ತನ್ನ ಇಡೀ ಕುಟುಂಬವನ್ನೇ ಕಾಪಾಡಿದ್ದ ದಾವಣಗೆರೆಯ ಕೀರ್ತಿ ವಿವೇಕ್ಗೆ ಶೌರ್ಯ ಪ್ರಶಸ್ತಿ, ಆ ರೋಚಕ ಘಟನೆ ಬಿಚ್ಚಿಟ್ಟ ಬಾಲಕ
ತನ್ನ ಇಡೀ ಕುಟುಂಬವನ್ನೇ ಕಾಪಾಡಿದ್ದಕ್ಕೆ ದಾವಣಗೆರೆಯ ಕೀರ್ತಿ ವಿವೇಕ್ ಎಂಬ ಬಾಲಕನಿಗೆ ಶೌರ್ಯಪ್ರಶಸ್ತಿ ಸಿಕ್ಕಿದೆ. ಆ ರೋಚಕ ಘಟನೆ ಹೇಗೆ ನಡೀತು ಎಂಬ ಬಗ್ಗೆ ಬಾಲಕ ಕೀರ್ತಿ ವಿವೇಕ್ Tv9 ಜೊತೆ ಹಂಚಿಕೊಂಡಿದ್ದಾನೆ.
ನವದೆಹಲಿ/ದಾವಣಗೆರೆ: ಪ್ರಜಾಪ್ರಭುತ್ವ ದಿನದ ಪ್ರಯುಕ್ತ ಶೌರ್ಯ ಪ್ರಶಸ್ತಿ ಪ್ರದಾನ ಮಾಡಲಾಗಿದ್ದು, ಕರ್ನಾಟಕದ ಮೂವರು ಬಾಲಕರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಅದರಲ್ಲಿ ತನ್ನ ಇಡೀ ಕುಟುಂಬವನ್ನೇ ಕಾಪಾಡಿದ್ದಕ್ಕೆ ದಾವಣಗೆರೆಯ ಕೀರ್ತಿ ವಿವೇಕ್ ಎಂಬ ಬಾಲಕನಿಗೆ ಶೌರ್ಯಪ್ರಶಸ್ತಿ ಸಿಕ್ಕಿದೆ. ಆ ರೋಚಕ ಘಟನೆ ಹೇಗೆ ನಡೀತು ಎಂಬ ಬಗ್ಗೆ ಬಾಲಕ ಕೀರ್ತಿ ವಿವೇಕ್ Tv9 ಜೊತೆ ಹಂಚಿಕೊಂಡಿದ್ದಾನೆ.
Follow Us
Latest Videos
ಮತ್ತೆ ವಿವಾದದ ಕಿಡಿ ಹೊತ್ತಿಸಿದ ಕನ್ಹೇರಿ ಸ್ವಾಮೀಜಿ , ಏನು ಹೇಳಿದ್ರು ಕೇಳಿ
‘ಪೆದ್ದಿ’ ಡಬ್ಬಿಂಗ್ನಲ್ಲಿ ನಿರ್ದೇಶಕನ ಕಾಲೆಳೆದ ರಾಮ್ ಚರಣ್: ವಿಡಿಯೋ
ಸ್ವಿಮ್ಮಿಂಗ್ ಪೂಲ್ನಲ್ಲಿ ಡೈವ್ ಹೊಡೆದವ ಮೇಲೇಳಲೇ ಇಲ್ಲ: ಮನಕಲಕುವ ವಿಡಿಯೋ
‘ಹಯಗ್ರೀವ’ ಸಿನಿಮಾಕ್ಕೆ ಸಿಕ್ಕ ಪ್ರತಿಕ್ರಿಯೆ ನೋಡಿ ಸಂಜನಾ ಫುಲ್ ಖುಷ್

