AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿನಯ್ ಮೇಲೆ ಸಂಗೀತಾ-ಕಾರ್ತಿಕ್ ‘ದಾಳಿ’: ಮುಂದೆ ಕಾದಿದೆ ಎಂದ ‘ಆನೆ’

ವಿನಯ್ ಮೇಲೆ ಸಂಗೀತಾ-ಕಾರ್ತಿಕ್ ‘ದಾಳಿ’: ಮುಂದೆ ಕಾದಿದೆ ಎಂದ ‘ಆನೆ’

ಮಂಜುನಾಥ ಸಿ.
|

Updated on: Dec 05, 2023 | 9:02 PM

Share

Bigg Boss: ಬಿಗ್​ಬಾಸ್ ಮನೆಯಲ್ಲಿ ರಾಕ್ಷಸರು-ಗಂಧರ್ವರು ಎಂಬ ಕಾಲ್ಪನಿಕ ಲೋಕ ಸೃಷ್ಟಿಯಾಗಿದೆ. ರಾಕ್ಷಸ ಗಣದಲ್ಲಿರುವ ಸಂಗೀತಾ-ಕಾರ್ತಿಕ್, ಎದುರಾಳಿ ವಿನಯ್ ಅನ್ನು ಸಖತ್ ಆಗಿ ಕಾಡಿಸಿದ್ದಾರೆ.

ಬಿಗ್​ಬಾಸ್ (BiggBoss) ಮನೆಯಲ್ಲಿ ಎಲಿಮಿನೇಷನ್​, ಟಾಸ್ಕ್​ಗಳು ಬಹಳ ಕುತೂಹಲಕಾರಿಯಾಗಿವೆ. ಕಳೆದ ವಾರ ಯಾರೂ ಎಲಿಮಿನೇಟ್ ಆಗಿಲ್ಲವಾದ್ದರಿಂದ ಈ ವಾರ ಎಲ್ಲ ಸ್ಪರ್ಧಿಗಳು ಶಕ್ತಿಮೀರಿ ಟಾಸ್ಕ್​ಗಳನ್ನು ಆಡುತ್ತಿದ್ದಾರೆ. ಇದೀಗ ಬಿಗ್​ಬಾಸ್ ನಲ್ಲಿ ಅಸುರ, ಗಂಧರ್ವ ಎಂಬ ಹೊಸ ಟಾಸ್ಕ್ ನೀಡಲಾಗಿದೆ. ವಿನಯ್ ಅವರನ್ನು ಗಂಧರ್ವರ ಗುಂಪಿಗೆ ಹಾಕಲಾಗಿದ್ದು ಸಂಗೀತಾ-ಕಾರ್ತಿಕ್ ಅಸುರರ ಗುಂಪಿನಲ್ಲಿದ್ದಾರೆ. ವಿನಯ್ ಅನ್ನು ಕಾರ್ತಿಕ್ ಹಾಗೂ ವಿನಯ್ (Vinay) ಸಖತ್ ಆಗಿ ಕಾಡಿಸಿದ್ದಾರೆ. ಗಂದರ್ವರಾಗಿರುವ ಕಾರಣ ಸುಮ್ಮನೆ ಇರುವ ವಿನಯ್, ನಾನು ಅಸುರನಾದಾಗ ಇವರಿಗೆಲ್ಲ ಕಾದಿದೆ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More