ದೆಹಲಿಯ ಅಕ್ಷರಧಾಮದಲ್ಲಿ ಮಾಕ್ ಡ್ರಿಲ್; ಮತ್ತೆ ಹೊತ್ತಿದ ದೀಪಗಳು
ಅಕ್ಷರಧಾಮದಲ್ಲಿ ಇಂದು ತುರ್ತು ಸಿದ್ಧತೆ ಕವಾಯತು ನಡೆಸಲಾಯಿತು. ಇಂದು, ನವದೆಹಲಿಯ ಸ್ವಾಮಿನಾರಾಯಣ ಅಕ್ಷರಧಾಮವು ದೆಹಲಿ ಪೊಲೀಸ್ ಮತ್ತು ತುರ್ತು ಪ್ರತಿಕ್ರಿಯೆ ತಂಡಗಳ ಸಹಯೋಗದೊಂದಿಗೆ ಆಪರೇಷನ್ ಸಿಂಧೂರ್ ಎಂಬ ಸಮಗ್ರ ಅಣಕು ಕವಾಯತು ನಡೆಸಿತು. ವಿದ್ಯುತ್ ಕಡಿತಗೊಂಡ ನಂತರ ದೆಹಲಿಯ ಸ್ವಾಮಿನಾರಾಯಣ ಅಕ್ಷರಧಾಮ ದೇವಾಲಯದಲ್ಲಿ ದೀಪಗಳು ಕ್ರಮೇಣ ಮತ್ತೆ ಬೆಳಗುತ್ತಿವೆ. ಈ ವಿಡಿಯೋ ವೈರಲ್ ಆಗಿದೆ.
ನವದೆಹಲಿ, ಮೇ 7: ಕೇಂದ್ರ ಗೃಹ ಸಚಿವಾಲಯ ಆದೇಶಿಸಿದ ಅಣಕು ಕಾರ್ಯಾಚರಣೆಯ ಭಾಗವಾಗಿ ನವದೆಹಲಿಯ ಅಕ್ಷರಧಾಮದಲ್ಲಿ (akshardham) ಮಾಕ್ ಡ್ರಿಲ್ ನಡೆಸಲಾಯಿತು. ವಿದ್ಯುತ್ ಕಡಿತಗೊಂಡ ನಂತರ ದೆಹಲಿಯ ಸ್ವಾಮಿನಾರಾಯಣ ಅಕ್ಷರಧಾಮ ದೇವಾಲಯದಲ್ಲಿ ದೀಪಗಳು ಕ್ರಮೇಣ ಮತ್ತೆ ಬೆಳಗುತ್ತಿವೆ. ಈ ವಿಡಿಯೋ ವೈರಲ್ ಆಗಿದೆ. ಅಕ್ಷರಧಾಮದಲ್ಲಿ ಇಂದು ತುರ್ತು ಸಿದ್ಧತೆ ಕವಾಯತು ನಡೆಸಲಾಯಿತು. ಇಂದು, ನವದೆಹಲಿಯ ಸ್ವಾಮಿನಾರಾಯಣ ಅಕ್ಷರಧಾಮವು ದೆಹಲಿ ಪೊಲೀಸ್ ಮತ್ತು ತುರ್ತು ಪ್ರತಿಕ್ರಿಯೆ ತಂಡಗಳ ಸಹಯೋಗದೊಂದಿಗೆ ಆಪರೇಷನ್ ಸಿಂಧೂರ್ ಎಂಬ ಸಮಗ್ರ ಅಣಕು ಕವಾಯತು ನಡೆಸಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ