ತನ್ನ ಇಡೀ ಕುಟುಂಬವನ್ನೇ ಕಾಪಾಡಿದ್ದ ದಾವಣಗೆರೆಯ ಕೀರ್ತಿ ವಿವೇಕ್ಗೆ ಶೌರ್ಯ ಪ್ರಶಸ್ತಿ, ಆ ರೋಚಕ ಘಟನೆ ಬಿಚ್ಚಿಟ್ಟ ಬಾಲಕ
ತನ್ನ ಇಡೀ ಕುಟುಂಬವನ್ನೇ ಕಾಪಾಡಿದ್ದಕ್ಕೆ ದಾವಣಗೆರೆಯ ಕೀರ್ತಿ ವಿವೇಕ್ ಎಂಬ ಬಾಲಕನಿಗೆ ಶೌರ್ಯಪ್ರಶಸ್ತಿ ಸಿಕ್ಕಿದೆ. ಆ ರೋಚಕ ಘಟನೆ ಹೇಗೆ ನಡೀತು ಎಂಬ ಬಗ್ಗೆ ಬಾಲಕ ಕೀರ್ತಿ ವಿವೇಕ್ Tv9 ಜೊತೆ ಹಂಚಿಕೊಂಡಿದ್ದಾನೆ.
ನವದೆಹಲಿ/ದಾವಣಗೆರೆ: ಪ್ರಜಾಪ್ರಭುತ್ವ ದಿನದ ಪ್ರಯುಕ್ತ ಶೌರ್ಯ ಪ್ರಶಸ್ತಿ ಪ್ರದಾನ ಮಾಡಲಾಗಿದ್ದು, ಕರ್ನಾಟಕದ ಮೂವರು ಬಾಲಕರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಅದರಲ್ಲಿ ತನ್ನ ಇಡೀ ಕುಟುಂಬವನ್ನೇ ಕಾಪಾಡಿದ್ದಕ್ಕೆ ದಾವಣಗೆರೆಯ ಕೀರ್ತಿ ವಿವೇಕ್ ಎಂಬ ಬಾಲಕನಿಗೆ ಶೌರ್ಯಪ್ರಶಸ್ತಿ ಸಿಕ್ಕಿದೆ. ಆ ರೋಚಕ ಘಟನೆ ಹೇಗೆ ನಡೀತು ಎಂಬ ಬಗ್ಗೆ ಬಾಲಕ ಕೀರ್ತಿ ವಿವೇಕ್ Tv9 ಜೊತೆ ಹಂಚಿಕೊಂಡಿದ್ದಾನೆ.
Follow Us
Latest Videos
ಕಬಿನಿ ಜಲಾಶಯ ಸಂಪೂರ್ಣ ಭರ್ತಿ: ಡ್ಯಾಂ ಮುಂಭಾಗವೇ ಇರುವ ಸೇತುವೆ ಮುಳುಗಡೆ
‘ಉಪೇಂದ್ರ ಕೂಡ ಚುನಾವಣೆ ಸ್ಪರ್ಧಿಸಬೇಕು’; ಇಂಗಿತ ವ್ಯಕ್ತಪಡಿಸಿದ ಪ್ರಿಯಾಂಕಾ
ಇಂದು ಶಿವನ ಅನುಗ್ರಹ ಪಡೆಯಲು ವಿಶೇಷ ದಿನ! 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಅದೊಂದು ತೀರ್ಮಾನದಿಂದ ಪಕ್ಷದ ಪರವಾಗಿ ಶ್ರಿಗಳಿಗೆ ಕ್ಷಮೆ ಕೋರಿದ್ದೆ: ಡಿಕೆಶಿ

