ಚಾಮರಾಜನಗರ: ಬೆಲವತ್ತ ಆಣೆಕಟ್ಟು ಬಳಿಯ ಜಮೀನಲ್ಲಿ ಇತ್ತೊಂದು ಭಾರಿಗಾತ್ರದ ಹೆಬ್ಬಾವು!
ಈ ಭಾಗದ ಉರಗ ತಜ್ಞ ಸ್ನೇಕ್ ಚಾಂಪ್ ಅವರು ಹಾವನ್ನು ಅರಣ್ಯ ಇಲಾಖೆ ಸಿಬ್ಬಂದಿಯ ನೆರವಿನೊಂದಿಗೆ ಹಿಡಿದು ಬಿಳಿಗಿರಿ ಹುಲಿ ರಕ್ಷಿತಾರಣ್ಯಕ್ಕೆ ಒಯ್ದು ಬಿಟ್ಟಿದ್ದಾರೆ.
Chamarajanagar: ಇಷ್ಟು ದೊಡ್ಡಗಾತ್ರದ ಹಾವನ್ನು ಬಹಳಷ್ಟು ಜನರು ನೋಡಿರಲಿಕ್ಕಿಲ್ಲ. ಇದರ ಉದ್ದ 14 ಅಡಿ ಮತ್ತು ತೂಕ 80 ಕೆಜಿ! ಚಾಮರಾಜನಗರದ ಬೆಲವತ್ತ ಆಣೆಕಟ್ಟಿನ (Belavatha Dam) ಬಳಿ ರಾಜೇಂದ್ರ ಹೆಸರಿನ ರೈತರೊಬ್ಬರ ಜಮೀನಲ್ಲಿ ಹೆಬ್ಬಾವು (python) ಸಿಕ್ಕಿದೆ ಮಾರಾಯ್ರೇ. ಈ ಭಾಗದ ಉರಗ ತಜ್ಞ ಸ್ನೇಕ್ ಚಾಂಪ್ (Snake Champ) ಅವರು ಹಾವನ್ನು ಅರಣ್ಯ ಇಲಾಖೆ ಸಿಬ್ಬಂದಿಯ ನೆರವಿನೊಂದಿಗೆ ಹಿಡಿದು ಬಿಳಿಗಿರಿ ಹುಲಿ ರಕ್ಷಿತಾರಣ್ಯಕ್ಕೆ ಒಯ್ದು ಬಿಟ್ಟಿದ್ದಾರೆ. ಅವರು ಹೇಳುವ ಪ್ರಕಾರ ಹೆಬ್ಬಾವು ಜಿಂಕೆಮರಿಯೊಂದನ್ನು ನುಂಗಿತ್ತು.
ಇದನ್ನೂ ಓದಿ: Viral Video: ದೇಹದ ಹೊರಗಲ್ಲ, ಒಳಗಿನ ಸೌಂದರ್ಯ ಹೆಚ್ಚಿಸಲು ಡವ್ ಸಾಬೂನು ತಿನ್ನುವ ಭೂಪ!
Follow Us
Latest Videos
ಮತ್ತೆ ವಿವಾದದ ಕಿಡಿ ಹೊತ್ತಿಸಿದ ಕನ್ಹೇರಿ ಸ್ವಾಮೀಜಿ , ಏನು ಹೇಳಿದ್ರು ಕೇಳಿ
‘ಪೆದ್ದಿ’ ಡಬ್ಬಿಂಗ್ನಲ್ಲಿ ನಿರ್ದೇಶಕನ ಕಾಲೆಳೆದ ರಾಮ್ ಚರಣ್: ವಿಡಿಯೋ
ಸ್ವಿಮ್ಮಿಂಗ್ ಪೂಲ್ನಲ್ಲಿ ಡೈವ್ ಹೊಡೆದವ ಮೇಲೇಳಲೇ ಇಲ್ಲ: ಮನಕಲಕುವ ವಿಡಿಯೋ
‘ಹಯಗ್ರೀವ’ ಸಿನಿಮಾಕ್ಕೆ ಸಿಕ್ಕ ಪ್ರತಿಕ್ರಿಯೆ ನೋಡಿ ಸಂಜನಾ ಫುಲ್ ಖುಷ್

