ಕೋಲಾರದ ಬಿಜೆಪಿ ಮುಖಂಡ ಹುಟ್ಟುಹಬ್ಬ ಆಚರಣೆಯಲ್ಲಿ ಸೇಬು ಕಿತ್ತು ತಿಂದವನೇ ಜಾಣ!
ವಿಶೇಷವೆಂದರೆ ಹುಟ್ಟು ಹಬ್ಬ ಆಚರಣೆ ನಂತರ ಸೇಬು ಹಣ್ಣುಗಳಿಗಾಗಿ ಗ್ರಾಮದ ಜನ ಮುಗಿಬಿದ್ದಿದ್ದು. ನೋಡುನೋಡುತ್ತಿದ್ದಂತೆಯೇ ಬೃಹತ್ ಗಾತ್ರದ ಸೇಬಿನ ಹಾರ ಕರಗಿಬಿಟ್ಟಿತು!
ಕೋಲಾರ: ಜಿಲ್ಲೆಯ ಮಾಲೂರು (Malur) ತಾಲ್ಲೂಕಿನ ಲಕ್ಕೂರು ಗ್ರಾಮದಲ್ಲಿ ಶನಿವಾರದಂದು ಬಿಜೆಪಿ ಮುಖಂಡ ಹೂಡಿ ವಿಜಯಕುಮಾರ (Vijaykumar Hoodi) ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು. ಆದರೆ ವಿಶೇಷ ಅದಲ್ಲ. ಹುಟ್ಟುಹಬ್ಬಕ್ಕೆ ಅವರ ಅಭಿಮಾನಿಗಳು ಸೇಬು ಹಣ್ಣುಗಳ (apples) ಮುಗಿಲೆತ್ತರದ ಹಾರ ಮಾಡಿಸಿದ್ದಾರೆ. ಅದನ್ನು ಅವರ ಕೊರಳಿಗೆ ಹೇಗೆ ಹಾಕಿದರು ಅನ್ನೋದು ಕೂಡ ವಿಶೇಷ ಅಲ್ಲ. ವಿಶೇಷವೆಂದರೆ ಹುಟ್ಟು ಹಬ್ಬ ಆಚರಣೆ ನಂತರ ಸೇಬು ಹಣ್ಣುಗಳಿಗಾಗಿ ಗ್ರಾಮದ ಜನ ಮುಗಿಬಿದ್ದಿದ್ದು. ನೋಡುನೋಡುತ್ತಿದ್ದಂತೆಯೇ ಬೃಹತ್ ಗಾತ್ರದ ಸೇಬಿನ ಹಾರ ಕರಗಿಬಿಟ್ಟಿತು!
Published on: Oct 15, 2022 04:01 PM
Follow Us
Latest Videos
ಬೆಂಗಳೂರು ಏರ್ಪೋರ್ಟ್ಗೂ ತಟ್ಟಿದ ಯುದ್ಧದ ಬಿಸಿ: 15 ವಿಮಾನಗಳ ಹಾರಾಟ ರದ್ದು
ಮಂತ್ರಗಳನ್ನು ಹೇಳುವುದು ಜೀವನಕ್ಕೆ ಶುಭ, ಅಶುಭ ಎರೆಡೂ ಆಗುತ್ತೆ, ಅದು ಹೇಗೆ?
ಈ ರಾಶಿಯವರು ಇಂದು ಮಾಡುವ ಎಲ್ಲ ಕಾರ್ಯಗಳು ಯಶಸ್ಸು ಕಾಣಲಿದೆ
ಮತ್ತೆ ವಿವಾದದ ಕಿಡಿ ಹೊತ್ತಿಸಿದ ಕನ್ಹೇರಿ ಸ್ವಾಮೀಜಿ , ಏನು ಹೇಳಿದ್ರು ಕೇಳಿ

