AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ತಂದೆ ಜತೆ ಸ್ಕೂಟಿಯಲ್ಲಿ ಕುಳಿತಿದ್ದ ಮಗು ಮಾಡಿದ ಕೆಲಸ ನೋಡಿ, ಯಾಮಾರಿದ್ರೆ ಜೀವಕ್ಕೆ ಕಂಟಕ

ವ್ಯಕ್ತಿಯೊಬ್ಬರು ತಮ್ಮ ಮಗುವಿನ ಜೊತೆಗೆ ಸ್ಕೂಟರ್​ ಸ್ಟಾರ್ಟ್ ಮಾಡಿ ಕುಳಿತಿದ್ದರು, ಅವರ ಜೊತೆಗೆ ಕೆಳಗೆ ಕುಳಿತಿದ್ದ ಮಗು ಸ್ಕೂಟರ್​ನ್ನು ರೇಸ್ ಮಾಡಿದೆ, ತಕ್ಷಣ ಸ್ಕೂಟರ್ ಮುಂದೆ ಹೋಗಿ ಕಂಬಕ್ಕೆ ಗುದ್ದಿದ್ದು ಇದೀಗ ಈ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೊವನ್ನು ಖ್ಯಾತ ಪತ್ರಕರ್ತವಿವೇಕ್ ಗುಪ್ತಾ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ.

Viral Video: ತಂದೆ ಜತೆ ಸ್ಕೂಟಿಯಲ್ಲಿ ಕುಳಿತಿದ್ದ ಮಗು ಮಾಡಿದ ಕೆಲಸ ನೋಡಿ, ಯಾಮಾರಿದ್ರೆ ಜೀವಕ್ಕೆ ಕಂಟಕ
ವೈರಲ್ ವಿಡಿಯೊ
TV9 Web
| Edited By: |

Updated on:Dec 20, 2022 | 2:25 PM

Share

ಮಹಾರಾಷ್ಟ್ರ: ವಿವೇಕ್ ಗುಪ್ತಾ ಎಂಬ ಪತ್ರಕರ್ತರೊಬ್ಬರು ತಮ್ಮ ಟ್ವಿಟರ್​ನಲ್ಲಿ ಭಯನಕ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಇದೀಗ ಈ ವಿಡಿಯೊ ಸಾಮಾಜಿಕ ಜಾಣತಾಣದಲ್ಲಿ ವೈರಲ್ ಆಗಿದೆ. ವ್ಯಕ್ತಿಯೊಬ್ಬರು ತಮ್ಮ ಮಗುವಿನ ಜೊತೆಗೆ ಸ್ಕೂಟರ್​ ಸ್ಟಾರ್ಟ್ ಮಾಡಿ ಕುಳಿತಿದ್ದರು, ಅವರ ಜೊತೆಗೆ ಕೆಳಗೆ ಕುಳಿತಿದ್ದ ಮಗು ಸ್ಕೂಟರ್​ನ್ನು ರೇಸ್ ಮಾಡಿದೆ, ತಕ್ಷಣ ಸ್ಕೂಟರ್ ಮುಂದೆ ಹೋಗಿ ಕಂಬಕ್ಕೆ ಗುದ್ದಿದೆ. ಇದೀಗ ಈ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ವಿಡಿಯೊವನ್ನು ಖ್ಯಾತ ಪತ್ರಕರ್ತವಿವೇಕ್ ಗುಪ್ತಾ ಹಂಚಿಕೊಂಡಿದ್ದಾರೆ. ಮಗುವಿಗೆ ಯಾವುದೇ ಅಪಾಯವಾಗಿಲ್ಲ, ಮಗುವಿನ ತಂದೆಗೆ ಮಾತ್ರ ಗಾಯವಾಗಿದೆ ಎಂದು ಹೇಳಲಾಗಿದೆ.

ತಂದೆ ಮತ್ತು ಮಗು ಮನೆಯ ಮುಂಭಾಗದಲ್ಲಿ ಸ್ಕೂಟರ್ ಮೇಲೆ ಕುಳಿತಿರುವುದನ್ನು ಈ ವಿಡಿಯೊದಲ್ಲಿ ನೋಡಬಹುದು. ಸ್ಕೂಟರ್​ನಲ್ಲಿ ರೈಡ್‌ ಹೋಗಲು ಮುಂದಾಗಿದ್ದಾರೆ, ಆದರೆ ಮುಂಭಾಗದಲ್ಲಿ ಕುಳಿತಿರುವ ಮಗು ಆಕಸ್ಮಿಕವಾಗಿ ಸ್ಕೂಟರ್​ನ್ನು ರೈಸ್ ಮಾಡಿದೆ. ಈ ಘಟನೆಯು ಮಹಾರಾಷ್ಟ್ರದ ಸಿಂಧುದುರ್ಗದಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ.

ಇದನ್ನು ಓದಿ:Viral Video: ಪುಟ್ಟ ಹುಡುಗಿ ಕಲಿಸಿದ ಪಾಠ, ಈ ವಿಡಿಯೊ ನೋಡಿ ನಿಮ್ಮಗೂ ಕಣ್ಣೀರು ಬರಬಹುದು

ಅವರ ನಿವಾಸದ ಮುಂದೆ ನಿಲ್ಲಿಸಿರುವುದು ಸ್ಕೂಟಿಯನ್ನು ವಿಡಿಯೊದಲ್ಲಿ ನೋಡಬಹುದು. ಸ್ಕೂಟಿ ಆನ್​ನಲ್ಲಿದ್ದ ಕಾರಣ ರೇಸ್ ಕೊಟ್ಟ ತಕ್ಷಣ ಸ್ಕೂಟರ್ ಮುಂದೆ ಹೋಗಿದೆ ಎಂದು ಹೇಳಲಾಗಿದೆ. ಮನೆಯ ಒಳಗಿನಿಂದ ಮಹಿಳೆಯೊಬ್ಬರು ಏನೋ ವಸ್ತುಗಳನ್ನು ತಂದು ಆ ವ್ಯಕ್ತಿಗೆ ತಂದುಕೊಡುತ್ತಾರೆ. ಈ ಹೊತ್ತಿನಲ್ಲಿ ಮಗು ಸ್ಕೂಟಿಯಲ್ಲಿ ಕುಳಿತು ರೇಸ್ ನೀಡಿದ ತಕ್ಷಣ ಸ್ಕೂಟರ್ ಮುಂದೆ ಮೂ ಆಗುತ್ತದೆ. ತಂದೆ ಸ್ಕೂಟರ್​ನ್ನು ನಿಯಂತ್ರಣ ಮಾಡಲು ಸಾಧ್ಯವಾಗುದಿಲ್ಲ ಇಬ್ಬರೂ ಮುಂದೆ ಹೋಗಿ ಬೀಳುತ್ತಾರೆ. ತಕ್ಷಣ ಮನೆಯವರು ಎಲ್ಲರೂ ಓಡಿ ಬಂದು ತಂದೆ ಮತ್ತು ಮಗುವನ್ನು ಕಾಪಾಡಿದ್ದಾರೆ.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:25 pm, Tue, 20 December 22

ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ