ತುಂಗಭದ್ರಾ ಡ್ಯಾಂನಿಂದ ನೀರು ರಿಲೀಸ್: ಚಿಕ್ಜಜಂತ್ಕಲ್-ಕಂಪ್ಲಿ ಸೇತುವೆ ನೀರಲ್ಲಿ ಮುಳುಗಡೆ, ವಾಹನ ಸಂಚಾರ ನಿಷೇಧ

ಈ ಮಾರ್ಗದಿಂದ ವಾಹನ ಸಂಚಾರ ಸುರಕ್ಷತೆಯ ದೃಷ್ಟಿಯಿಂದ ನಿಷೇಧಿಸಲಾಗಿದೆ. ಸೇತುವೆಯು ಕಂಪ್ಲಯಿಂದ ಗಂಗಾವತಿಗೆ ಸಂಪರ್ಕ ಕಲ್ಪಿಸುತ್ತದೆ.

ತುಂಗಭದ್ರಾ ಡ್ಯಾಂನಿಂದ ನೀರು ರಿಲೀಸ್: ಚಿಕ್ಜಜಂತ್ಕಲ್-ಕಂಪ್ಲಿ ಸೇತುವೆ ನೀರಲ್ಲಿ ಮುಳುಗಡೆ, ವಾಹನ ಸಂಚಾರ ನಿಷೇಧ
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 09, 2022 | 11:28 AM

ಬಳ್ಳಾರಿ: ತುಂಗಭದ್ರಾ ಜಲಾಶಯ (Tungabhadra Dam) ಭರ್ತಿಯಾಗಿರುವುದರಿಂದ ನೀರನ್ನು ನದಿಗೆ ಹರಿಬಿಡಲಾಗಿದೆ. ಅಧಿಕೃತ ಮೂಲಗಳ ಪ್ರಕಾರ 1.20 ಲಕ್ಷ ಕ್ಯೂಸೆಕ್ಸ್ (cusecs) ನೀರನ್ ರಿಲೀಸ್ ಮಾಡಿರುವ ಕಾರಣ ಚಿಕ್ಕಜಂತ್ಕಲ್-ಕಂಪ್ಲಿ (Kampli) ನಡುವಿನ ಸೇತುವೆ ಮುಳುಗಡೆಯಾಗಿದ್ದು ಈ ಮಾರ್ಗದಿಂದ ವಾಹನ ಸಂಚಾರ ಸುರಕ್ಷತೆಯ ದೃಷ್ಟಿಯಿಂದ ನಿಷೇಧಿಸಲಾಗಿದೆ. ಸೇತುವೆಯು ಕಂಪ್ಲಯಿಂದ ಗಂಗಾವತಿಗೆ ಸಂಪರ್ಕ ಕಲ್ಪಿಸುತ್ತದೆ.

Follow us