Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Photos: ದಂಪತಿ ಹೋಗುತ್ತಿದ್ದ ದೋಣಿಯಲ್ಲಿತ್ತು 7 ಅಡಿ ಉದ್ದದ ಹೆಬ್ಬಾವು!

ಹೆಬ್ಬಾವು ಹಿಂದಿನ ರಾತ್ರಿಯೇ ದೋಣಿಯಲ್ಲಿ ಸೇರಿಕೊಂಡು ಅಡಗಿಕೊಂಡಿತ್ತು. ಈ ಹಾವಿನ ಬಗ್ಗೆ ದಂಪತಿಗಳು ಪೊಲೀಸರಿಗೆ ಮಾಹಿತಿ ನೀಡಿದ ನಂತರ ಅದನ್ನು ಸ್ಥಳೀಯ ವನ್ಯಜೀವಿ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.

Viral Photos: ದಂಪತಿ ಹೋಗುತ್ತಿದ್ದ ದೋಣಿಯಲ್ಲಿತ್ತು 7 ಅಡಿ ಉದ್ದದ ಹೆಬ್ಬಾವು!
ಹೆಬ್ಬಾವು
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Nov 16, 2021 | 9:16 PM

ದಕ್ಷಿಣ ಚಿಕಾಗೋದ ದಂಪತಿಗಳು ಹೋಗುತ್ತಿದ್ದ ದೋಣಿಯೊಳಗೆ ನುಸುಳಿದ ನಂತರ 7 ಅಡಿ ಹೆಬ್ಬಾವು ದಕ್ಷಿಣ ಫ್ಲೋರ್ಡಿಯಾದಾದ್ಯಂತ ಪ್ರಯಾಣಿಸಿದೆ. ವರದಿಗಳ ಪ್ರಕಾರ, ಹಾವು ಇದ್ದಕ್ಕಿದ್ದಂತೆ ದೋಣಿ ಹತ್ತಿದೆ. ಹಾಗೇ, ಜಿಮ್ ಹಾರ್ಟ್ ಮತ್ತು ಸ್ಯಾಂಡಿ ಸ್ಕ್ವಿರುಟ್ ಅವರು ನೈಋತ್ಯ ಫ್ಲೋರಿಡಾದ ಗಲ್ಫ್ ಕರಾವಳಿಯಲ್ಲಿರುವ ಮಾರ್ಕೊ ಐಲ್ಯಾಂಡ್‌ನ ರೋಸ್ ಮರೀನಾದಲ್ಲಿ ಹೋಗುತ್ತಿದ್ದಾಗ ದೋಣಿಯಲ್ಲಿ ಹೆಬ್ಬಾವು ಇರುವುದು ಪತ್ತೆಯಾಗಿದೆ.

ಹೆಬ್ಬಾವು ಹಿಂದಿನ ರಾತ್ರಿಯೇ ದೋಣಿಯಲ್ಲಿ ಸೇರಿಕೊಂಡು ಅಡಗಿಕೊಂಡಿತ್ತು. ಈ ಹಾವಿನ ಬಗ್ಗೆ ದಂಪತಿಗಳು ಪೊಲೀಸರಿಗೆ ಮಾಹಿತಿ ನೀಡಿದ ನಂತರ ಅದನ್ನು ಸ್ಥಳೀಯ ವನ್ಯಜೀವಿ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು. ಮಾರ್ಕೊ ಐಲ್ಯಾಂಡ್ ಪೋಲೀಸ್ ಅಧಿಕಾರಿಗಳು ತನ್ನ ತೋಳಿನ ಸುತ್ತಲೂ ಹಾವನ್ನು ಸುತ್ತುವ ಮೂಲಕ ದೋಣಿಯಲ್ಲಿ ನಗುತ್ತಿರುವ ಫೋಟೋಗಳನ್ನು ಪೋಸ್ಟ್ ಮಾಡಲಾಗಿದೆ.

ರೋಸ್ ಮರೀನಾ ಮಾರ್ಕೊ ಐಲ್ಯಾಂಡ್ ತಮ್ಮ ಫೇಸ್‌ಬುಕ್ ಪುಟದಲ್ಲಿ ಸಮವಸ್ತ್ರಧಾರಿ ಪೊಲೀಸ್ ಅಧಿಕಾರಿ ಹಾವನ್ನು ಹಿಡಿದಿರುವ ಫೋಟೋವನ್ನು ಶೇರ್ ಮಾಡಿಕೊಂಡಿದೆ. ಬರ್ಮೀಸ್ ಹೆಬ್ಬಾವುಗಳು ಆಕ್ರಮಣಕಾರಿ ಜಾತಿಗಳಾಗಿವೆ. ಫ್ಲೋರಿಡಾ ವೈಲ್ಡ್ ರೇಂಜ್​ನಲ್ಲಿ ಕಂಡುಬರುವ ಹಾವುಗಳು 6ರಿಂದ 10 ಅಡಿ ಉದ್ದವಿರುತ್ತವೆ. ಕೆಲವು 18 ಅಡಿ ಉದ್ದ ಕೂಡ ಇರುತ್ತದೆ.

ಕೆಲವು ಭಾರತೀಯ ಹೆಬ್ಬಾವುಗಳು ದಕ್ಷಿಣ ಫ್ಲೋರಿಡಾದಲ್ಲಿ ಬರ್ಮೀಸ್ ಹೆಬ್ಬಾವುಗಳೊಂದಿಗೆ ಮಿಶ್ರತಳಿಯಾಗಿವೆ ಎಂದು 2018 ರ ಅಧ್ಯಯನವು ಬಹಿರಂಗಪಡಿಸಿದೆ. ಅಮೆರಿಕದ ಜಿಯೋಲಾಜಿಕಲ್ ಸರ್ವೆಯಲ್ಲಿ ವನ್ಯಜೀವಿ ಸಂಶೋಧಕರು ನಡೆಸಿದ ಅಧ್ಯಯನವು ಪರಿಸರ ವಿಜ್ಞಾನ ಮತ್ತು ಎವಲ್ಯೂಷನ್ ಜರ್ನಲ್‌ನಲ್ಲಿ ಪ್ರಕಟವಾಗಿದೆ.

ಇದನ್ನೂ ಓದಿ: Viral Video: ಕಡಲ ತೀರದಲ್ಲಿ ಅಲೆಗಳ ಜೊತೆ ಆಟವಾಡುತ್ತಿದ್ದ ನಾಗರ ಹಾವು!

Shocking Video: ತನ್ನ ತೊಡೆಯ ಮೇಲೆ ಹರಿದು ಬಂದ ಹಾವು ನೋಡಿ ವ್ಯಕ್ತಿ ಕಂಗಾಲು! ಮುಂದೇನಾಯ್ತು? ವಿಡಿಯೊ ನೋಡಿ

ನಿಮ್ಮಲ್ಲಿನ ದುಶ್ಚಟಗಳನ್ನು ಇನ್ನೊಬ್ಬರಿಗೆ ಕಲಿಸಿದರೆ ಉಂಟಾಗುವ ಪರಿಣಾಮವೇನು?
ನಿಮ್ಮಲ್ಲಿನ ದುಶ್ಚಟಗಳನ್ನು ಇನ್ನೊಬ್ಬರಿಗೆ ಕಲಿಸಿದರೆ ಉಂಟಾಗುವ ಪರಿಣಾಮವೇನು?
Horoscope: ಶುಕ್ರವಾರ, ಇಂದಿನ ದ್ವಾದಶ ರಾಶಿಗಳ ಫಲಾಫಲ ತಿಳಿಯಿರಿ
Horoscope: ಶುಕ್ರವಾರ, ಇಂದಿನ ದ್ವಾದಶ ರಾಶಿಗಳ ಫಲಾಫಲ ತಿಳಿಯಿರಿ
ತವರಿನಲ್ಲಿ ಗೆದ್ದ ಆರ್​ಸಿಬಿ; ಮುಗಿಲು ಮುಟ್ಟಿದ ಫ್ಯಾನ್ಸ್ ಸಂಭ್ರಮ
ತವರಿನಲ್ಲಿ ಗೆದ್ದ ಆರ್​ಸಿಬಿ; ಮುಗಿಲು ಮುಟ್ಟಿದ ಫ್ಯಾನ್ಸ್ ಸಂಭ್ರಮ
ಒಳ್ಳೆಯ ಸಿನಿಮಾ ಮಾಡಿದ್ರೂ ಜನ ಬರಲ್ಲ ಯಾಕೆ? ಪಾಸಿಟಿವ್ ಉತ್ತರ ನೀಡಿದ ರಾಘಣ್ಣ
ಒಳ್ಳೆಯ ಸಿನಿಮಾ ಮಾಡಿದ್ರೂ ಜನ ಬರಲ್ಲ ಯಾಕೆ? ಪಾಸಿಟಿವ್ ಉತ್ತರ ನೀಡಿದ ರಾಘಣ್ಣ
ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ