ಎಮ್ ಪಿ ರೇಣುಕಾಚಾರ್ಯರ ಮನೆಗೆ ಬಿವೈ ವಿಜಯೇಂದ್ರ, ಭಾವುಕರಾದ ಶಾಸಕರು
ಚಂದ್ರಶೇಖರ್ ತಮ್ಮೊಂದಿಗೆ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದ ಸಂಗತಿಯನ್ನು ವಿವರಿಸಿ, ಚಂದ್ರಶೇಖರನ ಫೋಟೊಗಳನ್ನು ವಿಜಯೇಂದ್ರಗೆ ತೋರಿಸಿ ಶಾಸಕರು ಭಾವುಕರಾದರು.
ದಾವಣಗೆರೆ: ಭಾರತೀಯ ಜನತಾ ಪಕ್ಷ ಕರ್ನಾಟಕ ಘಟಕದ ಅಧ್ಯಕ್ಷ ಬಿ ವೈ ವಿಜಯೇಂದ್ರ (BY Vijayendra) ಅವರು ಕಳೆದ ವಾರ ಸಹೋದರನ ಮಗ ಚಂದ್ರಶೇಖರ್ ನನ್ನು (Chandrashekar,) ಕಳೆದುಕೊಂಡು ದುಃಖಸಾಗರದಲ್ಲಿ ಮುಳುಗಿರುವ ಹೊನ್ನಾಳಿ ಶಾಸಕ ಎಮ್ ಪಿ ರೇಣುಕಾಚಾರ್ಯ (MP Renukacharya) ಅವರ ಮನೆಗೆ ಆಗಮಿಸಿ ಶಾಸಕ ಮತ್ತು ಕುಟುಂಬಸ್ಥರನ್ನು ಸಂತೈಸಿದರು. ಈ ವೇಳೆ ರೇಣುಕಾಚಾರ್ಯ ಅವರು ಚಂದ್ರಶೇಖರ್ ತಮ್ಮೊಂದಿಗೆ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದ ಸಂಗತಿಯನ್ನು ವಿವರಿಸಿ ತಾವು ಪ್ರೀತಿಯಿಂದ ಚಂದ್ರು ಅಂತ ಕರೆಯುತ್ತಿದ್ದ ಚಂದ್ರಶೇಖರನ ಫೋಟೊಗಳನ್ನು ವಿಜಯೇಂದ್ರಗೆ ತೋರಿಸಿ ಭಾವುಕರಾದರು.
Follow Us
Latest Videos
ಸೆಪ್ಟೆಂಬರ್ 1, 2026: ದ್ವಾದಶ ರಾಶಿಗಳ ಮೇಲೆ ಗ್ರಹಗಳ ಪ್ರಭಾವ, ದಿನ ಭವಿಷ್ಯ
ಸಲಾಲ್ ಡ್ಯಾಂನ ಗೇಟ್ ಓಪನ್ ಮಾಡಿದ ಭಾರತ; ಪಾಕಿಸ್ತಾನ ಕಂಗಾಲು
ಮದುವೆ ಬಳಿಕ ಹಿಮವದ್ ಗೋಪಾಲಸ್ವಾಮಿ ದೇವಸ್ಥಾನಕ್ಕೆ ಚಿಕ್ಕಣ್ಣ, ಪಾವನಾ ಭೇಟಿ
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?

