ಬೇವಿನ ಮರದ ಬೊಡ್ಡೆಯಿಂದ ಹಾಲಿನಂಥ ದ್ರವ ಸ್ರವಿಸುವುದನ್ನು ನೋಡಿದ್ದೀರಾ? ಇಲ್ಲ ಅಂತಾದ್ರೆ ಇಳಕಲ್ ಗೆ ಬನ್ನಿ!

ಗ್ರಾಮದ ಸುತ್ತಮುತ್ತಲಿನ ಜನಕ್ಕೆ ಇದು ವಿಸ್ಮಯಕ್ಕಿಂತ ಹೆಚ್ಚು ಪವಾಡವಾಗಿ ಗೋಚರಿಸುತ್ತಿದೆ. ಅದರಲ್ಲಿ ದೈವಾಂಶವನ್ನು ಕಂಡುಕೊಂಡಿರುವ ಜನ ಕೈ ದೇವಸ್ಥಾನಗಳಲ್ಲಿ ದೇವರ ಮುಂದೆ ಕೈ ಮುಗಿಯುವ ಹಾಗೆ ಇಲ್ಲೂ ಮಾಡುತ್ತಿದ್ದಾರೆ.

ಬೇವಿನ ಮರದ ಬೊಡ್ಡೆಯಿಂದ ಹಾಲಿನಂಥ ದ್ರವ ಸ್ರವಿಸುವುದನ್ನು ನೋಡಿದ್ದೀರಾ? ಇಲ್ಲ ಅಂತಾದ್ರೆ ಇಳಕಲ್ ಗೆ ಬನ್ನಿ!
|

Updated on: Aug 11, 2023 | 6:12 PM

ಬಾಗಲಕೋಟೆ: ಇದೊಂದು ವಿಸ್ಮಯವಲ್ಲದೆ ಮತ್ತೇನೂ ಅಲ್ಲ ಮಾರಾಯ್ರೇ. ನೀವು ಅನೇಕ ಬೇವಿನ ಮರಗಳನ್ನಿ ನೋಡಿರುತ್ತೀರಿ ಆದರೆ ಇಲ್ಲಿ ಕಾಣುತ್ತಿರುವಂಥದನ್ನು ನೋಡಿರಲಾರಿರಿ. ಬೇವಿನ ಮರದಿಂದ (neem tree) ಅಂಟಿನ ರೂಪದ ದ್ರವ ಸುರಿದು ನಂತರ ಘನರೂಪ ತಳೆಯುವುದು ನಮಗೆ ಗೊತ್ತು. ಆದರೆ ಜಿಲ್ಲೆಯ ಇಳಕಲ್ ತಾಲ್ಲೂಕಿನ ಹಿರೇಓತಗೇರಿ ಹೆಸರಿನ ಗ್ರಾಮದ ಶೇಖರಯ್ಯ ಎನ್ನುವವರ ಜಮೀನಲ್ಲಿರುವ ಬೇವಿನ ಮರದಿಂದ ಹಾಲಿನಂಥ ದ್ರವ (milk like substance) ಹಿರಬರಿತ್ತಿದೆ. ಬೇವು ಕಹಿ, ಆದರೆ ಮರದಿಂದ ಸ್ರವಿಸುತ್ತಿರುವ ದ್ರವ ಕಹಿ ಇದ್ದಂತಿಲ್ಲ. ಕಾರಣವನ್ನು ನೀವು ನೋಡಬಹುದು. ಜೇನ್ನೊಣ (bees) ಮತ್ತು ಇತರ ಕೀಟಗಳು ಅದನ್ನು ಹೀರಿಕೊಳ್ಳುತ್ತಿವೆ. ಗ್ರಾಮದ ಸುತ್ತಮುತ್ತಲಿನ ಜನಕ್ಕೆ ಇದು ವಿಸ್ಮಯಕ್ಕಿಂತ ಹೆಚ್ಚು ಪವಾಡವಾಗಿ ಗೋಚರಿಸುತ್ತಿದೆ. ಅದರಲ್ಲಿ ದೈವಾಂಶವನ್ನು ಕಂಡುಕೊಂಡಿರುವ ಜನ ಕೈ ದೇವಸ್ಥಾನಗಳಲ್ಲಿ ದೇವರ ಮುಂದೆ ಕೈ ಮುಗಿಯುವ ಹಾಗೆ ಇಲ್ಲೂ ಮಾಡುತ್ತಿದ್ದಾರೆ. ಸಸ್ಯಶಾಸ್ತ್ರಜ್ಞರೇ (botanist) ಇದು ಏನು, ಯಾಕೆ ಅನ್ನೋದನ್ನು ನಮಗೆ ವಿವರಿಸಬೇಕು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us
Weekly Horoscope: ಸೆಪ್ಟೆಂಬರ್​​ 9 ರಿಂದ 15ರ ವಾರ ಭವಿಷ್ಯ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 9 ರಿಂದ 15ರ ವಾರ ಭವಿಷ್ಯ ತಿಳಿಯಿರಿ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ