Horoscope Today 17 February: ಇಂದು ಈ ರಾಶಿಯವರು ಅತಿಯಾದ ವ್ಯಾಮೋಹ ಪಡಬೇಡಿ!
ಈ ದಿನದ ಪ್ರಮುಖ ಘಟನೆಗಳಲ್ಲಿ 2026ರ ಮೊದಲ ಗ್ರಹಣವಾದ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣವೂ ಸೇರಿದೆ. ಗ್ರಹಣವು ಮಧ್ಯಾಹ್ನ 3 ಗಂಟೆ 26 ನಿಮಿಷಕ್ಕೆ ಸ್ಪರ್ಶ ಕಾಲ, 5 ಗಂಟೆ 43 ನಿಮಿಷಕ್ಕೆ ಮಧ್ಯಕಾಲ ಮತ್ತು 7 ಗಂಟೆ 57 ನಿಮಿಷಕ್ಕೆ ಮೋಕ್ಷ ಕಾಲವನ್ನು ಹೊಂದಿದ್ದರೂ, ಇದು ಭಾರತದಲ್ಲಿ ಗೋಚಾರವಿಲ್ಲ ಎಂದು ಗುರೂಜಿ ಸ್ಪಷ್ಟಪಡಿಸಿದ್ದಾರೆ. ಆದಾಗ್ಯೂ, ಪಂಚಗ್ರಹ ಕೂಟದಲ್ಲಿ ಗ್ರಹಣ ಸಂಭವಿಸುತ್ತಿರುವುದರಿಂದ ಪರಿಸರ ಮತ್ತು ಪಂಚಭೂತಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದ್ದು, ಜಾಗ್ರತೆಯಿಂದ ಇರಲು ಸಲಹೆ ನೀಡಿದ್ದಾರೆ. ಡಾ. ಬಸವರಾಜ ಗುರೂಜಿ ಅವರು ಮೇಷದಿಂದ ಮೀನದವರೆಗಿನ ದ್ವಾದಶ ರಾಶಿಗಳ ಆರ್ಥಿಕ, ಆರೋಗ್ಯ, ಕೌಟುಂಬಿಕ ಮತ್ತು ವೃತ್ತಿಜೀವನದ ಫಲಾಫಲಗಳನ್ನು ವಿಸ್ತಾರವಾಗಿ ವಿವರಿಸಿದ್ದಾರೆ.
ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಫೆಬ್ರವರಿ 17, ಮಂಗಳವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನ ವಿಶ್ವಾವಸುನಾಮ ಸಂವತ್ಸರ,ಉತ್ತರಾಯಣ, ಮಾಗ ಮಾಸದ ಕೃಷ್ಣಪಕ್ಷ ಅಮಾವಾಸ್ಯೆ, ಧನಿಷ್ಠ ನಕ್ಷತ್ರದಿಂದ ಕೂಡಿದ ಈ ದಿನ ಹಲವು ಪ್ರಮುಖ ಘಟನೆಗಳಿಗೆ ಸಾಕ್ಷಿಯಾಗಿದೆ. ಫಾಲ್ಗುಣ ಅಮಾವಾಸ್ಯೆ ಇಂದು ಸಂಜೆ 5 ಗಂಟೆ 30 ನಿಮಿಷದ ತನಕ ಇರಲಿದೆ.
ಈ ದಿನದ ಪ್ರಮುಖ ಘಟನೆಗಳಲ್ಲಿ 2026ರ ಮೊದಲ ಗ್ರಹಣವಾದ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣವೂ ಸೇರಿದೆ. ಗ್ರಹಣವು ಮಧ್ಯಾಹ್ನ 3 ಗಂಟೆ 26 ನಿಮಿಷಕ್ಕೆ ಸ್ಪರ್ಶ ಕಾಲ, 5 ಗಂಟೆ 43 ನಿಮಿಷಕ್ಕೆ ಮಧ್ಯಕಾಲ ಮತ್ತು 7 ಗಂಟೆ 57 ನಿಮಿಷಕ್ಕೆ ಮೋಕ್ಷ ಕಾಲವನ್ನು ಹೊಂದಿದ್ದರೂ, ಇದು ಭಾರತದಲ್ಲಿ ಗೋಚಾರವಿಲ್ಲ ಎಂದು ಗುರೂಜಿ ಸ್ಪಷ್ಟಪಡಿಸಿದ್ದಾರೆ. ಆದಾಗ್ಯೂ, ಪಂಚಗ್ರಹ ಕೂಟದಲ್ಲಿ ಗ್ರಹಣ ಸಂಭವಿಸುತ್ತಿರುವುದರಿಂದ ಪರಿಸರ ಮತ್ತು ಪಂಚಭೂತಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದ್ದು, ಜಾಗ್ರತೆಯಿಂದ ಇರಲು ಸಲಹೆ ನೀಡಿದ್ದಾರೆ. ಡಾ. ಬಸವರಾಜ ಗುರೂಜಿ ಅವರು ಮೇಷದಿಂದ ಮೀನದವರೆಗಿನ ದ್ವಾದಶ ರಾಶಿಗಳ ಆರ್ಥಿಕ, ಆರೋಗ್ಯ, ಕೌಟುಂಬಿಕ ಮತ್ತು ವೃತ್ತಿಜೀವನದ ಫಲಾಫಲಗಳನ್ನು ವಿಸ್ತಾರವಾಗಿ ವಿವರಿಸಿದ್ದಾರೆ.

