AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೋಡದೇ ಸಂವಿಧಾನ ಪೀಠಿಕೆ ಓದಿ ಸಿಎಂ, ಸಚಿವರ ಗಮನಸೆಳೆದ ಪುಟ್ಟ ಬಾಲಕ

ನೋಡದೇ ಸಂವಿಧಾನ ಪೀಠಿಕೆ ಓದಿ ಸಿಎಂ, ಸಚಿವರ ಗಮನಸೆಳೆದ ಪುಟ್ಟ ಬಾಲಕ

ರಮೇಶ್ ಬಿ. ಜವಳಗೇರಾ
|

Updated on:Nov 26, 2025 | 3:52 PM

Share

ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿಂದು ಸಂವಿಧಾನ ದಿನಾಚರಣೆ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಸಚಿವ ಮಹದೇವಪ್ಪ ಸೇರಿದಂತೆ ಇತರು ಭಾಗವಹಿಸಿದ್ದರು. ಈ ವೇಳೆ ಚಾಮರಾಜನಗರದ ತೇಜಸ್ ಚಕ್ರವರ್ತಿ ಎನ್ನುವ ಬಾಲಕ ನೋಡದೇ ಸಂವಿಧಾನ ಪೀಠಿಕೆ ಓದಿ ಎಲ್ಲರ ಗಮನಸೆಳೆದಿದ್ದಾನೆ. ಬಳಿಕ ಸಿದ್ದರಾಮಯ್ಯ ಬಾಲಕ ಚಕ್ರವರ್ತಿ ಜೊತೆಗೆ ಮಾತನಾಡಿ ಬೆನ್ನು ತಟ್ಟಿ ಪ್ರೋತ್ಸಾಹಿಸಿದರು. ಅಲ್ಲದೇ ಚಕ್ರವರ್ತಿಗೆ ಸನ್ಮಾನಿಸಿ ಗೌರವಿಸಲಾಯ್ತು.

ಬೆಂಗಳೂರು, (ನವೆಂಬರ್ 26): ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿಂದು ಸಂವಿಧಾನ ದಿನಾಚರಣೆ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಸಚಿವ ಮಹದೇವಪ್ಪ ಸೇರಿದಂತೆ ಇತರು ಭಾಗವಹಿಸಿದ್ದರು. ಈ ವೇಳೆ ಚಾಮರಾಜನಗರದ ತೇಜಸ್ ಚಕ್ರವರ್ತಿ ಎನ್ನುವ ಬಾಲಕ ನೋಡದೇ ಸಂವಿಧಾನ ಪೀಠಿಕೆ ಓದಿ ಎಲ್ಲರ ಗಮನಸೆಳೆದಿದ್ದಾನೆ. ಬಳಿಕ ಸಿದ್ದರಾಮಯ್ಯ ಬಾಲಕ ಚಕ್ರವರ್ತಿ ಜೊತೆಗೆ ಮಾತನಾಡಿ ಬೆನ್ನು ತಟ್ಟಿ ಪ್ರೋತ್ಸಾಹಿಸಿದರು. ಅಲ್ಲದೇ ಚಕ್ರವರ್ತಿಗೆ ಸನ್ಮಾನಿಸಿ ಗೌರವಿಸಲಾಯ್ತು.

Published on: Nov 26, 2025 03:48 PM