ರಾಯಬಾಗ್ ಉರಗ ತಜ್ಞ ಹಾವಿಂದ ಮೂರು ಬಾರಿ ಕಚ್ಚಿಸಿಕೊಂಡರೂ ಬದುಕುಳಿದಿದ್ದಾನೆ!
ಕುಡಿತದ ಅಮಲಿನಲ್ಲಿ ಹಾವು ಹಿಡಿಯುವ ಮೊದಲು ಅದರಿಂದ ಮೂರು ಕಚ್ಚಿಸಿಕೊಂಡಿದ್ದಾನೆ. ಆದರೂ ಹಾವಿನ ವಿಷ ಅವನ ಮೇಲೆ ಯಾವುದೇ ಪರಿಣಾಮ ಬೀರಿಲ್ಲ.
ಬೆಳಗಾವಿ: ಈ ವ್ಯಕ್ತಿ ಸ್ವಯಂ ಘೋಷಿ ಉರಗ ತಜ್ಞ (snake expert) ಮಾರಾಯ್ರೇ. ಮೊದಲು ಆತನ ಪರಿಚಯ ಹೇಳ್ತೀವಿ. ಬೆಳಗಾವಿ ಜಿಲ್ಲೆ ರಾಯಬಾಗ ತಾಲ್ಲೂಕಿನ ಫಾಲಬಾವಿ ಗ್ರಾಮದ ನಿವಾಸಿ ಮತ್ತು ಹೆಸರು ರಮೇಶ್ ಬಾಗಡೆ (Ramesh Bagade). ವಿಡಿಯೋನಲ್ಲಿ ಭಾರೀ ಗಾತ್ರದ ಹಾವೊಂದನ್ನು ಆತ ಹಿಡಿದಿದ್ದು ನಿಮಗೆ ಕಾಣಿಸುತ್ತದೆ. ಕುಡಿತದ ಅಮಲಿನಲ್ಲಿ ಹಾವು ಹಿಡಿಯುವ ಮೊದಲು ಅದರಿಂದ ಮೂರು ಕಚ್ಚಿಸಿಕೊಂಡಿದ್ದಾನೆ. ಆದರೂ ಹಾವಿನ ವಿಷ (venom) ಅವನ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ವಿಡಿಯೋದ ಎರಡನೇ ಭಾಗದಲ್ಲಿ ಅವನೇ ಹೇಳುವಂತೆ ಅವನಿಗೆ ಹಾವಿನ ವಿಷ ಏರುವುದಿಲ್ಲ.
Follow Us
Latest Videos
18 ಹಲ್ಲುಗಳಿಗೆ ಶಸ್ತ್ರ ಚಿಕಿತ್ಸೆ ಮಾಡಲು ದಂತ ವೈದ್ಯರ ಯತ್ನ, ಬಾಲಕಿ ಸಾವು
ಮತದಾನದ ವೇಳೆ ಮುರ್ಷಿದಾಬಾದ್ನಲ್ಲಿ ಬಾಂಬ್ ದಾಳಿ, ಹಲವರಿಗೆ ಗಾಯ
ರಾಯಚೂರು: ಸ್ಟೀರಿಂಗ್ ಕಟ್ ಆಗಿ ಪಲ್ಟಿಯಾದ KKRTC ಬಸ್, ತಪ್ಪಿದ ಭಾರಿ ದುರಂತ
ಕೊಡಗು: ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಆರೋಪ, ಹೋಂಸ್ಟೇ ಪರವಾನಗಿ ರದ್ದು

