ಟು ಸಂಕಷ್ಟ: ಪ್ರಾಸಿಕ್ಯೂಷನ್‌ಗೆ ಅನುಮತಿ ಸಿಬಿಐ ಪತ್ರ!
ನಾಗೇಂದ್ರ ಮತ್ತಷ್ಟು ಸಂಕಷ್ಟ: ಪ್ರಾಸಿಕ್ಯೂಷನ್‌ಗೆ ಅನುಮತಿ ಸಿಬಿಐ ಪತ್ರ!
ಹೇಗೆ ನಡೀತಿದೆ ‘ಟಾಕ್ಸಿಕ್’ ಕಟೌಟ್ ತಯಾರಿ? ವಿಡಿಯೋ ನೋಡಿ
ಹೇಗೆ ನಡೀತಿದೆ ‘ಟಾಕ್ಸಿಕ್’ ಕಟೌಟ್ ತಯಾರಿ? ವಿಡಿಯೋ ನೋಡಿ
2 ಕೋಟಿ ರೂ. ವೆಚ್ಚದಲ್ಲಿ 700 ವರ್ಷಗಳ ಪುರಾತನ ದೇಗುಲ ಜೀರ್ಣೋದ್ಧಾರ
2 ಕೋಟಿ ರೂ. ವೆಚ್ಚದಲ್ಲಿ 700 ವರ್ಷಗಳ ಪುರಾತನ ದೇಗುಲ ಜೀರ್ಣೋದ್ಧಾರ