ಯುವಕನೊಬ್ಬನಿಗೆ ಇಂಟರ್ನೆಟ್ ಮೂಲಕ ಅವಾಚ್ಯ ಪದಗಳಿಂದ ನಿಂದಿಸಿರುವ ಕರೆ ಬಂದಿರೋದು ನಿಜ: ಮಂಗಳೂರು ಪೊಲೀಸ್ ಕಮೀಶನರ್
ಅವರು ಹೇಳಿದ್ದನ್ನು ಪರಿಶೀಲಿಸಿದಾಗ ಅದು ಫುಡ್ ಡೆಲಿವರಿ ಬಾಯ್ ಆಗಿದ್ದು ಅವನು ದೂರುದಾರ ಮನೆ ಪಕ್ಕ ಆಹಾರದ ಪೊಟ್ಟಣ ಡೆಲಿವರಿ ಮಾಡಲು ಹೋಗಿದ್ದಾನೆ, ಅಷ್ಟೇ, ಎಂದು ಪೊಲೀಸ್ ಆಯುಕ್ತರು ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಹರಿದಾಡುತ್ತಿರುವ ಎಲ್ಲ ಮೇಸೇಜುಗಳನ್ನು ಪರಿಶೀಲಿಸಲಾಗುತ್ತಿದೆ ಮತ್ತು ಅವುಗಳ ನಿಖರತೆಯನ್ನು ಪತ್ತೆಮಾಡಲಾಗುತ್ತಿದೆ. ಕೆಲವರು ಸುಳ್ಳುಸುದ್ದಿಗಳನ್ನು ಹರಿಬಿಡುತ್ತಿದ್ದಾರೆ, ಸಾರ್ವಜನಿಕರು ಯಾವುದಕ್ಕೂ ಪ್ರತಿಕ್ರಿಯಿಸಬಾರದೆಂದು ಮಂಗಳೂರು (Mangaluru) ಪೊಲೀಸ್ ಕಮೀಶನರ್ ಎನ್ ಶಶಿಕುಮಾರ್ (N Shashikumar) ಹೇಳಿದ್ದಾರೆ. ಆದರೆ 28 ವರ್ಷ-ವಯಸ್ಸಿನ ವ್ಯಕ್ತಿಯೊಬ್ಬನಿಗೆ ಇಂಟರ್ನೆಟ್ ಮೂಲಕ ಕರೆ ಬಂದಿರುವುದು ನಿಜ, ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ, ಅದರೆ ತನ್ನನ್ನು ಹಿಂಬಾಲಿಸಲಾಗುತ್ತಿದೆ ಎಂದು ಅವರು ಹೇಳಿದ್ದನ್ನು ಪರಿಶೀಲಿಸಿದಾಗ ಅದು ಫುಡ್ ಡೆಲಿವರಿ ಬಾಯ್ (Food Delivery Boy) ಆಗಿದ್ದು ಅವನು ದೂರುದಾರ ಮನೆ ಪಕ್ಕ ಆಹಾರದ ಪೊಟ್ಟಣ ಡೆಲಿವರಿ ಮಾಡಲು ಹೋಗಿದ್ದಾನೆ, ಅಷ್ಟೇ, ಎಂದು ಪೊಲೀಸ್ ಆಯುಕ್ತರು ಹೇಳಿದ್ದಾರೆ.

ಯಶ್ ಬಗ್ಗೆ ಬಾಲಿವುಡ್ ನಿರ್ಮಾಪಕ ಹೇಳಿದ್ದೇನು: ಕೆ ಮಂಜು ಹೇಳಿದ್ದಾರೆ ನೋಡಿ

ಭ್ರಷ್ಟಾಚಾರದ ಪಿತಾಮಹ ನಾನಾ ನೀನಾ ಅಂತ ಕೂಗಾಟ, ಸ್ಪೀಕರ್ ಪ್ರೇಕ್ಷಕ

ಮುಸ್ಲಿಂರನ್ನ ಓಲೈಸಿಕೊಳ್ಳಲು ಜಮೀರ್ ಬಳ್ಳಾರಿ ಉಸ್ತುವಾರಿ ಸಚಿವ: ಶ್ರೀರಾಮುಲು

2800 ನಾಯಿಗಳನ್ನ ವಿಷ ಹಾಕಿ ಸಾಯಿಸಿದ್ದೆ: ಉದಾಹರಣೆ ಕೊಟ್ಟ ಭೋಜೇಗೌಡ
