AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಗೆಳತಿಯ ತಲೆಯಲ್ಲಿ ಹೇನು ತೆಗೆಯುತ್ತಿರುವ ಗೆಳೆಯ, ‘ಸಚ್ಚಾ ಪ್ಯಾರ್’ ಎಂದ ನೆಟ್ಟಿಗರು

Dating : ನಿಮ್ಮ ಗೆಳೆಯ ಅಥವಾ ಗೆಳತಿಯ ಬಗ್ಗೆ ನೀವು ಎಷ್ಟರ ಮಟ್ಟಿಗೆ ಕಾಳಜಿ ತೆಗೆದುಕೊಳ್ಳಬಲ್ಲಿರಿ? ಇಂಥ e-ಕಾಲದಲ್ಲಿಯೂ ಹೀಗೆ ಕಾಳಜಿ ತೆಗೆದುಕೊಳ್ಳುವವರನ್ನು ನೋಡಿದರೆ ಮನಸು ಕರಗುವುದಿಲ್ಲವಾ? ವಿಡಿಯೋ ನೋಡಿ.

Viral Video: ಗೆಳತಿಯ ತಲೆಯಲ್ಲಿ ಹೇನು ತೆಗೆಯುತ್ತಿರುವ ಗೆಳೆಯ, ‘ಸಚ್ಚಾ ಪ್ಯಾರ್’ ಎಂದ ನೆಟ್ಟಿಗರು
ಗೆಳತಿಯ ತಲೆಯಲ್ಲಿರುವ ಹೇನು ತೆಗೆಯುತ್ತಿರುವ ಗೆಳೆಯ
TV9 Web
| Edited By: |

Updated on: Aug 06, 2022 | 4:00 PM

Share

Viral : ಪರಸ್ಪರ ಕಾಳಜಿಯಿಂದ ಮಾತನಾಡಿಕೊಳ್ಳಲು ಒಂದಿಷ್ಟು ಏಕಾಂತವಿರಲೆಂದೋ, ನವಿರಾದ ಭಾವಗಳನ್ನು ಹಂಚಿಕೊಂಡು ಮನಸ್ಸನ್ನು ಉಲ್ಲಸಿತಗೊಳಿಸಿಕೊಳ್ಳಲೆಂದೋ ಜೋಡಿಗಳು ಡೇಟಿಂಗ್​ ಹೋಗುವುದುಂಟು. ಹೀಗೆ ನದಿ ದಂಡೆಯ ಬಳಿ ತಮ್ಮ ಲೋಕದಲ್ಲಿ ತಾವಿರುವ ಈ ಜೋಡಿಯನ್ನು ಯಾರೋ ಕ್ಯಾಮೆರಾದಲ್ಲಿ ಹಿಡಿದಿಟ್ಟಿದ್ದಾರೆ. ಈ ವಿಡಿಯೋವನ್ನು ಇನ್​ಸ್ಟಾಗ್ರಾಂನ ‘ಘಂಟಾ’ ಎಂಬ ಮೀಮ್ ಪೇಜ್ ಹಂಚಿಕೊಂಡಿದೆ. 1,69,695  ವೀಕ್ಷಣೆಯನ್ನು ಕಂಡಿರುವ ಈ ವಿಡಿಯೋ ನೋಡಿ ‘ಸಚ್ಚಾ ಪ್ಯಾರ್’ ಎಂದಿದ್ದಾರೆ ನೆಟ್ಟಿಗರು. ಏಕೆಂದರೆ ಇದು ಅಪರೂಪದಲ್ಲಿ ಅಪರೂಪದ ದೃಶ್ಯ. ನದೀ ದಂಡೆಯ ಮೇಲೆ ಕುಳಿತು ತನ್ನ ಗೆಳತಿಯ ಕೂದಲಿನಿಂದ ಹೇನು ತೆಗೆಯುವುದೆಂದರೆ ಪ್ರೀತಿ ಮತ್ತು ಕಾಳಜಿ ಅಲ್ಲದೆ ಇನ್ನೇನು?

ಕೆಲವರು ಎಂಥ ಉಲ್ಲಾಸಮಯ ಕ್ಷಣ ಎಂದಿದ್ದರೆ ಇನ್ನೂ ಕೆಲವರು ಹಾಸ್ಯಪೂರಿತ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ. ಕೆಲ ಹುಡುಗಿಯರು ಇದ್ದರೆ ಇಂಥ ಹುಡುಗನಿರಬೇಕು ಎಂದು ಹೆಮ್ಮೆ ವ್ಯಕ್ತಪಡಿಸಿದ್ದಾರೆ. ‘ನಿಮಗಾಗಿ ಲೈಸಿಲ್ ಖರೀದಿಸುತ್ತೇನೆ’ ಎಂದು ಒಬ್ಬರು ಹೇಳಿದರೆ, ‘ಇಂಥ ಕಾಳಜಿಯುಳ್ಳ ಬಾಯ್​ಫ್ರೆಂಡ್​ ನನಗೂ ಬೇಕೆಂಬ ಆಸೆ ಉಂಟಾಗುತ್ತಿದೆ’ ಎಂದಿದ್ದಾರೆ.

ಇದನ್ನೂ ಓದಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Trending : ಐಶ್ವರ್ಯ ಆಮ್​, ಸಚಿನ್ ಆಮ್​ ನಂತರ ಸುಷ್ಮಿತಾ ಆಮ್​ ಮತ್ತು ಅಮಿತ್ ಷಾ ಆಮ್
Image
Trending : ಕದ್ದು ತಿನ್ನೋ ರುಚಿ ನಿಮಗಿಂತ ಮೊದಲು ನಮಗೇ ಗೊತ್ತು!
Image
Trending: ಮದ್ಯ ಸೇವನೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಅಗ್ರಸ್ಥಾನ, ಜಿಲ್ಲೆಯಲ್ಲಿ ಮದ್ಯದ ಅಂಗಡಿ ಸಂಖ್ಯೆಯಲ್ಲೂ ಹೆಚ್ಚಳ
View this post on Instagram

A post shared by memes comedy (@ghantaa)

ಉಳಿದಂತೆ ಕೆಲವು ಕೆಟ್ಟ ಪ್ರತಿಕ್ರಿಯೆಗಳೂ ಇವೆ. ಎಲ್ಲವೂ ಅವರವರ ನೋಟ ಅವರವರ ಮಾತು ಅವರವರ ಅಭಿವ್ಯಕ್ತಿ. ಒಟ್ಟಾರೆಯಾಗಿ ಈ ಜಗತ್ತಿನಲ್ಲಿ ಒಂದು ದೃಶ್ಯವನ್ನು ಪ್ರೀತಿ ಮತ್ತು ಕಾಳಜಿಯ ಕಣ್ಣಿನಿಂದ ನೋಡುವ ಕಣ್ಣುಗಳು ಹೆಚ್ಚಬೇಕಿವೆ.

ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ