ಪ್ರಥಮ ಬಾರಿಗೆ ಚಾಮರಾಜನಗರಕ್ಕೆ ರಸಗೊಬ್ಬರ ಹೊತ್ತು ತಂದ ಗೂಡ್ಸ್ ರೈಲಿಗೆ ಪೂಜೆ
ಪ್ರತಿ ಬಾರಿಯೂ ಮೈಸೂರಿನಿಂದ ಚಾಮರಾಜನಗರಕ್ಕೆ ಲಾರಿಗಳ ಮೂಲಕ ರಸಗೊಬ್ಬರ ತರಲಾಗುತ್ತಿತ್ತು. ಆದೆ, ಈ ಬಾರಿ ಪ್ರಥಮ ಬಾರಿಗೆ ಮಂಗಳೂರಿನಿಂದ ಗೂಡ್ಸ್ ರೈಲಿನ ಮೂಲಕ ಚಾಮರಾಜನಗರಕ್ಕೆ ರಸಗೊಬ್ಬರ ತರಲಾಗಿದೆ. ಇದರಿಂದ ರೈತರು ಹಾಗೂ ರಸಗೊಬ್ಬರ ಮಾರಾಟಗಾರು ಸಂತಸಗೊಂಡಿದ್ದು, ಗೂಡ್ಸ್ ರೈಲಿಗೆ ಪೂಜೆ ನೆರವೇರಿಸಿದರು.
ಚಾಮರಾಜನಗರ, (ಅಕ್ಟೋಬರ್ 27): ಇದೇ ಪ್ರಥಮ ಬಾರಿಗೆ ಚಾಮರಾಜನಗರಕ್ಕೆ ರಸಗೊಬ್ಬರವನ್ನು ಗೂಡ್ಸ್ ರೈಲು ಹೊತ್ತು ತಂದಿದೆ. ಪ್ರತಿ ಬಾರಿಯೂ ಮೈಸೂರಿನಿಂದ ಚಾಮರಾಜನಗರಕ್ಕೆ ಲಾರಿಗಳ ಮೂಲಕ ರಸಗೊಬ್ಬರ ತರಲಾಗುತ್ತಿತ್ತು. ಆದೆ, ಈ ಮಂಗಳೂರಿನಿಂದ ಚಾಮರಾಜನಗರಕ್ಕೆ ಪ್ರಥಮ ಬಾರಿಗೆ ರೈಲಿನ ಮೂಲಕ ರಸಗೊಬ್ಬರ ತರಲಾಗಿದೆ. ಇದರಿಂದ ರೈತರು ಹಾಗೂ ಮಾರಾಟಗಾರರು ಗೂಡ್ಸ್ ರೈಲಿಗೆ ಪೂಜೆ ಸಲ್ಲಿಸಿ ಸಂತಸ ವ್ಯಕ್ತಪಡಿಸಿದರು.
Follow Us
Latest Videos
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
