ಚೈತ್ರಾ ಕುಂದಾಪುರ ವಂಚನೆ ಕೆಲಸ ಕೇವಲ ಮಂಗಳೂರು-ಉಡುಪಿಗೆ ಸೀಮಿತವಾಗಿರದೆ ರಾಜ್ಯಾದ್ಯಂತ ವ್ಯಾಪಿಸಿದಂತಿದೆ!

ಸಿಸಿಬಿ ವಿಚಾರಣೆಯಲ್ಲಿ ಒಂದೊಂದಾಗಿ ವಿಷಯಗಳು ಹೊರಬೀಳುತ್ತಿದ್ದಂತೆಯೇ, ಮಾಧ್ಯಮವರು ಸಲೂನ್ ಮಾಲೀಕ ರಾಮು ಬಳಿ ಹೋಗಿ ವಿವರ ಪಡೆದುಕೊಂಡಿದ್ದಾರೆ. ಇದು ಧನರಾಜ್ ಗೆ ಗೊತ್ತಾಗಿ ಅವನು ತನ್ನ ಸ್ನೇಹಿತ ನೂತನ್ ಎಂಬುವವನಿಂದ ರಾಮು ಫೋನ್ ಮಾಡಿಸಿ ಧಮ್ಕಿ ಹಾಕಿಸಿದ್ದಾನೆ. ರಾಮು ಮತ್ತು ನೂತನ್ ನಡುವೆ ನಡೆದ ಸಂಭಾಷನಣೆಯನ್ನು ಇಲ್ಲಿ ಕೇಳಬಹುದು

ಚೈತ್ರಾ ಕುಂದಾಪುರ ವಂಚನೆ ಕೆಲಸ ಕೇವಲ ಮಂಗಳೂರು-ಉಡುಪಿಗೆ ಸೀಮಿತವಾಗಿರದೆ ರಾಜ್ಯಾದ್ಯಂತ ವ್ಯಾಪಿಸಿದಂತಿದೆ!
|

Updated on: Sep 14, 2023 | 1:18 PM

ಚಿಕ್ಕಮಗಳೂರು: ಚೈತ್ರಾ ಕುಂದಾಪರ (Chaitra Kundapura) ಸಿಸಿಬಿ ಪೊಲೀಸರಿಗೆ ತುಂಬಾನೇ ಕೆಲಸ ನೀಡಿದ್ದಾಳೆ ಅನಿಸುತ್ತೆ. ಯಾಕೆ ಅಂತ ವಿಡಿಯೋ ನೋಡಿದರೆ ಗೊತ್ತಾಗುತ್ತದೆ. ಆಕೆಯ ಕಾರ್ಯಕ್ಷೇತ್ರ ಕೇವಲ ಮಂಗಳೂರು ಉಡುಪಿಗೆ ಸೀಮಿತವಾಗಿರದೆ ರಾಜ್ಯಾದ್ಯಂತ ವಿಸ್ತರಿಸಿದಂತಿದೆ. ಗೋವಿಂದ ಬಾಬು ಪೂಜಾರಿ (Govind Babu Pujari) ಅಥವಾ ಅವರಂಥ ಮತ್ತೊಬ್ಬ ಮಿಕನಿಗೆ ಯಾವುದೋ ಆಮಿಶವೊಡ್ಡಿ ಹಣ ಪೀಕುವ ಉದ್ದೇಶದಿಂದ ಚೈತ್ರಾ ಜಿಲ್ಲೆಯ ಕಡೂರು ತಾಲ್ಲೂಕಿನಲ್ಲಿ ಧನ​ರಾಜ್ (Dhanraj) ಹೆಸರಿನ ವ್ಯಕ್ತಿಯ ಮೂಲಕ ಚೆನ್ನನಾಯ್ಕ್ ಎನ್ನುವವನಿಗೆ ಬಿಜೆಪಿ ಕೇಂದ್ರ ಚುನಾವಣಾ ಮಂಡಳಿ ಸದಸ್ಯನ (BJP Election Committee member) ವೇಷ ಹಾಕಿಸಿದ್ದಾಳೆ. ಆ ಸದಸ್ಯನ ಫೋಟೋ ತೆಗದುಕೊಂಡು ಚೆನ್ನ ನಾಯ್ಕ್ ಕಡೂರಲ್ಲಿ ಕ್ಷೌರದ ಅಂಗಡಿ ನಡೆಸುವ ರಾಮು ಎನ್ನುವವರಲ್ಲಿಗೆ ಹೋಗಿ ಬಿಜಪಿ ಸದಸ್ಯನ ಹಾಗೆ ಹೇರ್ ಕಟ್ ಮಾಡಿಸಿಕೊಂಡು, ಅವರಂತೆ ಕಾಣಲು ಡೈ ಕೂಡ ಮಾಡಿಸಿಕೊಂಡಿದ್ದಾನೆ. ಸಿಸಿಬಿ ವಿಚಾರಣೆಯಲ್ಲಿ ಒಂದೊಂದಾಗಿ ವಿಷಯಗಳು ಹೊರಬೀಳುತ್ತಿದ್ದಂತೆಯೇ, ಮಾಧ್ಯಮವರು ಸಲೂನ್ ಮಾಲೀಕ ರಾಮು ಬಳಿ ಹೋಗಿ ವಿವರ ಪಡೆದುಕೊಂಡಿದ್ದಾರೆ. ಇದು ಧನರಾಜ್ ಗೆ ಗೊತ್ತಾಗಿ ಅವನು ತನ್ನ ಸ್ನೇಹಿತ ನೂತನ್ ಎಂಬುವವನಿಂದ ರಾಮು ಫೋನ್ ಮಾಡಿಸಿ ಧಮ್ಕಿ ಹಾಕಿಸಿದ್ದಾನೆ. ರಾಮು ಮತ್ತು ನೂತನ್ ನಡುವೆ ನಡೆದ ಸಂಭಾಷನಣೆಯನ್ನು ಇಲ್ಲಿ ಕೇಳಬಹುದು. ಈ ವಿಡಿಯೋ ವೈರಲ್ ಆಗಿದ್ದು ಧನರಾಜ್ ಮತ್ತು ನೂತನ್ ಗೆ ಉಳಿಗಾಲವಿದ್ದಂತಿಲ್ಲ, ಯಾಕೆಂದರೆ ಪೊಲೀಸರು ಈಗಾಗಲೇ ಅವರ ಬೇಟೆಗಿಳಿದಿರುತ್ತಾರೆ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ಬೆಳಗಾವಿಯಲ್ಲಿ ಪ್ರತಿಷ್ಠಾಪಿಸಲಾಗಿದೆ ಹುಣಸೆ ಬೀಜದಿಂದ ತಯಾರಿಸಿದ ಗಣೇಶ
ಬೆಳಗಾವಿಯಲ್ಲಿ ಪ್ರತಿಷ್ಠಾಪಿಸಲಾಗಿದೆ ಹುಣಸೆ ಬೀಜದಿಂದ ತಯಾರಿಸಿದ ಗಣೇಶ
ಸುಬ್ರಹ್ಮಣ್ಯದಲ್ಲಿ ಬ್ಯಾಂಕ್ ಮ್ಯಾನೇಜರ್ ಕರಕೌಶಲದಲ್ಲಿ ಮೂಡಿದ ಗಣಪ!
ಸುಬ್ರಹ್ಮಣ್ಯದಲ್ಲಿ ಬ್ಯಾಂಕ್ ಮ್ಯಾನೇಜರ್ ಕರಕೌಶಲದಲ್ಲಿ ಮೂಡಿದ ಗಣಪ!
ಬರೋಬ್ಬರಿ 111 ಎಸೆತಗಳು... ಕೆಟ್ಟ ರೀತಿಯಲ್ಲಿ ಔಟಾದ ಕೆಎಲ್ ರಾಹುಲ್
ಬರೋಬ್ಬರಿ 111 ಎಸೆತಗಳು... ಕೆಟ್ಟ ರೀತಿಯಲ್ಲಿ ಔಟಾದ ಕೆಎಲ್ ರಾಹುಲ್
‘ಕೆಡಿ’ ಸಿನಿಮಾ ಶೂಟಿಂಗ್ ಸೆಟ್​ನಲ್ಲಿ ಧ್ರುವ ಸರ್ಜಾ ಗಣೇಶೋತ್ಸವ ಆಚರಣೆ
‘ಕೆಡಿ’ ಸಿನಿಮಾ ಶೂಟಿಂಗ್ ಸೆಟ್​ನಲ್ಲಿ ಧ್ರುವ ಸರ್ಜಾ ಗಣೇಶೋತ್ಸವ ಆಚರಣೆ