Horoscope Today: ಇಂದು ಈ ರಾಶಿಯವರಿಗೆ ಅನಿರೀಕ್ಷಿತ ಲಾಭಗಳು ದೊರೆಯುವ ಸಾಧ್ಯತೆ
ಟಿವಿ9 ಡಿಜಿಟಲ್ ವಾಹಿನಿಯ ದಿನಭವಿಷ್ಯ ಕಾರ್ಯಕ್ರಮದಲ್ಲಿ ಡಾ. ಬಸವರಾಜ ಗುರೂಜಿ ಅವರು 24-08-2026 ರ ಸೋಮವಾರದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ರಾಹುಕಾಲ, ಶುಭಕಾಲ, ದಧಿ ವ್ರತಾರಂಭ, ಅನ್ನದಾನ ಸ್ವಾಮಿಗಳ ಪುಣ್ಯತಿಥಿ, ಗ್ರಹಸ್ಥಿತಿಗಳ ಬಗ್ಗೆ ವಿವರಿಸಿ, ಮೇಷ ರಾಶಿಯವರಿಗೆ ಅದೃಷ್ಟ, ಧನಯೋಗ ಮತ್ತು ಕೆಲಸಕಾರ್ಯಗಳಲ್ಲಿ ಶುಭ ಫಲಗಳ ಕುರಿತು ತಿಳಿಸಿದ್ದಾರೆ.
ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ಆಗಸ್ಟ್ 24, ಸೋಮವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ಪ್ರಸ್ತುತಪಡಿಸಿದ್ದಾರೆ. ಪರಾಭವನಾಮ ಸಂವತ್ಸರ, ದಕ್ಷಿಣಾಯನ, ಶ್ರಾವಣ ಮಾಸ, ವರ್ಷ ಋತು, ಶುಕ್ಲಪಕ್ಷ ದ್ವಾದಶಿ, ಪೂರ್ವಾಷಾಢ ನಕ್ಷತ್ರ, ಪ್ರೀತಿ ಯೋಗ ಮತ್ತು ಬವ ಕರಣದೊಂದಿಗೆ ಈ ದಿನವು ವಿಶೇಷವಾಗಿದೆ.
ರಾಹುಕಾಲ ಬೆಳಗ್ಗೆ 7 ಗಂಟೆ 41 ನಿಮಿಷದಿಂದ 9 ಗಂಟೆ 14 ನಿಮಿಷದವರೆಗೆ ಇರುತ್ತದೆ. ಸರ್ವಸಿದ್ಧಿ, ಸಂಕಲ್ಪ ಹಾಗೂ ಶುಭಕಾಲವು ಬೆಳಗ್ಗೆ 9 ಗಂಟೆ 15 ನಿಮಿಷದಿಂದ 10 ಗಂಟೆ 48 ನಿಮಿಷದವರೆಗೆ ಇರುತ್ತದೆ. ಇಂದು ದಧಿ ವ್ರತಾರಂಭ, ರೋಣ ಹಾಳಕೆರೆ ಅನ್ನದಾನ ಸ್ವಾಮಿಗಳ ಪುಣ್ಯತಿಥಿ ಮತ್ತು ಬೆಳ್ಳಿಯ ರಥೋತ್ಸವದ ಪರ್ವ ದಿನವಾಗಿದೆ. ರವಿ ಸಿಂಹ ರಾಶಿಯಲ್ಲಿ ಮತ್ತು ಚಂದ್ರ ಧನು ರಾಶಿಯಲ್ಲಿ ಸಂಚಾರ ಮಾಡುತ್ತಿದ್ದಾರೆ ಎಂದು ಬಸವರಾಜ ಗುರೂಜಿ ಹೇಳಿದ್ದಾರೆ.
Loading...
Unable to load recommendations.
Follow Us
