ನನ್ನಣ್ಣನ ಮಗ ಬೇಗ ಮನೆಗೆ ವಾಪಸ್ಸಾಗುತ್ತಾನೆ ಎಂಬ ನಂಬಿಕೆ ನನಗಿದೆ: ಎಮ್ ಪಿ ರೇಣುಕಾಚಾರ್ಯ
ಶಾಸಕರು ಸೇರಿದಂತೆ ಕುಟುಂಬದವರೆಲ್ಲ ಅನ್ನ-ನೀರು-ನಿದ್ರೆ ಬಿಟ್ಟು ಚಂದ್ರಶೇಖರ್ ಬರುವಿಕೆಗಾಗಿ ಕಾಯುತ್ತಿದ್ದಾರೆ.
ಹೊನ್ನಾಳಿ ಶಾಸಕ ಎಮ್ ಪಿ ಶಾಸಕ ಎಮ್ ಪಿ ರೇಣುಕಾಚಾರ್ಯ (MP Renukacharya) ತುಂಬಾ ಸಂಟಕದಲ್ಲಿದ್ದಾರೆ, ಯಾತನೆ ಪಡುತ್ತಿದ್ದಾರೆ. ಅವರ ಅಣ್ಣನ ಮಗ ಚಂದ್ರಶೇಖರ್ (Chandrashekar) ನಾಪತ್ತೆಯಾಗಿ ಇಂದಿಗೆ 5 ದಿನಗಳಾಯಿತು. ಎಲ್ಲಿದ್ದಾನೆ ಅನ್ನೋದು ಇದುವರೆಗೆ ಪತ್ತೆಯಾಗಿಲ್ಲ. ಶಾಸಕರು ಸೇರಿದಂತೆ ಕುಟುಂಬದವರೆಲ್ಲ ಅನ್ನ-ನೀರು-ನಿದ್ರೆ ಬಿಟ್ಟು ಚಂದ್ರಶೇಖರ್ ಬರುವಿಕೆಗಾಗಿ ಕಾಯುತ್ತಿದ್ದಾರೆ. ಅವನನ್ನು ಅತ್ಯಂತ ಯೋಜಿತವಾದ ರೀತಿಯಲ್ಲಿ ಕಿಡ್ನ್ಯಾಪ್ (kidnap) ಮಾಡಲಾಗಿದೆ ಎಂದು ದಾವಣಗೆರೆ ಟಿವಿ9 ಪ್ರತಿನಿಧಿಗೆ ಹೇಳಿದ ಅವರು ಜನರ ಪ್ರೀತಿ-ವಿಶ್ವಾಸ, ಪ್ರಾರ್ಥನೆ ಮತ್ತು ಭಗವಂತನ ಅನುಗ್ರಹದಿಂದ ಚಂದ್ರಶೇಖರ್ ಬೇಗ ವಾಪಸ್ಸು ಬರುತ್ತಾನೆ ಅಂತ ಶಾಸಕರು ಹೇಳಿದರು.
Published on: Nov 03, 2022 02:01 PM
Follow Us
Latest Videos
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
ಗೌತಮ್ ಅದಾನಿ ಡಿಕೆಶಿ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ

