AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೊಮ್ಮೆ ಆಯ್ಕೆಯಾಗಿ ಬನ್ನಿ: ವಿದಾಯದ ಭಾಷಣದಲ್ಲಿ ಸಿದ್ದರಾಮಯ್ಯನವರನ್ನು ಹಾಡಿಗೊಳಿದ ಯಡಿಯೂರಪ್ಪಮತ್ತೊಮ್ಮೆ ಆಯ್ಕೆಯಾಗಿ ಬನ್ನಿ: ವಿದಾಯದ ಭಾಷಣದಲ್ಲಿ ಸಿದ್ದರಾಮಯ್ಯನವರನ್ನು ಹಾಡಿಗೊಳಿದ ಯಡಿಯೂರಪ್ಪ

ಮತ್ತೊಮ್ಮೆ ಆಯ್ಕೆಯಾಗಿ ಬನ್ನಿ: ವಿದಾಯದ ಭಾಷಣದಲ್ಲಿ ಸಿದ್ದರಾಮಯ್ಯನವರನ್ನು ಹಾಡಿಗೊಳಿದ ಯಡಿಯೂರಪ್ಪ

TV9 Web
| Edited By: |

Updated on: Feb 24, 2023 | 6:02 PM

Share

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು 15ನೇ ವಿಧಾನಸಭೆ ಸದನದ ಕೊನೆ ದಿನದ ವಿದಾಯದ ಭಾಷಣದಲ್ಲಿ ಸಿದ್ದರಾಮಯ್ಯನವರನ್ನು ಗುಣಗಾನ ಮಾಡಿದರು.

ಬೆಂಗಳೂರು: 15ನೇ ವಿಧಾನಸಭೆ ಅಧಿವೇಶನಕ್ಕೆ ಇಂದು(ಫೆಬ್ರುವರಿ 24) ಕೊನೆ ದಿನವಾಗಿದೆ. ಈ ವೇಳೆ 15ನೇ ವಿಧಾನಸಭೆ ಸದನದಲ್ಲಿ ವಿದಾಯದ ಭಾಷಣ ಮಾಡಿದರು. ಅದರಲ್ಲೂ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಮಾತನಾಡಿ ನಾನು ಚುನಾವಣೆಗೆ ಸ್ಪರ್ಧಿಸಲ್ಲ.. ಮತ್ತೆ ಈ ಸದನಕ್ಕೆ ಬರೋದಿಲ್ಲ ಎಂದು ತಮ್ಮ ವಿದಾಯದ ಭಾಷಣ ಮಾಡಿದರು. ಈ ವೇಳೆ ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಹಾಡಿ ಹೊಗಳಿದರು.ಹಾಗಾದ್ರೆ, ಯಡಿಯೂರಪ್ಪ ಅವರು ತಮ್ಮ ಸದನದಲ್ಲಿ ತಮ್ಮ ಕೊನೆ ಭಾಷಣದಲ್ಲಿ ಸಿದ್ದರಾಮಯ್ಯನವರ ಬಗ್ಗೆ ಏನೆಲ್ಲಾ ಮಾತನಾಡಿದರು ಎನ್ನುವುದನ್ನು ವಿಡಿಯೋನಲ್ಲಿ ನೋಡಿ.

Follow Us
Web contact
Web contact

TV9 Kannada

Read More