Horoscope Today 06 October : ಇಂದು ಈ ರಾಶಿಯವರು ಆರ್ಥಿಕ ಅಭಿವೃದ್ಧಿ ಹೊಂದುವರು
ಅಕ್ಟೋಬರ್ 6, ಸೋಮವಾರವಾದ ದಕ್ಷಿಣಾಯಣ, ಶರದ್ ಋತುವಿನ ಆಶ್ವಯುಜ ಮಾಸ ಶುಕ್ಲ ಪಕ್ಷದ ಚತುರ್ದಶಿ ತಿಥಿ,ಯೋಗ ವೃದ್ಧಿ, ಮಣಿಕ ಕರಣವಿರುವ ಇಂದಿನ ದ್ವಾದಶ ರಾಶಿಗಳ ಫಲಾಫಲಗಳನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ. ಅಭ್ಯಾಸಕ್ಕೆ ಏಕಾಂತ, ಸ್ಪರ್ಧೆಯ ತಯಾರಿ, ಕ್ರಿಯಾತ್ಮಕ ಚಟುವಟಿಕೆ, ದೇಹಭಾರ, ನೇರ ಮಾತು, ವಿದೇಶದಿಂದ ಆಗಮನ, ಆರ್ಥಿಕ ಅಭಿವೃದ್ಧಿ ಇವೆಲ್ಲ ಈ ದಿನದ ವಿಶೇಷ.
ಅಕ್ಟೋಬರ್ 6, ಸೋಮವಾರ, ದಕ್ಷಿಣಾಯಣ, ಶರದ್ ಋತುವಿನ ಆಶ್ವಯುಜ ಮಾಸ ಶುಕ್ಲ ಪಕ್ಷದ ಚತುರ್ದಶಿ ತಿಥಿ,ಯೋಗ ವೃದ್ಧಿ, ಮಣಿಕ ಕರಣವಿರುವ ಇಂದಿನ ದ್ವಾದಶ ರಾಶಿಗಳ ಫಲಾಫಲಗಳನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ. ಅಭ್ಯಾಸಕ್ಕೆ ಏಕಾಂತ, ಸ್ಪರ್ಧೆಯ ತಯಾರಿ, ಕ್ರಿಯಾತ್ಮಕ ಚಟುವಟಿಕೆ, ದೇಹಭಾರ, ನೇರ ಮಾತು, ವಿದೇಶದಿಂದ ಆಗಮನ, ಆರ್ಥಿಕ ಅಭಿವೃದ್ಧಿ ಇವೆಲ್ಲ ಈ ದಿನದ ವಿಶೇಷ.
Published on: Oct 06, 2025 06:59 AM
Latest Videos

