ಪ್ರಥಮ ಬಾರಿಗೆ ಚಾಮರಾಜನಗರಕ್ಕೆ ರಸಗೊಬ್ಬರ ಹೊತ್ತು ತಂದ ಗೂಡ್ಸ್ ರೈಲಿಗೆ ಪೂಜೆ

ಪ್ರಥಮ ಬಾರಿಗೆ ಚಾಮರಾಜನಗರಕ್ಕೆ ರಸಗೊಬ್ಬರ ಹೊತ್ತು ತಂದ ಗೂಡ್ಸ್ ರೈಲಿಗೆ ಪೂಜೆ
| Updated By: ರಮೇಶ್ ಬಿ. ಜವಳಗೇರಾ

Updated on: Oct 27, 2024 | 3:41 PM

ಪ್ರತಿ ಬಾರಿಯೂ‌ ಮೈಸೂರಿನಿಂದ ಚಾಮರಾಜನಗರಕ್ಕೆ ಲಾರಿಗಳ ಮೂಲಕ ರಸಗೊಬ್ಬರ ತರಲಾಗುತ್ತಿತ್ತು. ಆದೆ, ಈ ಬಾರಿ ಪ್ರಥಮ ಬಾರಿಗೆ ಮಂಗಳೂರಿನಿಂದ ಗೂಡ್ಸ್ ರೈಲಿನ ಮೂಲಕ ಚಾಮರಾಜನಗರಕ್ಕೆ ರಸಗೊಬ್ಬರ ತರಲಾಗಿದೆ. ಇದರಿಂದ ರೈತರು ಹಾಗೂ ರಸಗೊಬ್ಬರ ಮಾರಾಟಗಾರು ಸಂತಸಗೊಂಡಿದ್ದು, ಗೂಡ್ಸ್​ ರೈಲಿಗೆ ಪೂಜೆ ನೆರವೇರಿಸಿದರು.

ಚಾಮರಾಜನಗರ, (ಅಕ್ಟೋಬರ್ 27): ಇದೇ ಪ್ರಥಮ ಬಾರಿಗೆ ಚಾಮರಾಜನಗರಕ್ಕೆ ರಸಗೊಬ್ಬರವನ್ನು ಗೂಡ್ಸ್ ರೈಲು ಹೊತ್ತು ತಂದಿದೆ. ಪ್ರತಿ ಬಾರಿಯೂ‌ ಮೈಸೂರಿನಿಂದ ಚಾಮರಾಜನಗರಕ್ಕೆ ಲಾರಿಗಳ ಮೂಲಕ ರಸಗೊಬ್ಬರ ತರಲಾಗುತ್ತಿತ್ತು. ಆದೆ, ಈ ಮಂಗಳೂರಿನಿಂದ ಚಾಮರಾಜನಗರಕ್ಕೆ ಪ್ರಥಮ ಬಾರಿಗೆ ರೈಲಿನ ಮೂಲಕ ರಸಗೊಬ್ಬರ ತರಲಾಗಿದೆ. ಇದರಿಂದ ರೈತರು ಹಾಗೂ ಮಾರಾಟಗಾರರು ಗೂಡ್ಸ್​ ರೈಲಿಗೆ ಪೂಜೆ ಸಲ್ಲಿಸಿ ಸಂತಸ ವ್ಯಕ್ತಪಡಿಸಿದರು.

Follow us