ಜೆಡಿ(ಎಸ್) ಪಕ್ಷದ ಪಂಚರತ್ನ ಯಾತ್ರೆಯಲ್ಲಿ ಟಿ-ಶರ್ಟ್ ಗಳ ಮೇಳ, ಒಬ್ಬ 3 ಪಡೆದು ಒಂದರ ಮೇಲೊಂದು ಧರಿಸಿದ
ಒಬ್ಬ ಯುವಕನಂತೂ 3 ಟಿ ಶರ್ಟ್ ಗಳನ್ನು ಪಡೆದು ಅಥವಾ ಕಸಿದುಕೊಂಡು ಒಂದರ ಮೇಲೊಂದು ಹಾಕಿಕೊಳ್ಳುತ್ತಿರುವುದನ್ನು ಯಾರೋ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ.
ತುಮಕೂರು: ಜೆಡಿ(ಎಸ್) ಮುಖಂಡ ಎಚ್ ಡಿ ಕುಮಾರಸ್ವಾಮಿ (HD Kumaraswamy) ಅವರ ನೇತೃತ್ವದಲ್ಲಿ ನಡೆಯುತ್ತಿರುವ ಪಂಚರತ್ನ ಯಾತ್ರೆ (Pancharatna Yatre) ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣ ಪ್ರವೇಶಿಸಿದೆ. ಯಾತ್ರೆಯಲ್ಲಿ ಟಿ ಶರ್ಟ್ (T-shirt) ಮೇಳವೂ ನಡೆಯುತ್ತಿದೆ ಮಾರಾಯ್ರೇ. ವಿಷಯವೇನೆಂದರೆ, ಜೆಡಿ(ಎಸ್) ಪಕ್ಷದ ಚಿಹ್ನೆ ಮತ್ತು ಕುಮಾರಸ್ವಾಮಿ ಹಾಗೂ ಹೆಚ್ ಡಿ ದೇವೇಗೌಡರ ಚಿತ್ರಗಳಿರುವ ಟಿ ಶರ್ಟ್ ಗಳನ್ನು ಬೆಂಬಲಿಗರಿಗೆ ಹಂಚಲಾಗುತ್ತಿದೆ. ಉಚಿತ ಶರ್ಟ್ ಗಳಿಗಾಗಿ ಯುವಕರು ಮುಗಿ ಬೀಳುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಒಬ್ಬ ಯುವಕನಂತೂ 3 ಟಿ ಶರ್ಟ್ ಗಳನ್ನು ಪಡೆದು ಅಥವಾ ಕಸಿದುಕೊಂಡು ಒಂದರ ಮೇಲೊಂದು ಹಾಕಿಕೊಳ್ಳುತ್ತಿರುವುದನ್ನು ಯಾರೋ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ಹೋದ ಜೀವ ವಾಪಸ್ ಕೊಡ್ತೀರಾ? ಸಿದ್ದರಾಮಯ್ಯ ವಿರುದ್ಧ ಗುಡುಗಿದ ಈಶ್ವರಪ್ಪ
ಈ ಯುದ್ಧ ಅಗತ್ಯ ಇರಲಿಲ್ಲ: ಇರಾನ್ ನಾಯಕ ಖಮೇನಿ ಹತ್ಯೆ ಖಂಡಿಸಿದ ಸಿಎಂ
ಇರಾನ್ ಸಹಾಯದಿಂದ ಅಲಿಪುರದಲ್ಲಿ ನಿರ್ಮಿಸಿದ್ದ IK ಆಸ್ಪತ್ರೆ ಇದೆ ನೋಡಿ
ಇರಾನ್ ಅಧಿಪತಿ ಖಮನೈಗೂ ಚಿಕ್ಕಬಳ್ಳಾಪುರದ ಅಲೀಪುರ ಮುಸ್ಲಿಮರಿಗೂ ನಂಟು ಏನು?

