ಗೆಳೆಯನೊಂದಿಗೆ ಸರಸ ಸಲ್ಲಾಪಕ್ಕೆ ಅಡ್ಡಿಯಾಗಿದ್ದ 5-ವರ್ಷದ ಅಂಗವಿಕಲ ಮಗಳನ್ನು ವಿಚ್ಛೇದಿತ ಮಹಿಳೆ ಕೊಂದೇಬಿಟ್ಟಳು!

ಜ್ಯೋತಿಯ ಇನ್ನೊಂದು ಮಗು ಸುರಕ್ಷಿತವಾಗಿದೆಯಾದರೂ ಅದರ ಭವಿಷ್ಯದ ಬಗ್ಗೆ ಯೋಚಿಸಿದರೆ ಗಾಬರಿಯಾಗುತ್ತದೆ. ತಾಯಿ ಜೈಲು ಪಾಲು, ಹುಟ್ಟಿಸಿದ ಅಪ್ಪ ಎಲ್ಲೋ ಏನೋ? ಜ್ಯೋತಿಯ ಸಂಬಂಧಿಕರಲ್ಲಿ ಯಾರಾದರು ಮಗುವಿನ ಪೋಷಣೆ ಮಾಡಿಯಾರೇ? ಹಂತಕಿ ಜ್ಯೋತಿಯ ಕತೆಯನ್ನು ಹುಬ್ಬಳ್ಳಿ-ಧಾರವಾಡ ಎಸ್ ಪಿ ರೇಣುಕಾ ಕೆ ಸುಕುಮಾರ್ ಮಾಧ್ಯಮಗಳಿಗೆ ವಿವರಿಸಿದರು.

ಗೆಳೆಯನೊಂದಿಗೆ ಸರಸ ಸಲ್ಲಾಪಕ್ಕೆ ಅಡ್ಡಿಯಾಗಿದ್ದ 5-ವರ್ಷದ ಅಂಗವಿಕಲ ಮಗಳನ್ನು ವಿಚ್ಛೇದಿತ ಮಹಿಳೆ ಕೊಂದೇಬಿಟ್ಟಳು!
|

Updated on: Feb 09, 2024 | 7:07 PM

ಧಾರವಾಡ: ಆಕೆಯೊಬ್ಬ ಡಿವೋರ್ಸೀ ಮತ್ತು ಎರಡು ಅವಳಿ ಹೆಣ್ಣುಮಕ್ಕಳ ತಾಯಿ, ಎರಡರಲ್ಲಿ ಒಂದು ಮಗುವಿಗೆ ಅಂಗವೈಕಲ್ಯ. ಏತನ್ಮಧ್ಯೆ ಬೇರೊಬ್ಬ ಪುರುಷನೊಂದಿಗೆ ಸ್ನೇಹ ಬೆಳಸಿ ಅವನೊಂದಿಗೆ ಸಂಸಾರ ನಡೆಸಲು ಅಣಿಯಾಗಿದ್ದ ಆಕೆಗೆ ವಿಶೇಷ ಚೇತನದ ಮಗು ಹೊರೆಯೆನಿಸತೊಡಗಿತ್ತು ಮತ್ತು ಅಡ್ಡಿಯಾಗತೊಡಗಿತ್ತು. ಅದನ್ನು ನಿವಾರಿಸಲೇಬೇಕಿತ್ತು. ಅದಕ್ಕಾಗಿ ಈ ಪಾಪಿ ಹೆಂಗಸು ಮಾಡಿದ್ದೇನು ಗೊತ್ತಾ? ಮನೆಯಲ್ಲಿದ್ದ ತರಕಾರಿ ಕಟ್ ಮಾಡುವ ಚಾಕುವಿನಿಂದ 5-ವರ್ಷದ ಪುಟಾಣಿಯ ಕತ್ತು ಸೀಳಿ ಹತ್ಯೆ! ಅಂದಹಾಗೆ, ಜ್ಯೋತಿ (Jyoti) ಹೆಸರಿನ ಹಂತಕಿ ಮತ್ತು ಅಪರಾಧದಲ್ಲೂ ಅವಳ ಪಾಲುದಾರನಾದ ಲಿವ್-ಇನ್ ಸಂಗಾತಿ ರಾಹುಲ್ ನನ್ನು (Rahul) ಹುಬಳ್ಳಿ ಉಪನಗರದ ಪೊಲೀಸರು ಬಂಧಿಸಿದ್ದಾರೆ. ಜ್ಯೋತಿ ಧಾರವಾಡದ ಕಮಲಾಪುರದವಳಾದರೆ, ಗೆಣೆಕಾರ ರಾಹುಲ್ ಹುಬ್ಬಳ್ಳಿಯ ನವನಗರದವನು.

ಹತ್ಯೆಗೀಡಾದ ಮಗುವಿನ ಹೆಸರು ಸಹನಾ ಹಿರೇಮಠ (Sahana Hiremath), ಜ್ಯೋತಿಯ ಇನ್ನೊಂದು ಮಗು ಸುರಕ್ಷಿತವಾಗಿದೆಯಾದರೂ ಅದರ ಭವಿಷ್ಯದ ಬಗ್ಗೆ ಯೋಚಿಸಿದರೆ ಗಾಬರಿಯಾಗುತ್ತದೆ. ತಾಯಿ ಜೈಲು ಪಾಲು, ಹುಟ್ಟಿಸಿದ ಅಪ್ಪ ಎಲ್ಲೋ ಏನೋ? ಜ್ಯೋತಿಯ ಸಂಬಂಧಿಕರಲ್ಲಿ ಯಾರಾದರು ಮಗುವಿನ ಪೋಷಣೆ ಮಾಡಿಯಾರೇ? ಹಂತಕಿ ಜ್ಯೋತಿಯ ಕತೆಯನ್ನು ಹುಬ್ಬಳ್ಳಿ-ಧಾರವಾಡ ಎಸ್ ಪಿ ರೇಣುಕಾ ಕೆ ಸುಕುಮಾರ್ (Renuka K Sukumar) ಮಾಧ್ಯಮಗಳಿಗೆ ವಿವರಿಸಿದರು. ವಿಡಿಯೋ ಬಲಭಾಗದಲ್ಲಿ ಜ್ಯೋತಿಯನ್ನು ನೋಡಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​