ದಾವಣಗೆರೆ: ಜಿಲ್ಲೆಯಾದ್ಯಂತ ನಿನ್ನೆ ಧಾರಾಕಾರವಾಗಿ ಮಳೆ ಸುರಿದ ಸಂಗತಿಯನ್ನು ವರದಿ ಮಾಡಲಾಗಿದೆ. ಇವತ್ತು ಮಳೆಯಾಗುತ್ತಿಲ್ಲವಾದರೂ ಮೋಡಕವಿದ ವಾತಾವರಣವಿದೆ ಮತ್ತು ಅಲ್ಲಲ್ಲಿ ಜಿನುಗು ಮಳೆಯಾಗುತ್ತಿದೆ. ನಿನ್ನೆಯ ಭಾರೀ ಮಳೆಗೆ ಕೆರೆಗಳೆಲ್ಲ ತುಂಬಿವೆ ಮತ್ತು ಜಿಲ್ಲೆಯ ಕರೇಮಾಗನಹಳ್ಳಿಯ ಕೆರೆ ಏರಿ ಒಡೆದು ಹೋಗಿದ್ದು ಕೆರೆಯ ನೀರು ಜಮೀನುಗಳಿಗೆ ಹರಿಯುತ್ತಿದೆ. ನೀರು ಪೋಲಾಗುವುದರ ಜೊತೆಗೆ ರೈತರ ಬೆಳೆಗಳು ಸಹ ಹಾಳಾಗಿವೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ದಾವಣಗೆರೆ: ರಾತ್ರಿಯಿಂದ ಎಡೆಬಿಡದೆ ಸುರಿಯುತ್ತಿರುವ ಮಳೆ, ಜನಜೀವನ ಅಸ್ತವ್ಯಸ್ತ