ಬೆಂಗಳೂರು: ಚಿನ್ನಾಭರಣ ಅಂಗಡಿಯೊಂದನ್ನು ದೋಚಲು ಅದರ ನೌಕರ ಹಳೆಯ ವಿಧಾನವನ್ನೇ ಬಳಸಿದ್ದ!

ರಾಜಸ್ತಾನದಿಂದ ರಾಕೇಶ್ ಹೆಸರಿನ ಸ್ನೇಹಿತನನ್ನು ಕರೆಸಿ ಅಕ್ಟೋಬರ್ 29ರಂದು ಅರವಿಂದ್ ಅವರ ಅಂಗಡಿಯಿಂದ 4 ಕೇಜಿ ಚಿನ್ನಾಭರಣ, ರೂ. 9 ಲಕ್ಷ ನಗದು ಮತ್ತು ಬೆಳ್ಳಿ ಸಾಮಾನುಗಳನ್ನು ಲಪಟಾಯಿಸಿದ್ದಾನೆ. ಅರವಿಂದ್ ವಾಪಸ್ಸು ಬಂದು ಹಲಸೂರು ಪೊಲೀಸ್ ಠಾನಣೆಯಲ್ಲಿ ದೂರು ದಾಖಲಿಸಿಸದ ಬಳಿಕ ಕೂಡಲೇ ಕಾರ್ಯಾಚರಣೆಗಿಳಿದ ಪೊಲೀಸರು ಕೇತುರಾಮ್ ಮತ್ತು ರಾಕೇಶ್ ನನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.

ಬೆಂಗಳೂರು: ಚಿನ್ನಾಭರಣ ಅಂಗಡಿಯೊಂದನ್ನು ದೋಚಲು ಅದರ ನೌಕರ ಹಳೆಯ ವಿಧಾನವನ್ನೇ ಬಳಸಿದ್ದ!
|

Updated on: Nov 17, 2023 | 11:35 AM

ಬೆಂಗಳೂರು: ಇದು ಕಳ್ಳತನದ ಪುರಾತನ ವಿಧಾನ ಮಾರಾಯ್ರೇ. ಕಳ್ಳ ತಾನು ಯಾರನ್ನು ದೋಚಬೇಕೆಂದು ನಿರ್ಧರಿಸುತ್ತಾನೋ ಅವರ ವಿಶ್ವಾಸಗಳಿಸಿ, ನಂಬಿಕೆಗೆ ಪಾತ್ರನಾಗಿ ಕೊನೆಗೊಂದು ದಿನ ಆ ನಂಬಿಕೆ-ವಿಶ್ವಾಸಗಳಿಗೆ ದ್ರೋಹವೆಸಗಿ ಅವರ ಅಂಗಡಿ ಇಲ್ಲವೇ ಮನೆಯನ್ನು ದೋಚುವುದು! ನಗರದ ನಗ್ರತ್ ಪೇಟೆಯಲ್ಲಿ ಕಂಚನ್ ಚಿನ್ನಾಭರಣಗಳ ಮಾಲೀಕ ಅರವಿಂದ್ ಕುಮಾರ್ ಥಾಡೆ (Arvind Kumar Thade) ಅವರೊಂದಿಗೆ ನಡೆದಿದ್ದು ಇದೇ. ಅವರದ್ದೇ ಸಮುದಾಯದ ಕೇತರಾಮ್ (Ketharam) ಎಂಬ ವಿಶ್ವಾಸದ್ರೋಹಿ, ಕೇವಲ ಎರಡು ತಿಂಗಳು ಹಿಂದೆ ವ್ಯಾಪಾರಿಯ ಸಂಪರ್ಕಕ್ಕೆ ಬಂದು ಕೆಲಸಕ್ಕೆ ಸೇರಿ ಅವರ ಕುಟುಂಬಕ್ಕೂ ಆಪ್ತನಾಗಿದ್ದಾನೆ. ಕಳೆದ ತಿಂಗಳ ಕೊನೆವಾರದಲ್ಲಿ ಅರವಿಂದ್ ತಮ್ಮ ಕುಟುಂಬದೊಂದಿಗೆ ದೀಪಾವಳಿ ಹಬ್ಬಕ್ಕಾಗಿ (Diwali festivities) ಮುಂಬೈಗೆ ಹೋದಾಗ, ಕೇತರಾಮ್ ಅವರಿಗೆ ಗೊತ್ತಾಗದ ಈ ಅಂಗಡಿಯ ಬೀಗದ ಕೈಯನ್ನು ತೆಗೆದುಕೊಂಡಿದ್ದಾನೆ. ಬಳಿಕ ರಾಜಸ್ತಾನದಿಂದ ರಾಕೇಶ್ ಹೆಸರಿನ ಸ್ನೇಹಿತನನ್ನು ಕರೆಸಿ ಅಕ್ಟೋಬರ್ 29ರಂದು ಅರವಿಂದ್ ಅವರ ಅಂಗಡಿಯಿಂದ 4 ಕೇಜಿ ಚಿನ್ನಾಭರಣ, ರೂ. 9 ಲಕ್ಷ ನಗದು ಮತ್ತು ಬೆಳ್ಳಿ ಸಾಮಾನುಗಳನ್ನು ಲಪಟಾಯಿಸಿದ್ದಾನೆ. ಅರವಿಂದ್ ವಾಪಸ್ಸು ಬಂದು ಹಲಸೂರು ಪೊಲೀಸ್ ಠಾನಣೆಯಲ್ಲಿ ದೂರು ದಾಖಲಿಸಿಸದ ಬಳಿಕ ಕೂಡಲೇ ಕಾರ್ಯಾಚರಣೆಗಿಳಿದ ಪೊಲೀಸರು ಕೇತುರಾಮ್ ಮತ್ತು ರಾಕೇಶ್ ನನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us
ಐಸಿಸ್ ಸಂಪರ್ಕ ಹೊಂದಿರುವ ವ್ಯಕ್ತಿ ವಿಜಯಪುರದಲ್ಲಿದ್ದಾನೆ: ಬಸನಗೌಡ ಯತ್ನಾಳ್
ಐಸಿಸ್ ಸಂಪರ್ಕ ಹೊಂದಿರುವ ವ್ಯಕ್ತಿ ವಿಜಯಪುರದಲ್ಲಿದ್ದಾನೆ: ಬಸನಗೌಡ ಯತ್ನಾಳ್
ವಿಪಕ್ಷ ಸದಸ್ಯರಿಂದ ಸದನದ ಸಮಯ ಹಾಳು ಮತ್ತು ಜನಕ್ಕೆ ವಂಚನೆ: ಸಿದ್ದರಾಮಯ್ಯ
ವಿಪಕ್ಷ ಸದಸ್ಯರಿಂದ ಸದನದ ಸಮಯ ಹಾಳು ಮತ್ತು ಜನಕ್ಕೆ ವಂಚನೆ: ಸಿದ್ದರಾಮಯ್ಯ
ಸೋಮಣ್ಣ ಎಲ್ಲೂ ಹೋಗಲ್ಲ, ಅವರೊಂದಿಗೆ ಮಾತಾಡುತ್ತೇನೆ: ಬಿಎಸ್ ಯಡಿಯೂರಪ್ಪ
ಸೋಮಣ್ಣ ಎಲ್ಲೂ ಹೋಗಲ್ಲ, ಅವರೊಂದಿಗೆ ಮಾತಾಡುತ್ತೇನೆ: ಬಿಎಸ್ ಯಡಿಯೂರಪ್ಪ
ನಾನು ಮೊದಲು ಸ್ಟ್ರಾಂಗ್ ಆಗಿದ್ದನ್ನು ಬಿಜೆಪಿ ಒಪ್ಪಿಕೊಂಡಿದೆ: ಸಿದ್ದರಾಮಯ್ಯ
ನಾನು ಮೊದಲು ಸ್ಟ್ರಾಂಗ್ ಆಗಿದ್ದನ್ನು ಬಿಜೆಪಿ ಒಪ್ಪಿಕೊಂಡಿದೆ: ಸಿದ್ದರಾಮಯ್ಯ
ಬೆಳಗಾವಿ ಅಧಿವೇಶನ: ಉತ್ತರ ಕರ್ನಾಟಕದ ಕಡೆಗಣನೆಯಿಂದ ರೊಚ್ಚಿಗೆದ್ದ ಸವದಿ
ಬೆಳಗಾವಿ ಅಧಿವೇಶನ: ಉತ್ತರ ಕರ್ನಾಟಕದ ಕಡೆಗಣನೆಯಿಂದ ರೊಚ್ಚಿಗೆದ್ದ ಸವದಿ
ಡಿಸೆಂಬರ್ 6ರಂದು ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದ ಸೋಮಣ್ಣ ಮಾತು ಬದಲು!
ಡಿಸೆಂಬರ್ 6ರಂದು ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದ ಸೋಮಣ್ಣ ಮಾತು ಬದಲು!
ಡಾ ಬಿಆರ್ ಅಂಬೇಡ್ಕರ್ ಪುಣ್ಯಸ್ಮರಣೆ: ಸಿಎಂ ಸಿದ್ದರಾಮಯ್ಯರಿಂದ ಗೌರವ ನಮನ
ಡಾ ಬಿಆರ್ ಅಂಬೇಡ್ಕರ್ ಪುಣ್ಯಸ್ಮರಣೆ: ಸಿಎಂ ಸಿದ್ದರಾಮಯ್ಯರಿಂದ ಗೌರವ ನಮನ
ಕೃಷಿಗೆ ತೊಂದರೆ ಮಾಡುವ ಯಾವುದೇ ಲೇಔಟ್ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ
ಕೃಷಿಗೆ ತೊಂದರೆ ಮಾಡುವ ಯಾವುದೇ ಲೇಔಟ್ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ
ಚೆನ್ನೈ ಮನೆಯೊಂದರಲ್ಲಿ ಸಿಲುಕಿದ್ದ ಮಹಿಳೆಯನ್ನು ರಕ್ಷಿಸಿದ ಎನ್ ಡಿ ಆರ್ ಎಫ್
ಚೆನ್ನೈ ಮನೆಯೊಂದರಲ್ಲಿ ಸಿಲುಕಿದ್ದ ಮಹಿಳೆಯನ್ನು ರಕ್ಷಿಸಿದ ಎನ್ ಡಿ ಆರ್ ಎಫ್
‘ಆಡೋಕೆ ಲಾಯಕ್ಕಿಲ್ಲ ಅಂದ್ರೆ ಹೋಗ್ತಾ ಇರಬೇಕು’; ಸ್ನೇಹಿತ್​ ಬದಲಾಗೋದೇ ಇಲ್ಲ
‘ಆಡೋಕೆ ಲಾಯಕ್ಕಿಲ್ಲ ಅಂದ್ರೆ ಹೋಗ್ತಾ ಇರಬೇಕು’; ಸ್ನೇಹಿತ್​ ಬದಲಾಗೋದೇ ಇಲ್ಲ