1983ರಲ್ಲಿ ನಡೆದ ಘಟನೆ ಆಧರಿಸಿ ಸಿದ್ಧವಾಯ್ತು ‘ಕೈವ’; ಜಯತೀರ್ಥ ಹೊಸ ಪ್ರಯತ್ನ
ನಿರ್ದೇಶಕ ಜಯತೀರ್ಥ ಅವರು ಭಿನ್ನ ಸಿನಿಮಾಗಳನ್ನು ಪ್ರೇಕ್ಷಕರ ಎದುರು ತರುತ್ತಾರೆ. ಈಗ ಅವರು ‘ಕೈವ’ ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಬರಲು ರೆಡಿ ಆಗಿದ್ದಾರೆ.
ನಿರ್ದೇಶಕ ಜಯತೀರ್ಥ (Jayathirtha ) ಅವರು ಭಿನ್ನ ಸಿನಿಮಾಗಳನ್ನು ಪ್ರೇಕ್ಷಕರ ಎದುರು ತರುತ್ತಾರೆ. ಈಗ ಅವರು ‘ಕೈವ’ ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಬರಲು ರೆಡಿ ಆಗುತ್ತಿದ್ದಾರೆ. ‘1983ರ ಸೆಪ್ಟೆಂಬರ್ 12ರ ಮಧ್ಯಾಹ್ನ 3.20ಕ್ಕೆ ದುರಂತ ಒಂದು ನಡೆದಿತ್ತು. ಈ ಘಟನೆಯಿಂದ ಇಡೀ ಬೆಂಗಳೂರು ಬೆಚ್ಚಿ ಬಿದ್ದಿತ್ತು’ ಎಂದಿದ್ದಾರೆ ಜಯತೀರ್ಥ. ಈ ಘಟನೆ ಆಧರಿಸಿ ‘ಕೈವ’ ಸಿನಿಮಾ (Kaiva Movie) ಸಿದ್ಧಗೊಳ್ಳುತ್ತಿದೆ. ಧನ್ವೀರ್ ಬರ್ತ್ಡೇ ಪ್ರಯುಕ್ತ ‘ಕೈವ’ ಚಿತ್ರದ ಫಸ್ಟ್ಲುಕ್ ಪೋಸ್ಟರ್ ವೈರಲ್ ಆಗಿದೆ.
Published on: Sep 08, 2022 08:05 PM
Latest Videos
ಬ್ಯಾನರ್ ಗಲಾಟೆ: ಜನಾರ್ದನ ರೆಡ್ಡಿ ಕಚೇರಿಗೂ ಬಾಂಬ್ ನಿಷ್ಕ್ರಿಯ ದಳ ದೌಡು
ದಿಲ್ಲಿ ಭಕ್ತರೊಬ್ಬರಿಂದ ಉಡುಪಿ ಶ್ರೀ ಕೃಷ್ಣನಿಗೆ ಬಂಗಾರದ ಭಗವದ್ಗೀತೆ ಕಾಣಿಕೆ
ಬಿಗ್ ಬಾಸ್ ಮನೆಯಲ್ಲಿ ಕೈಕೈ ಮಿಲಾಯಿಸುವ ಹಂತಕ್ಕೆ ಹೋದ ರಘು, ಧ್ರುವಂತ್
ರೋಷದಿಂದ ವೇದಿಕೆ ಕಡೆ ನುಗ್ಗಿ ಸೋಮಣ್ಣಗೆ ಎಚ್ಚರಿಕೆ ಕೊಟ್ಟ ತಂಗಡಗಿ

