‘200 ರೂಪಾಯಿಗೆ ಇಡೀ ಕಾಶಿ ತೋರ್ಸಿದೀಯಾ ಅಂದ್ರು’; ‘ಬನಾರಸ್’ಗೆ ಜನರ ವಿಮರ್ಶೆ ತಿಳಿಸಿದ ಜಯತೀರ್ಥ
ನಿರ್ದೇಶಕ ಜಯತೀರ್ಥ ಅವರು ‘ಬನಾರಸ್’ಗೆ ಜನರು ಹೇಗೆ ಪ್ರತಿಕ್ರಿಯಿಸಿದ್ದಾರೆ ಎಂಬದನ್ನು ಹೇಳಿದ್ದಾರೆ. ‘200 ರೂಪಾಯಿಗೆ ಇಡೀ ಕಾಶಿ ತೋರ್ಸಿದೀಯಾ ಅಂದ್ರು’ ಎಂದು ಜಯತೀರ್ಥ ಮಾಹಿತಿ ಹಂಚಿಕೊಂಡಿದ್ದಾರೆ.
ಜಯತೀರ್ಥ (Jayatheertha) ಅವರ ನಿರ್ದೇಶನದ, ಝೈದ್ ಖಾನ್ (Zaid Khan) ಹಾಗೂ ಸೋನಲ್ ನಟನೆಯ ‘ಬನಾರಸ್’ ಚಿತ್ರ ಇಂದು (ನವೆಂಬರ್ 4) ರಿಲೀಸ್ ಆಗಿದೆ. ಚಿತ್ರಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಈ ಚಿತ್ರದಲ್ಲಿ ಟೈಮ್ಲೂಪ್ ವಿಚಾರ ಹೇಳಲಾಗಿದೆ. ಸಿನಿಮಾದ ಬಹುತೇಕ ಕಥೆ ಬನಾರಸ್ನಲ್ಲಿ ಸಾಗುತ್ತದೆ. ಚಿತ್ರ ನೋಡಿದ ಅನೇಕರು ತಮ್ಮ ವಿಮರ್ಶೆ ತಿಳಿಸಿದ್ದಾರೆ. ನಿರ್ದೇಶಕ ಜಯತೀರ್ಥ ಅವರು ‘ಬನಾರಸ್’ಗೆ ಜನರು ಹೇಗೆ ಪ್ರತಿಕ್ರಿಯಿಸಿದ್ದಾರೆ ಎಂಬದನ್ನು ಹೇಳಿದ್ದಾರೆ. ‘200 ರೂಪಾಯಿಗೆ ಇಡೀ ಕಾಶಿ ತೋರ್ಸಿದೀಯಾ ಅಂದ್ರು’ ಎಂದು ಜಯತೀರ್ಥ ಮಾಹಿತಿ ಹಂಚಿಕೊಂಡಿದ್ದಾರೆ.
Follow Us
Latest Videos
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ

