ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
Duniya Vijay: ನಟ ರಾಕೇಶ್ ಪೂಜಾರಿ ನಿಧನದ ಬಗ್ಗೆ ಮಾತನಾಡಿರುವ ದುನಿಯಾ ವಿಜಯ್, ಆತನ ಗೆಳೆಯರು, ರಾಕೇಶ್ ತಂಗಿಯ ಮದುವೆ ಜವಾಬ್ದಾರಿ ವಹಿಸಿಕೊಂಡಿರುವ ಸುದ್ದಿ ಕೇಳಿ ಖುಷಿ ಆಯ್ತು. ಮದುವೆಗೆ ಕರೆದರೆ ಹೋಗುವೆ, ಆ ಹುಡುಗರ ಜೊತೆಗೆ ನಾನೂ ನಿಲ್ಲುವೆ’ ಎಂದಿದ್ದಾರೆ ನಟ ದುನಿಯಾ ವಿಜಯ್.
ಹಾಸ್ಯನಟ ರಾಕೇಶ್ ಪೂಜಾರಿ (Rakesh Poojari) ಸಾವಿನ ಬಗ್ಗೆ ನಟ, ನಿರ್ದೇಶಕ ದುನಿಯಾ ವಿಜಯ್ ಮಾತನಾಡಿದ್ದಾರೆ. ‘ಮಾರುತ’ ಸಿನಿಮಾ ಕಾರ್ಯಕ್ರಮದಲ್ಲಿ ಟಿವಿ9 ಜೊತೆ ಮಾತನಾಡಿದ ದುನಿಯಾ ವಿಜಯ್, ಆ ಹುಡುಗ ನನಗೆ ಬಹಳ ಇಷ್ಟವಾಗಿದ್ದ, ಒಳ್ಳೆಯ ಪ್ರತಿಭಾವಂತ ಹೀಗೆ ಆಗಬಾರದಾಗಿತ್ತು. ಆತನ ಗೆಳೆಯರು, ರಾಕೇಶ್ ತಂಗಿಯ ಮದುವೆ ಜವಾಬ್ದಾರಿ ವಹಿಸಿಕೊಂಡಿರುವ ಸುದ್ದಿ ಕೇಳಿ ಖುಷಿ ಆಯ್ತು. ಮದುವೆಗೆ ಕರೆದರೆ ಹೋಗುವೆ, ಆ ಹುಡುಗರ ಜೊತೆಗೆ ನಾನೂ ನಿಲ್ಲುವೆ’ ಎಂದಿದ್ದಾರೆ ನಟ ದುನಿಯಾ ವಿಜಯ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ಇಂದು ಫ್ರೀಡಂಪಾರ್ಕ್ನಲ್ಲಿ ಜೆಡಿಎಸ್ ಪ್ರತಿಭಟನೆ; ಸಂಚಾರ ಮಾರ್ಗ ಬದಲಾವಣೆ
ಮಂಗಳಗೌರಿ ವ್ರತ ಇಂದು: ಮೇಷಾದಿ ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಪ್ರದೋಷ್ ಮಾಫಿ ಸಾಕ್ಷಿ ಅರ್ಜಿ ವಿಚಾರಣೆ ಮುಂದೂಡಿಕೆ; ದರ್ಶನ್ ಮನವಿ ವಜಾ
ಬೆಂಗಳೂರಿನಲ್ಲಿ 800 KG ಜಿಲೆಟಿನ್ ಜಪ್ತಿ, ದೊಡ್ಡ ಅಪಾಯ ಜಸ್ಟ್ ಮಿಸ್!

