‘ಸಿನಿಮಾ ಚೆನ್ನಾಗಿದೆ, ಆದರೆ..’; ‘ತೋತಾಪುರಿ 2’ ನಿರ್ಮಾಪಕ ಸುರೇಶ್ ಮಾತು
‘ತೋತಾಪುರಿ 2’ ನಿರ್ಮಾಪಕ ಕೆಎ ಸುರೇಶ್ ಮಾತನಾಡಿದ್ದಾರೆ. ‘ಸಿನಿಮಾ ಚೆನ್ನಾಗಿದೆ. ಜನರು ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಸೆಪ್ಟೆಂಬರ್ 29 ಬಂದ್ ಎಂದಾಗ ಶಾಕ್ ಆಯ್ತು. ಆದರೆ, ನೀರಿನ ವಿಚಾರಕ್ಕೆ ಈ ಹೋರಾಟ. ಹೀಗಾಗಿ, ಬೆಂಬಲ ಇದೆ’ ಎಂದಿದ್ದಾರೆ ಅವರು.
‘ತೋತಾಪುರಿ 2’ ಸಿನಿಮಾ (Totapuri Movie) ಸೆಪ್ಟೆಂಬರ್ 28ರಂದು ರಿಲೀಸ್ ಆಗಿದೆ. ಮರುದಿನ ಅಂದರೆ ಇಂದು (ಸೆಪ್ಟೆಂಬರ್ 29) ಕರ್ನಾಟಕ ಬಂದ್ಗೆ ಕರೆ ನೀಡಲಾಗಿದೆ. ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರಕ್ಕೆ ಸಂಬಂಧಿಸಿ ಈ ಬಂದ್ ನಡೆಯುತ್ತಿದೆ. ಇದು ಸಿನಿಮಾ ಕಲೆಕ್ಷನ್ ಮೇಲೆ ಪರಿಣಾಮ ಬೀರಲಿದೆ. ಈ ಬಗ್ಗೆ ‘ತೋತಾಪುರಿ 2’ ನಿರ್ಮಾಪಕ ಕೆಎ ಸುರೇಶ್ ಮಾತನಾಡಿದ್ದಾರೆ. ‘ಸಿನಿಮಾ ಚೆನ್ನಾಗಿದೆ. ಜನರು ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಸೆಪ್ಟೆಂಬರ್ 29 ಬಂದ್ ಎಂದಾಗ ಶಾಕ್ ಆಯ್ತು. ಆದರೆ, ನೀರಿನ ವಿಚಾರಕ್ಕೆ ಈ ಹೋರಾಟ. ಹೀಗಾಗಿ, ಬೆಂಬಲ ಇದೆ’ ಎಂದಿದ್ದಾರೆ ಅವರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos

ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ

ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು

ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು

ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
