ಮಂತ್ರ ಮಾಂಗಲ್ಯ ಆಗುವ ಆಸೆ ಹೊಂದಿದ್ದ ಅನುಶ್ರೀ: ಆದರೆ ಸಾಧ್ಯವಾಗಲಿಲ್ಲ ಯಾಕೆ?
ಕುಟುಂಬದವರು, ಸ್ನೇಹಿತರು ಮತ್ತು ಆಪ್ತರ ಸಮ್ಮುಖದಲ್ಲಿ ಆ್ಯಂಕರ್ ಅನುಶ್ರೀ ಅವರ ಮದುವೆ ನಡೆದಿದೆ. ಅವರಿಗೆ ಮಂತ್ರ ಮಾಂಗಲ್ಯ ಆಗಬೇಕು ಎಂಬ ಆಸೆ ಇತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಅದಕ್ಕೆ ಕಾರಣ ಏನು ಎಂಬುದನ್ನು ಅನುಶ್ರೀ ಅವರು ವಿವರಿಸಿದ್ದಾರೆ. ರೋಷನ್ ರಾಮಮೂರ್ತಿ ಜೊತೆ ಅನುಶ್ರೀ ಮದುವೆ ಆಗಿದ್ದಾರೆ.
ಕುಟುಂಬದವರು, ಸ್ನೇಹಿತರು ಮತ್ತು ಆಪ್ತರ ಸಮ್ಮುಖದಲ್ಲಿ ಆ್ಯಂಕರ್ ಅನುಶ್ರೀ (Anchor Anushree) ಅವರ ಮದುವೆ ನಡೆದಿದೆ. ಅವರಿಗೆ ಮಂತ್ರ ಮಾಂಗಲ್ಯ (Mantra Mangalya) ಆಗಬೇಕು ಎಂಬ ಆಸೆ ಇತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಅದಕ್ಕೆ ಕಾರಣ ಏನು ಎಂಬುದನ್ನು ಅನುಶ್ರೀ ಅವರು ವಿವರಿಸಿದ್ದಾರೆ. ‘ಮಂತ್ರ ಮಾಂಗಲ್ಯಕ್ಕೆ ನಾವು ಜಾಗವನ್ನೆಲ್ಲ ನೋಡಿಕೊಂಡು ಬಂದಿದ್ದೆವು. ಆದರೆ ಇಂತಿಷ್ಟೇ ಜನರ ಒಳಗೆ ಮದುವೆ ಮಾಡಬೇಕು ಎಂಬ ಕೆಲವು ನಿಯಮಗಳು ಇವೆ. ನಮ್ಮ ಕುಟುಂಬದವರನ್ನು ಸೇರಿಸಿದಾಗ ಸ್ವಲ್ಪ ಜನ ಜಾಸ್ತಿ ಆಗುತ್ತಾರೆ. ಹಾಗಾಗಿ ಮಂತ್ರ ಮಾಂಗಲ್ಯದ ನಿಯಮ ಉಲ್ಲಂಘನೆ ಮಾಡಲು ನಮಗೆ ಇಷ್ಟ ಇರಲಿಲ್ಲ’ ಎಂದು ಅನುಶ್ರೀ ಅವರು ಹೇಳಿದ್ದಾರೆ. ರೋಷನ್ ರಾಮಮೂರ್ತಿ ಜೊತೆ ಅನುಶ್ರೀ ಮದುವೆ (Anushree Wedding) ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Aug 28, 2025 04:24 PM
Latest Videos
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

