ಆ್ಯಂಬುಲೆನ್ಸ್ ಗಾಗಿ ರಾತ್ರಿ ಫುಲ್ ಟೆರೆಸ್ ಮೇಲೆ ಕಾಲ‌ ಕಳೆದ ಸೋಂಕಿತ ಪೊಲೀಸರು.ಎಲ್ಲಿ?

[lazy-load-videos-and-sticky-control id=”y_fWaWU-1ls”] ಧಾರವಾಡ: ಹುಬ್ಬಳ್ಳಿಯ ಕರ್ನಾಟಕ ರೈಲ್ವೆ ಪೊಲೀಸ್ ಠಾಣೆಯ ಮೂವರು ಪೊಲೀಸರಿಗೆ ಕೊರೊನಾ ಧೃಡ ಪಟ್ಟರು ಆಸ್ಪತ್ರೆಗೆ ಶಿಫ್ಟ್ ಮಾಡದೆ ಆರೋಗ್ಯ ಇಲಾಖೆ ನಿರ್ಲಕ್ಷ ತೋರಿದೆ. ಹೀಗಾಗಿ ರೈಲ್ವೆ ಪೊಲೀಸರು ರಾತ್ರಿಯಿಡಿ ಆ್ಯಂಬುಲೆನ್ಸ್​ಗಾಗಿ ಟೆರೆಸ್ ಮೇಲೆ ಕಾಲ‌ ಕಳೆದಿರುವ ಘಟನೆ ಹುಬ್ಬಳ್ಳಿಯ ಕರ್ನಾಟಕ ರೈಲ್ವೆ ಪೊಲೀಸ್ ಕ್ವಾಟ್ರಸ್೯ ನಲ್ಲಿ ನೆಡೆದಿದೆ. ಇಬ್ಬರು ಎಎಸ್ಐ ಹಾಗೂ ಒರ್ವ ಕಾನ್ಸಟೇಬಲ್ ಸೇರಿ ಮೂವರು ಪೊಲೀಸರಿಗೆ ನಿನ್ನೆ ಬೆಳಗ್ಗೆಯೇ ಸೋಂಕು ಇರುವುದನ್ನ ದೃಢಪಡಿಸಲಾಗಿತ್ತು.ಆದರೆ ಈವರೆಗೂ ಸೋಂಕಿತ ಪೊಲೀಸರನ್ನು ಆಸ್ಪತ್ರೆಗೆ ಶಿಫ್ಟ್ […]

ಆ್ಯಂಬುಲೆನ್ಸ್ ಗಾಗಿ ರಾತ್ರಿ ಫುಲ್ ಟೆರೆಸ್ ಮೇಲೆ ಕಾಲ‌ ಕಳೆದ ಸೋಂಕಿತ ಪೊಲೀಸರು.ಎಲ್ಲಿ?
ಸಾಧು ಶ್ರೀನಾಥ್​

Updated on: Jul 19, 2020 | 2:02 PM

[lazy-load-videos-and-sticky-control id=”y_fWaWU-1ls”]

ಧಾರವಾಡ: ಹುಬ್ಬಳ್ಳಿಯ ಕರ್ನಾಟಕ ರೈಲ್ವೆ ಪೊಲೀಸ್ ಠಾಣೆಯ ಮೂವರು ಪೊಲೀಸರಿಗೆ ಕೊರೊನಾ ಧೃಡ ಪಟ್ಟರು ಆಸ್ಪತ್ರೆಗೆ ಶಿಫ್ಟ್ ಮಾಡದೆ ಆರೋಗ್ಯ ಇಲಾಖೆ ನಿರ್ಲಕ್ಷ ತೋರಿದೆ. ಹೀಗಾಗಿ ರೈಲ್ವೆ ಪೊಲೀಸರು ರಾತ್ರಿಯಿಡಿ ಆ್ಯಂಬುಲೆನ್ಸ್​ಗಾಗಿ ಟೆರೆಸ್ ಮೇಲೆ ಕಾಲ‌ ಕಳೆದಿರುವ ಘಟನೆ ಹುಬ್ಬಳ್ಳಿಯ ಕರ್ನಾಟಕ ರೈಲ್ವೆ ಪೊಲೀಸ್ ಕ್ವಾಟ್ರಸ್೯ ನಲ್ಲಿ ನೆಡೆದಿದೆ.

ಇಬ್ಬರು ಎಎಸ್ಐ ಹಾಗೂ ಒರ್ವ ಕಾನ್ಸಟೇಬಲ್ ಸೇರಿ ಮೂವರು ಪೊಲೀಸರಿಗೆ ನಿನ್ನೆ ಬೆಳಗ್ಗೆಯೇ ಸೋಂಕು ಇರುವುದನ್ನ ದೃಢಪಡಿಸಲಾಗಿತ್ತು.ಆದರೆ ಈವರೆಗೂ ಸೋಂಕಿತ ಪೊಲೀಸರನ್ನು ಆಸ್ಪತ್ರೆಗೆ ಶಿಫ್ಟ್ ಮಾಡಿಲ್ಲ. ಇದರಿಂದಾಗಿ ರಾತ್ರಿಯಿಡಿ ಟೆರೆಸ್ ಮೇಲೆ ಆ್ಯಂಬುಲೆನ್ಸ್ ಗಾಗಿ ಕಾದು ಕುಳಿತ್ತಿದ್ದಾರೆ.ಸೋಂಕಿತರು ನೆಲೆಸಿರುವ ಕಟ್ಟಡದಲ್ಲಿ 35 ಸಿಬ್ಬಂದಿಗಳು ವಾಸವಿದ್ದಾರೆ ಹೀಗಾಗಿ ಉಳಿದವರು ಸಹ ಕೊರೊನಾ ಸೋಂಕು ತಗುಲುವ ಭಯದಲ್ಲೆ ಕಾಲ ಕಳೆಯುವಂತ್ತಾಗಿದೆ.

Published On - 12:03 pm, Sun, 19 July 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us